ಕಾಸರಗೋಡು: ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನರ್ಾಟಕ ಗಮಕ ಕಲಾ ಪರಿಷತ್ತಿನ ಆಶ್ರಯದಲ್ಲಿ ಕುಶ ಲವ ಜನನ ಮಾಸಾಚರಣೆ ಸಮಾರೋಪ ಸಮಾರಂಭ ಇದೇ 22ರಂದು ನಗರದ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಅಂದು ಬೆಳಗ್ಗೆ 9.30ಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಉದ್ಘಾಟಿಸುವರು. ಕನರ್ಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬೆ.ಗೋ.ರಮೇಶ್ ಅಧ್ಯಕ್ಷತೆ ವಹಿಸುವರು.
ಹಿರಿಯ ವಿದ್ವಾಂಸ ಖಂಡಿಗೆ ಶ್ಯಾಮ ಭಟ್ ಅವರನ್ನು ಸನ್ಮಾನಿಸಲಾಗುವುದು.
10.30ಕ್ಕೆ ನಡೆಯುವ ವಿಚಾರಸಂಕಿರಣದಲ್ಲಿ ಆದಿ ಗಮಕಿಗಳಾದ ಕುಶಲವರು ಎಂಬ ವಿಷಯದಲ್ಲಿ ಸಿ.ಗೋಪಾಲ ಕೃಷ್ಣ ಶಾಸ್ತ್ರೀ ಉಪನ್ಯಾಸ ನೀಡುವರು. ಬಳಿಕ ಕಾವ್ಯ ವಾಚನ ನಡೆಯಲಿದೆ.
11.45ಕ್ಕೆ ಗದುಗಿನ ಭಾರತ ಕುರಿತು ಡಾ.ಉಪ್ಪಂಗಳ ಶಂಕರ ನಾರಾಯಣ ಭಟ್ ಮಾತನಾಡುವರು. ಟಿ.ಎಸ್.ಅನ್ನಪೂರ್ಣ ಭಕ್ರವತ್ಸಲ ಅವರಿಂದ ಗಮಕ ವಾಚನ, ಮಧ್ಯಾಹ್ನ 2.15ಕ್ಕೆ ಜೈಮಿನಿ ಭಾರತ ಬಗ್ಗೆ ಗೋಪಾಲಕೃಷ್ಣ ಮಧುರಕಾನನ ಮಾತನಾಡುವರು. ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್ ಅವರಿಂದ ಗಮಕ ವಾಚನ, ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ರಮಾನಂದ ಬನಾರಿ ಸಮಾರೋಪ ಭಾಷಣ ಮಾಡುವರು. ಟಿ.ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸುವರು.
ಅಂದು ಬೆಳಗ್ಗೆ 9.30ಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಉದ್ಘಾಟಿಸುವರು. ಕನರ್ಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬೆ.ಗೋ.ರಮೇಶ್ ಅಧ್ಯಕ್ಷತೆ ವಹಿಸುವರು.
ಹಿರಿಯ ವಿದ್ವಾಂಸ ಖಂಡಿಗೆ ಶ್ಯಾಮ ಭಟ್ ಅವರನ್ನು ಸನ್ಮಾನಿಸಲಾಗುವುದು.
10.30ಕ್ಕೆ ನಡೆಯುವ ವಿಚಾರಸಂಕಿರಣದಲ್ಲಿ ಆದಿ ಗಮಕಿಗಳಾದ ಕುಶಲವರು ಎಂಬ ವಿಷಯದಲ್ಲಿ ಸಿ.ಗೋಪಾಲ ಕೃಷ್ಣ ಶಾಸ್ತ್ರೀ ಉಪನ್ಯಾಸ ನೀಡುವರು. ಬಳಿಕ ಕಾವ್ಯ ವಾಚನ ನಡೆಯಲಿದೆ.
11.45ಕ್ಕೆ ಗದುಗಿನ ಭಾರತ ಕುರಿತು ಡಾ.ಉಪ್ಪಂಗಳ ಶಂಕರ ನಾರಾಯಣ ಭಟ್ ಮಾತನಾಡುವರು. ಟಿ.ಎಸ್.ಅನ್ನಪೂರ್ಣ ಭಕ್ರವತ್ಸಲ ಅವರಿಂದ ಗಮಕ ವಾಚನ, ಮಧ್ಯಾಹ್ನ 2.15ಕ್ಕೆ ಜೈಮಿನಿ ಭಾರತ ಬಗ್ಗೆ ಗೋಪಾಲಕೃಷ್ಣ ಮಧುರಕಾನನ ಮಾತನಾಡುವರು. ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್ ಅವರಿಂದ ಗಮಕ ವಾಚನ, ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ರಮಾನಂದ ಬನಾರಿ ಸಮಾರೋಪ ಭಾಷಣ ಮಾಡುವರು. ಟಿ.ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸುವರು.
ಯು.ಪಿ.ಕುಣಿಕುಳ್ಳಾಯ ಸಂಸ್ಮರಣೆ
ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಶ್ರಯದಲ್ಲಿ ಇತ್ತೀಚೆಗೆ ಕನ್ನಡ ಹೋರಾಟಗಾರ ಯು.ಪಿ.ಕುಣಿಕುಳ್ಳಾಯ ಸಂಸ್ಮರಣಾ ಕಾರ್ಯಕ್ರಮ ಜರುಗಿತು.
ಐ.ವಿ. ಭಟ್, ಎ.ವಿ.ಶ್ಯಾನುಭೋಗ್, ಅಡೂರು ಉಮೇಶ್ ನಾಯ್ಕ್ ಸಂಸ್ಮರಣಾ ಭಾಷಣ ಮಾಡಿದರು.
ಘಟಕದ ಅಧ್ಯಕ್ಷ ಎಸ್.ವಿ.ಅಧ್ಯಕ್ಷತೆ ವಹಿಸಿದ್ದರು.
ಸುಕುಮಾರ ಆಲಂಪಾಡಿ ಸ್ವಾಗತಿಸಿ, ರಾಮಚಂದ್ರ ಭಟ್ ವಂದಿಸಿದರು. ರತ್ನಾಕರ ಮಲ್ಲಮೂಲೆ ನಿರೂಪಿಸಿದರು.
ಐ.ವಿ. ಭಟ್, ಎ.ವಿ.ಶ್ಯಾನುಭೋಗ್, ಅಡೂರು ಉಮೇಶ್ ನಾಯ್ಕ್ ಸಂಸ್ಮರಣಾ ಭಾಷಣ ಮಾಡಿದರು.
ಘಟಕದ ಅಧ್ಯಕ್ಷ ಎಸ್.ವಿ.ಅಧ್ಯಕ್ಷತೆ ವಹಿಸಿದ್ದರು.
ಸುಕುಮಾರ ಆಲಂಪಾಡಿ ಸ್ವಾಗತಿಸಿ, ರಾಮಚಂದ್ರ ಭಟ್ ವಂದಿಸಿದರು. ರತ್ನಾಕರ ಮಲ್ಲಮೂಲೆ ನಿರೂಪಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment