Tuesday, August 18, 2009

ಶುಚೀಕರಣ ಯಜ್ಞ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾಸರಗೋಡು ಸಮುದಾಯ ಪೊಲೀಸರ ಆಶ್ರಯದಲ್ಲಿ ನಗರದ 7 ಪ್ರದೇಶಗಳಲ್ಲಿ ಶುಚೀಕರಣ ಯಜ್ಞ ನಡೆಯಿತು.

ಪೋಲಿಸರಿಂದ ಶುಚೀಕರಣ ಯಜ್ಞ

ಕಾಸರಗೋಡು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾಸರಗೋಡು ಸಮುದಾಯ ಪೊಲೀಸರ ಆಶ್ರಯದಲ್ಲಿ ನಗರದ 7 ಪ್ರದೇಶಗಳಲ್ಲಿ ಶುಚೀಕರಣ ಯಜ್ಞ ನಡೆಯಿತು.
ಕಾಸರಗೋಡು ಜನರಲ್ ಆಸ್ಪತ್ರೆ, ವಿದ್ಯಾನಗರ ಬಸ್ಸು ನಿಲ್ದಾಣ, ಸಕರ್ಾರಿ ಪ್ರೌಢಶಾಲೆ ವಠಾರ, ತಳಂಗೆರೆ ಸಿರಾಮಿಕ್ಸ್ ರಸ್ತೆ ಮೊದಲಾದ ಪ್ರದೇಶಗಳಲ್ಲಿ ಶುಚೀಕರಣ ನಡೆಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಡಿವೈಎಸ್ಪಿ ಕೆ.ಅಬ್ದುಲ್ ಗಫೂರ್, ಸಿ.ಐ.ಕೆ.ಪ್ರೇಮ್ರಾಜ್, ಎಸ್.ಐ.ವಿಶ್ವಂಭರನ್, ಇ.ಚಂದ್ರಶೇಖರನ್ ನಾಯರ್ ಹಾಜರಿದ್ದರು.

 

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment