Saturday, July 25, 2009

Udupi News

ಕಳವು ಪ್ರಕರಣ 

ದಿನಾಂಕ: 23-24/7/09 ರ ರಾತ್ರಿ ವೇಳೆಯಲ್ಲಿ ಕಾರ್ಕಳ ನಗರ ಠಾಣಾ ಸರಹದ್ದಿನ ಬೈಲೂರಿನ ಉಡುಪಿ. ಜಿ.ಪಂ.ಹಿ.ಪ್ರಾ. ಶಾಲೆ ಬಸ್ರಿ ಬೈಲೂರು ಕಾರ್ಕಳ ತಾಲೂಕು ಇಲ್ಲಿನ ಅಕ್ಷರದಾಸೋಹಕ್ಕೆ ಸಂಬಂಧಿಸಿದ ಅಡುಗೆಕೋಣೆಯ ಬೀಗವನ್ನು ಯಾರೋ ಕಳ್ಳರು ಮುರಿದು ಕೋಣೆಯಲ್ಲಿದ್ದ 2 ಇಂಡೇನ್ ಗ್ಯಾಸ್ ಸಿಲಿಂಡರ್ಗಳನ್ನು ಕಳವು ಮಾಡಿರುತ್ತಾರೆ. ಇದರ ಅಂದಾಜು ಬೆಲೆ ರೂ. 1,500/- ಆಗಿರುತ್ತದೆ. ಈ ಬಗ್ಗೆ ಉಡುಪಿ.ಜಿ.ಪಂ.ಹಿ.ಪ್ರಾ.ಶಾಲೆ ಬಸ್ರಿ ಬೈಲೂರಿನ ಮುಖ್ಯೋಪಾಧ್ಯಾಯರಾದ ಕೆ.ಎಸ್.ಹೊಳ್ಳ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 96/09 ಕಲಂ. 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಜ್ವರದಿಂದ ಬಳಲಿ ಸಾವು ಪ್ರಕರಣ

ಪಿ.ರಾಮಣ್ಣ(39ವರ್ಷ) ತಂದೆ: ಪಿ.ಅಪ್ಪಣ್ಣ ನಾಯ್ಡು, ವಾಸ: ಎಸ್.ವಿ ಕನ್ಸ್ಟ್ರಕ್ಷನ್, ಟಿ.ಕೆ.ಎಸ್ ನಗರ, ಪ್ಲಾಟ್ ನಂ 56 ತಿರುವತ್ತೂರು, ಚೆನೈ, ತಮಿಳುನಾಡು, ಕೇರ್ಆಫ್: ಸಂದೀಪ್, ಸಿ.ಸಿ.ಎಸ್ ಮಲ್ಪೆ ಎಂಬವರು ಬಂದರಿನಲ್ಲಿ ಪಿಟ್ಟಿಂಗ್ ಸೆಕ್ಷನ್ನಲ್ಲಿ ಸುಪರ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದ ನರೇಂದ್ರ ಕುಮಾರ್ (21ವರ್ಷ) ಮದ್ಯಪ್ರದೇಶ ಎಂಬವರು ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು ಸ್ಥಳೀಯ ವ್ಶೆದ್ಯರಿಂದ ಚಿಕಿತ್ಸೆ ಪಡೆದುಕೊಂಡು ಕೊಡವೂರು ಗ್ರಾಮದ ಕಲ್ಮಾಡಿಯಲ್ಲಿ ತನ್ನ ರೂಮಿನಲ್ಲಿ ವಿಶ್ರಾಂತಿಯಲ್ಲಿದ್ದು ದಿನಾಂಕ 24/07/09 ರಂದು ಸಂಜೆ 5:30 ಗಂಟೆ ಸಮಯಕ್ಕೆ ಇನ್ನೊಬ್ಬ ಕೆಲಸಗಾರ ಕಿಶೋರ ಎಂಬವರು ಫೋನ್ ಮಾಡಿ ನರೇಂದ್ರ ಕುಮಾರ್ರವರು ವಿಪರೀತ ಜ್ವರದಿಂದ ಮಾತಾನಾಡುವುದಿಲ್ಲ ಎಂದು ತಿಳಿಸಿದಂತೆ ಕೂಡಲೇ ಆ್ಯಂಬುಲೆನ್ಸ್ನಲ್ಲಿ ಉಡುಪಿ ಸರಕಾರಿ ಆಸ್ಪತ್ರಗೆ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ನರೇಂದ್ರ ಕುಮಾರ್ ಮೃತಪಟ್ಟಿರುತ್ತಾರೆ ಎಂದು ತಿಳಿಸಿದ ಮೇರೆಗೆ ಪಿ.ರಾಮಣ್ಣ(39ವರ್ಷ) ರವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 20/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಬಾವಿಗೆ ಹಾರಿ ಆತ್ಮಹತ್ಯೆ ಪ್ರಕರಣ
 
ಎಚ್ ಜಯರಾಮ ಶೆಟ್ಟಿ ತಂದೆ:ಅಣ್ಣಯ್ಯ ಶೆಟ್ಟಿ ವಾಸ: ಕಕ್ಕುಂಜೆ ಎಂಬವರ ಹೆಂಡತಿಯ ಅಜ್ಜಿ ಸುಮಾರು 70 ವರ್ಷ ಪ್ರಾಯದ ಲಕ್ಷ್ಮೀ ಶೆಡ್ತಿ ಗಂಡ: ನಂದ್ಯಪ್ಪ ಶೆಟ್ಟಿ ಎಂಬವರು ಅವರ ಅಕ್ಕ ಮುತ್ತಮ್ಮ ಶೆಡ್ತಿಯವರೊಂದಿಗೆ ಹಳ್ಳಾಡಿಯಲ್ಲಿ ವಾಸವಾಗಿದ್ದು ಅವರಿಗೆ ಯಾರೂ ಗಂಡು ಮಕ್ಕಳು ಇಲ್ಲದಿದ್ದು ಅವರ ಯೋಗಕ್ಷೇಮವನ್ನು ಜಯರಾಮ ಶೆಟ್ಟಿರವರು ವಾರಕ್ಕೊಮ್ಮೆ ಹೋಗಿ ನೋಡಿಕೊಂಡು ಬರುತ್ತಿರುವುದಾಗಿದೆ. ಅವರಿಗೆ ಅಸೌಖ್ಯವಿದ್ದು ಮದ್ದು ಮಾಡುತ್ತಿದ್ದು ದಿನಾಂಕ: 24/07/09 ರಾತ್ರಿಯಿಂದ 25/07/09 ಬೆಳಗ್ಗಿನ ಮಧ್ಯಾವಧಿಯಲ್ಲಿ ಅಸೌಖ್ಯದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ . ಈ ಬಗ್ಗೆ ಜಯರಾಮ ಶೆಟ್ಟಿರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 26/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಹಲ್ಲೆ ಪ್ರಕರಣ
ದಿನಾಂಕ:22/07/09 ರಂದು ಬೆಳಿಗ್ಗೆ 02:00 ಗಂಟೆಗೆ ಮಣಿಪಾಲ ಠಾಣಾ ಸರಹದ್ದಿನ ಶಿವಳ್ಳಿ ಗ್ರಾಮದ ಕೀತರ್ಿ ಸಾಮ್ರಾಟ್ಟಿಲ್ಲಿ ಅಪರ್ಾಟ್ ಮೆಂಟ್ನಲ್ಲಿ ಪ್ರಕಾಶ ಯಾದವ, ಪೌಲ್ , ಕಾತರ್ಿಕ್, ಕಬೀರ್ ಮತ್ತು ಇತರ 5 ಮಂದಿ ವಿದ್ಯಾಥರ್ಿಗಳು ಅಕ್ರಮ ಕೂಟ ಸೇರಿ ಸಾಗರ್ ಬಾಬರ್ ತಂದೆ: ದೀಪಕ್ ಬಾಬ್ವಾರ್ ವಾಸ: ರೂಂ ನಂಬ್ರ 309, ಪ್ರೀಮಿಯರ್ ಗ್ರೀನ್ ವುಡ್ಸ್, ವಿದ್ಯಾರ್ಥನಗರ್ ಮಣಿಪಾಲ ಎಂಬವನಿಗೂ ಈತನ ಗೆಳೆಯರಾದ ಅನುರಾಗ್ ಎಂಬವರಿಗೆ ಹಾಕಿ ಕೋಲಿನಿಂದ, ಟ್ಯೂಬ್ ಲೈಟ್ ಹೋಲ್ಡರ್ ಹಾಗು ಚೂರಿಯಿಂದ ಹೊಡೆದ ಪರಿಣಾಮ ಸಾಗರ್ ಬಾಬರ್ ಹಾಗೂ ಆತನ ಗೆಳೆಯ ಅನುರಾಗ ಗಾಯಗೊಂಡಿದ್ದು ಮಣಿಪಾಲ ಕೆ.ಎಂ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಸಾಗರ್ ಬಾಬರ್ ರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 132/09 ಕಲಂ. 143,147,148,324,149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣಗಳು
 
ದಿನಾಂಕ;23/07/09 ರಂದು 20-45 ಗಂಟೆಗೆ ಕುಂದಾಪುರ ತಾಲೂಕು ಶೀರೂರು ಗ್ರಾಮದ ಮಾಕರ್ೇಟ್ ಬಳಿ ರಾ.ಹೆ. 17 ರಸ್ತೆಯ ಬದಿಯಲ್ಲಿ . ಮುಲ್ಲಾ ಫಾರೂಕ್ (35) ತಂದೆ :ಮುಲ್ಲಾ ಇಬ್ರಾಹಿಂ, ವಾಸ : ಹಡವಿನ ಕೋಣೆ,ಶಿರೂರು ಗ್ರಾಮ ಕುಂದಾಪುರ ಎಂಬವರು ನಿಂತುಕೊಂಡಿರುವಾಗ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಆರೋಪಿ ಕೆ.ಎ. 25-ಎನ್- 4781 ನೇ ಬೊಲೆರೋ ಜೀಪ್ ಚಾಲಕ ಯೋಗಿಶ್ ಮಂಜಪ್ಪ ನಾಯಕ್ ಎಂಬವನು ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾ.ಹೆ. 17 ರಸ್ತೆಯ ಎಡ ಬದಿಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ದಾವಣಗೆರೆ ಮೂಲದ ಮೊಹಮ್ಮದ್ ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮುಲ್ಲಾ ಫಾರೂಕ್ ರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 176/09 ಕಲಂ 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 24/07/09 ರಂದು ಬೆಳಿಗ್ಗೆ ಸಮಯ ಸುಮಾರು 07-00 ಗಂಟೆಯ ಹೊತ್ತಿಗೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಕರಿಕಟ್ಟೆ ರಾ.ಹೆ 17 ರಸ್ತೆಯ ಎಡ ಬದಿಯಲ್ಲಿ . ರವಿ ಹೋಬಳಿದಾರ್, (29) ತಂದೆಳ ರಾಯ ಹೋಬಳಿದಾರ್, ವಾಸ : ಎಲ್ಲೂರು, ಗೋಳಿಹೊಳೆ ಗ್ರಾಮ ಕುಂದಾಪುರ ಇವರ ಭಾವ ಸುಮಾರು 50 ವರ್ಷ ಪ್ರಾಯದ ಶ್ರೀನಿವಾಸ ಎಂಬವರೊಂದಿಗೆ ಬಸ್ಸಿಗಾಗಿ ಕಾಯುತ್ತಿದ್ದಾಗ ಆರೋಪಿ ಲಾರಿ ಕೆಎ 25-ಸಿ- 1953 ನೇದರ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ತನ್ನ ಎದುರಿಗಿದ್ದ ವಾಹನವನ್ನು ಹಿಂದಿಕ್ಕಿ ಹೊಗುವ ಭರದಲ್ಲಿ ಭಾವ ಶ್ರೀನಿವಾಸರವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಲಕಾಲಿಗೆ, ಎಡ ಕೈಗೆ ಮತ್ತು ಮುಖಕ್ಕೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ, ಈ ಬಗ್ಗೆ ರವಿ ಹೋಬಳಿದಾರ್, (29) ರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 177/09 ಕಲಂ 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಕಳವು ಪ್ರಕರಣ ಪತ್ತೆ
ದಿನಾಂಕ 05/07/09 ರಂದು ರಾತ್ರಿ ಯಾರೋ ಕಳ್ಳರು ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಹಟ್ಟಿಕುದ್ರು ಬೊಬ್ಬರ್ಯ ದೇವಸ್ಥಾನದ ಗರ್ಭಗುಡಿಂು ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು ಒಳ ಪ್ರವೇಶಿಸಿ ಬೊಬ್ಬರ್ಯ ದೇವರ ತಲೆಯ ಮೇಲಿರುವ ಬೆಳ್ಳಿಯ ಒಂದು ಸುತ್ತಿಗೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವಾದ ಬೆಳ್ಳಿಯ ಸುತ್ತಿಗೆಯ ಹಿಡಿ ಸೇರಿ ಇದರ ತೂಕ 300 ಗ್ರಾಂ ಅಗಿರುತ್ತದೆ. ಇದರ ಅಂದಾಜು ಬೆಲೆ 7500/- ಆಗಿರುತ್ತದೆ. ಈ ಬಗ್ಗೆ ದಿನಾಂಕ 23/07/09 ರಂದು ಕುಂದಾಪುರ ಪೊಲೀಸರು ದೇವಸ್ಥಾನದ ಕಳವು ಮಾಡಿದ ಕಳ್ಳರನ್ನು ಹಿಡಿದು ಕರೆದುಕೊಂಡು ಬಂದಿದ್ದು ದೇವಸ್ಥಾನದಿಂದ ಕಳವು ಮಾಡಿದ ಬಗ್ಗೆ ನುಡಿದಿರುತ್ತಾನೆ, ಈ ಬಗ್ಗೆ ಕೃಷ್ಣ ಪೂಜಾರಿ ತಂದೆ: ಗಣಪ ಪೂಜಾರಿ ವಾಸ: ಹೊಸಮನೆ ಹಟ್ಟಿಕುದ್ರು ಬಸ್ರೂರು ಗ್ರಾಮ ಕುಂದಾಪುರ ತಾಲೂಕು ಎಂಬವರು ಕುಂದಾಪುರ ಠಾಣೆಗೆ ಬಂದು ನೀಡಿದ ಫಿರ್ಯಾದಿಯಂತೆ ಅಪರಾಧ ಕ್ರಮಾಂಕ 218/09 ಕಲಂ 457 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಲಾಗಿದೆ.
ದಿನಾಂಕ 05/07/09 ರಂದು ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಶ್ರೀ ಬೈಲುಚಿಕ್ಕು ದೈವಸ್ಥಾನದ ಚೌಳಿಯ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಒಡೆದು ಒಳ ಪ್ರವೇಸಿಸಿ ಗರ್ಭ ಗುಡಿಗೆ ಬಾಗಿಲಿಗೆ ಹಾಕಿದ ಬೀಗವನ್ನು ಸಹ ಒಡೆದು ಒಳ ಪ್ರವೇಶಿಸಿ ಚಿಕ್ಕು ದೇವರ ಕಿವಿಯಲ್ಲಿರುವ ಒಂದು ಜೊತೆ ಚಿನ್ನದ ಬೆಂಡೋಲೆ, ಕುತ್ತಿಗೆಯಲ್ಲಿದ್ದ ಒಂದು ಚಿನ್ನದ ಹಾಗೂ ಬೆಳ್ಳಿಯ ತಾಳಿ ಕಾಲಿನಲ್ಲಿದ್ದ ಒಂದು ಜೊತೆ ಬೊತೆ ಬೆಳ್ಳಿಯ ಕಾಲು ಚೈನನ್ನು ಕಳವು ಮಾಕೊಂಡು ಹೋಗಿರುವುದಾಗಿದೆ ಇವುಗಳ ಒಟ್ಟು ಮೌಲ್ಯ 6300/- ರೂ ಆಗಬಹುದು ದಿನಾಂಕ 23/07/09 ರಂದು ಕುಂದಾಪುರ ಪೊಲೀಸರು ದೇವಸ್ಥಾನದ ಕಳವು ಮಾಡಿದ ಕಳ್ಳರನ್ನು ಹಿಡಿದು ಕರೆದುಕೊಂಡು ಬಂದಿದ್ದು ಆತನು ನಮ್ಮ ದೇವಸ್ಥಾನದಿಂದ ಕಳವು ಮಾಡಿದ ಬಗ್ಗೆ ನುಡಿದಿರುತ್ತಾನೆ, ಆದುದರಿಂದ ಈ ದಿನ ರಂಗನಾಥ ಕಾರಂತ್ ತಂದೆ:ದಿ/ನಾಗಪ್ಪ ಕಾರಂತ್ ವಾಸ:ಹನುಮಾನ್ ಗ್ಯಾರೇಜ್ ಬಳಿ ವಡೇರಹೋಬಳಿ ಗ್ರಾಮ ಕುಂದಾಪುರ ತಾಲೂಕು ಕುಂದಾಪುರ ಠಾಣೆಗೆ ಬಂದು ನೀಡಿದ ಫಿರ್ಯಾದಿಯಂತೆ ಅಪರಾಧ ಕ್ರಮಾಂಕ 219/09 ಕಲಂ 457 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಲಾಗಿದೆ.
 
ಆತ್ಮಹತ್ಯೆ ಪ್ರಕರಣ
ಬಾಬು, ತಂದೆ: ಶೀನ ಮೋಗವೀರ, ವಾಸ: ನಲ್ತೂರು, ಯಡಾಡಿ ಮತ್ಯಾಡಿ ಗ್ರಾಮಕುಂದಾಪುರ ತಾಲೂಕು ರವರ ತಮ್ಮ 27 ವರ್ಷದ ಚಂದ್ರರವರು ಒಂದು ವಾರದ ಹಿಂದೆ ಬೆಂಗಳೂರಿನಿಂದ ಊರಿಗೆ ಬಂದಿದ್ದು, ವಿಪರೀತ ಮದ್ಯಪಾನ ಮಾಡುತ್ತಿದ್ದು ಸಾಲವಿರುವುದಾಗಿ ತಿಳಿಸಿದ್ದು ಈ ದಿನ ದಿನಾಂಕ 24.07.09 ರಂದು ಮದ್ಯಾಹ್ನ ಸುಮಾರು 2;00 ಗಂಟೆ ಸಮಯಕ್ಕೆ ನರೆಮನೆಯ ಗಣೇಶ ಎಂಬವರು ದನ ಮೇಯಿಸಲು ಹೋದವರು ಮನೆಗೆ ಬಂದು ಚಂದ್ರನು ಸುರಿಗೆ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡಿರುವುದಾಗಿದೆ. ಎಂದು ತಿಳಿಸಿದ್ದು ವಿಪರೀತ ಮದ್ಯಪಾನ ಮಾಡುತ್ತಿದ್ದು ಸಾಲ ಮಾಡಿದ್ದುದ್ದರಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಾಬು, ರವರು ನೀಡಿದ ದೂರಿನ ಮೇರೆಗೆ ಕೋಟಾ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 25/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 24.7.09 ರಂದು ಬೆಳಿಗ್ಗೆ ಸುಮಾರು 07:30 ಗಂಟೆಯಿಂದ ಸಂಜೆ 6:00 ಗಂಟೆಯ ಮಧ್ಯದ ಅವಧಿಯಲ್ಲಿ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಚೌಕಿಯಂಗಡಿ ಜಿ.ಪ.ಹಿ.ಪ್ರಾ. ಶಾಲೆಯ ಬಳಿಯ ವಾಸಿ ಸುಮಾರು 68 ವರ್ಷ ಪ್ರಾಯದ ಶ್ರೀಮತಿ ಸೀತಾ ಶೆಟ್ಟಿ ಗಂಡ:ದಿವಂಗತ ಸುಂದರ ಶೆಟ್ಟಿ ಎಂಬವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಬಳಿಯ ಗೇರು ಮರಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶೇಖರ ಶೆಟ್ಟಿ (46) ತಂದೆ: ದಿ. ಸುಂದರ ಶೆಟ್ಟಿ ವಾಸ: ಉಷಾ ನಿಲಯ, ಪೇರಡ್ಕ, ಮಾಳ ಗ್ರಾಮ, ಕಾರ್ಕಳ ತಾಲೂಕು. ರವರು ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 25/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಣೆ ಪ್ರಕರಣ

ಕುಂದಾಪುರ ತಾಲೂಕು ಶಿರೂರು ಗ್ರಾಮದ ಶಿರೂರು ಮಾಕರ್ೇಟ್ ಆಝಾದ್ ಕಾಲೋನಿ ಎಂಬಲ್ಲಿನ ವಾಸಿ ಶ್ರೀಮತಿ ಗುಲ್ ಝಾರ್ (37) ಗಂಡ : ಅಕ್ಬರ್, ಶರೀಫ್, ವಾಸ : ಆಝಾದ್ ಕಾಲೋನಿ ಶಿರೂರು ಗ್ರಾಮ, ಕುಂದಾಪು ಇವರು ಠಾಣೆಗೆ ಬಂದು ಹಾಜರಾಗಿ ದಿನಾಂಕ 13/07/09 ರಂದು ಬೆಳಿಗ್ಗೆ 09-30 ಗಂಟೆಗೆ ನನ್ನ ಗಂಡ ಅಕ್ಬರ್ ಶರೀಫ್ ಪ್ರಾಯ (49) ವರ್ಷ ಎಂಬವರು ಬಟ್ಟೆಗೆ ಇಸ್ತ್ರಿ ಹಾಕಿಕೊಂಡು ಬರುತ್ತೇನೆ ಎಂದು ಹೇಳಿಹೋದವರು ಈ ತನಕ ಮನೆಗೆ ವಾಪಾಸು ಬಂದಿರುವುದಿಲ್ಲವಾಗಿ ಕಾಣೆಯಾಗಿರುತ್ತಾರೆ ಎಂಬುದಾಗಿ ದೂರು ನೀಡಿದ್ದು ಅವರ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 178/09 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
 
 
ಇತರೆ ಪ್ರಕರಣಗಳು
ಉಡುಪಿನಗರ ಠಾಣೆಯ ಪೊಲೀಸ್ ಉಪನೀರೀಕ್ಷಕರು ಶ್ರೀ ಮಾರುತಿ ನಾಯಕ್ ರವರು ಈ ದಿನ ದಿನಾಂಕ: 24/07/09 ರಂದು ಸಿಬ್ಬಂದಿಯವರಾದ ಎ.ಪಿ.ಸಿ. 158 ನೇ ರವರ ಜೊತೆಯಲ್ಲಿ ಇಲಾಖಾ ಜೀಪಿನಲ್ಲಿ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ರಾತ್ರಿ 02:45 ಗಂಟೆಗೆ ಉಡುಪಿ ಐಡಿಯಲ್ ಜಂಕ್ಷನ್ ಬಳಿ ತಲುಪಿದಾಗ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ಸಮರ್ಪಕವಾದ ಉತ್ತರ ನೀಡದೇ ಇದ್ದುದರಿಂದ ಹಾಗೂ ಆತನು ಯಾವುದೋ ಬೇವಾರೆಂಟ್ ತಕ್ಷೀರು ಮಾಡುವ ಇರಾದೆಯಿಂದ ಇದ್ದುದಾಗಿ ಬಲವಾದ ಸಂಶಯ ಬಂದುದರಿಂದ ವಶಕ್ಕೆ ತೆಗೆದುಕೊಂಡಿದ್ದು ಈತನು ಎ. ಬಿ. ನಾಗರಾಜ ಪ್ರಾಯ: 35 ವರ್ಷ, ತಂದೆ: ದಿ ಬೊಬಯ್ಯ ಗೌಡ, ವಾಸ: ಒಡಗಿನಬೈಲು ಶಾಲೆಯ ಬಳಿ, ಹೊನ್ನಳ್ಳಿ ಅಂಚೆ, ಶೃಂಗೇರಿ. ಚಿಕ್ಕಮಗಳೂರು ಜಿಲ್ಲೆ, ಎಂಬುದಾಗಿ ತಿಳಿಸಿದ್ದು ಈ ಬಗ್ಗೆ ಪೊಲೀಸ್ ಉಪನೀರೀಕ್ಷಕರು ಶ್ರೀ ಮಾರುತಿ ನಾಯಕ್ ಉಡುಪಿನಗರ ಠಾಣೆಯ ರವರು ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 241/09 ಕಲಂ 41(1)(ಎ) 109 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 23-07-09 ರಂದು ಅಪರಾಹ್ನ 5:00 ಗಂಟೆ ವೇಳೆಗೆ ಆಹಾರ ಮತ್ತು ನಾಗರಿಕ ಪೂರೈಕೆ ನಿರೀಕ್ಷಕರು ಕುಂದಾಪುರ ಇವರು ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ 17 ರ ಬಳಿ ರಥಬೀದಿಯಲ್ಲಿರುವ ಪ್ರಿಯಾ ಡ್ರೆಸ್ ಸೆಂಟರ್ ಎಂಬಲ್ಲಿ ಅಕ್ರಮವಾಗಿ ಯಾವುದೇ ದಾಖಲೆ ಪತ್ರಗಳಿಲ್ಲದೇ ರಿಕ್ಷಾಗಳಿಗೆ ಅಳವಡಿಸುವ ಎಲ್ಪಿಜಿ ಸಿಲಿಂಡರ್ ದಾಸ್ತಾನಿರಿಸಿರುವುದಾಗಿ ಕೆ. ರಾಮಚಂದ್ರ ಬನ್ನಂತಾಯ ಫೂಡ್ ಇನ್ಸ್ಪೇಕ್ಟರ್ ಕುಂದಾಪುರ ಇವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಕುಂದಾಪುರ ತಾಲೂಕು ಶಿರಸ್ತೆದಾರರಾದ ಶ್ರೀ ತಿಪ್ಪೆಸ್ವಾಮಿ, ಆಹಾರ ನಿರೀಕ್ಷಕರಾದ ಶ್ರೀ ನರಸಿಂಹ ಇವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿ ಮೈಕಲ್ರೆಬೆರೋ ತಂದೆ: ದಿವಗಂತ ಆಲ್ಬಟರ್್ರೆರೋ ವಾಸ: ಪ್ರಿಯಾ ಡ್ರೆಸ್ ಸೆಂಟರ್ ಹೆಮ್ಮಾಡಿ ಗ್ರಾಮ ಕುಂದಾಪುರ ಈತನು ಸಿಲಿಂಡರ್ಗಳನ್ನು ಖರೀದಿಸಿದ ಬಗ್ಗೆ ಖರೀದಿ ಬಿಲ್ಲುಗಳಾಗಲೀ, ಮಾರಟ ಮಾಡುವ ಬಗ್ಗೆ ಮಾರಟ ಬಿಲ್ಲುಗಳಾಗಲೀ, ಪಂಚಾಯತ್ ಪರವಾನಿಗೆಯಾಗಲೀ ಇಲ್ಲದೇ ಇರುವುದನ್ನು ಪತ್ತೆ ಹಚ್ಚಿರುವುದಾಗಿದೆ ಈ ಬಗ್ಗೆ ಕೆ. ರಾಮಚಂದ್ರ ಬನ್ನಂತಾಯ ಫೂಡ್ ಇನ್ಸ್ಪೇಕ್ಟರ್ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 217/09 ಕಲಂ 3 ಎಶೆನ್ಸಿಯಲ್ಕಮಾಂಡಿಟೀಸ್ ಆಕ್ಟ್ 1955 2(ಇ)(ಜೆ)4(1)ಇ)ಪೆಟ್ರೋಲಿಯಮ್ ಆಕ್ಟ್ 1934 10 ಎ,10ಎಎ ಎಶೆನ್ಸಿಯಲ್ಕಮಾಂಡಿಟೀಸ್ ಆಕ್ಟ್ 1955 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 11.07.2009 ರಂದು 14:45 ಗಂಟೆಗೆ ಶಂಕರಪುರದ ಇನ್ನಂಜೆ ಗ್ರಾಮದ ಲೆವಿನಾ ಬೇಕರಿ ಬಳಿ, ಒಲಿವರ್ ರೆಬೆಲ್ಲೊ, 37 ವರ್ಷ, ತಂದೆ: ಇಂದೋರ್ ರೆಬೆಲ್ಲೊ, ವಾಸ: ಹ್ಯೂಮನ್ ನೆಸ್ಟ್, ಶಂಕರಪುರ, ಉಡುಪಿ ತಾಲೂಕು ಎಂಬವರು ಪತ್ನಿ ಹಾಗೂ ಮಗಳ ಜೊತೆ ಶಂಕರಪುರ ಪೇಟೆಗೆ ಹೋಗಿ ವಾಪಸ್ಸು ಮನೆ ಕಡೆಗೆ ಬರುತ್ತಿರುವಾಗ ಆರೋಪಿ ರೊನಾಲ್ಡ್ ಕ್ಯಾಸ್ತೆಲಿನೊ ಎಂಬಾತನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಒಲಿವರ್ ರೆಬೆಲ್ಲೊ, ರವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 145/09 ಕಲಂ 341,504,506 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಅಂಗಡಿ ಮುರಿದು ಕಳವು/Electrinics Shop-Stolen

ಕಾಸರಗೋಡು: ನಗರದ ಎಲೆಕ್ಟ್ರಾನಿಕ್ಸ್ ಉಪಕರಣ ಮಾರಾಟ ಮಳಿಗೆಯ ಶಟರ್ ಮುರಿದು ಕಳವು ನಡೆಸಿದ ಘಟನೆ ನಡೆದಿದೆ.
ಶನಿವಾರ ಬೆಳಗ್ಗೆ ಮಾಲಕರು ಅಂಗಡಿಗೆ ಬಂದಾಗಲೇ ಕಳವು ನಡೆದಿರುವುದು ಅರಿವಿಗೆ ಬಂತು. 25 ಮೊಬೈಲ್ ಫೋನ್ ಮತ್ತು 2 ಡಿಜಿಟಲ್ ಕ್ಯಾಮೆರಾಗಳು ಕಳವಾಗಿದೆ. ಅಂಗಡಿಯ ಮೇಲಂತಸ್ತಿನ ಶಟರ್ ಮುರಿದು ಕಳ್ಳರು ಒಳಗೆ ನುಗ್ಗಿದ್ದಾರೆ. ಬೀಗ ಮತ್ತು ಲಾಕರ್ ಒಡೆಯಲಾಗಿದೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೇವಿಂಜೆ ಕೊಲೆ: ಮಂಪರು ಪರೀಕ್ಷೆ

ಕಾಸರಗೋಡು: ಸಿ.ಪಿ.ಎಂ. ಕಾರ್ಯಕರ್ತ ಹಾಗೂ ಗುತ್ತಿಗೆದಾರನಾಗಿದ್ದ ಟಿ.ಅಬ್ದುಲ್ ರಹಿಮಾನ್(50) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆತನ ಪತ್ನಿ ಮತ್ತು ಇಬ್ಬರು ಮಕ್ಕಳ ಸಹಿತ ಐವರನ್ನು ಮಂಪರು ಪರೀಕ್ಷೆ ಮಾಡುವಂತೆ ಕಾಸರಗೋಡು ಪ್ರಥಮ ದಜರ್ೆ ನ್ಯಾಯಾಲಯ ಅನುಮತಿ ನೀಡಿದೆ.
ಪತ್ನಿ ಆಸ್ಯಾ, ಆಕೆಯ ಮಕ್ಕಳಾದ ಇಷರ್ಾದ್, ರಶಾದ್, ಪತ್ನಿಯ ಸಹೋದರ ಇಸ್ಮಾಯಿಲ್, ಭಾವ ಅಬ್ಬಾಸ್ ಎಂಬವರನ್ನು ಮಂಪರು ಪರೀಕ್ಷೆ ನಡೆಸುವಂತೆ ನ್ಯಾಯಾಲಯ ಕ್ರೈಂ ಬ್ರ್ಯಾಂಚ್ಗೆ ಆದೇಶ ನೀಡಿದೆ.
2002 ಸೆ.25ರಂದು ಬೇವಿಂಜೆಯ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣ ಈಗಲೂ ನಿಗೂಢವಾಗಿ ಉಳಿದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.
 
ಕಾಞಂಗಾಡು ನಿವಾಸಿ ಅಬುದಾಭಿಯಲ್ಲಿ ಕೊಲೆ

ಕಾಸರಗೋಡು: ಕಾಞಂಗಾಡು ನಿವಾಸಿ ಅಬುದಾಭಿಯ ಅಂಗಡಿಯೊಂದರಲ್ಲಿ ಇರಿದು ಕೊಲೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಕಾಞಂಗಾಡಿನ ಕೊಳವಯಲಿನ ನಿವಾಸಿ ಕೋಳಿಚ್ಚಾಲ್ ರಸಾಕ್ ಯಾನೆ ಅಬ್ದುಲ್ ರಸಾಕ್(38) ಸಾವನ್ನಪ್ಪಿದ ವ್ಯಕ್ತಿ. ಇವರು ಕಳೆದ 14 ವರ್ಷಗಳಿಂದ ಅಬುದಾಭಿಯಲ್ಲಿ ವ್ಯಾಪಾರ ಸಂಸ್ಥೆ ನಡೆಸುತ್ತಿದ್ದರು. ಕೊಲೆಗೆ ಕಾರಣ ತಿಳಿದುಬಂದಿಲ್ಲ.
 
ತಳಂಗೆರೆ ಕಳವು ಸುಳಿವು ಲಭ್ಯ

ಕಾಸರಗೋಡು: ಕಾಸರಗೋಡು ಮತ್ತು ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಸರಣಿ ಕಳವು ನಡೆಸಿದ ಆರೋಪಿ ಮುತ್ತಪ್ಪ ಯಾನೆ ಸುರೇಶ್ ತಳಂಗೆರೆ ಕಳವು ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ತಳಂಗೆರೆ ಕಡವತ್ ಹಾರಿಸ್ ಎಂಬವರ ಮನೆಯಲ್ಲಿ ಕಳೆದ ಜ.31ರಂದು 30 ಪವನ್ ಚಿನ್ನಾಭರಣ ಮತ್ತು 1.5 ಲಕ್ಷ ರೂ. ಕಳವು ನಡೆಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಇದೀಗ ನ್ಯಾಯಾಂಗ ಬಂಧನದಲ್ಲಿರುವ ಈತನಿಂದ ಮತ್ತಷ್ಟು ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ.
 
ಬಸ್ಸು ಡಿಕ್ಕಿ : ವಿದ್ಯಾಥರ್ಿನಿಗೆ ಗಂಭೀರ
ಕಾಸರಗೋಡು: ಕೆ.ಎಸ್.ಆರ್.ಟಿ.ಸಿ. ಬಸ್ಸು ಡಿಕ್ಕಿ ಹೊಡೆದು ಪ್ಲಸ್ ವನ್ ವಿದ್ಯಾಥರ್ಿನಿ ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಕುಣಿಯ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಕುಣಿಯ ಸಕರ್ಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾಥರ್ಿನಿ ಹಾಗೂ ಸ್ಥಳೀಯ ಹಮೀದ್ ಎಂಬವರ ಪುತ್ರಿ ಸಾಜಿದಾ(17) ಗಾಯಾಳು. ಶಾಲೆಯ ಮುಂಭಾಗದಲ್ಲಿ ಬಸ್ಸು ಡಿಕ್ಕಿ ಹೊಡೆದಿದೆ. ಈಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
 
 
ವಿಷ ಸೇವಿಸಿ ಗೃಹಿಣಿ ಸಾವು
ಕಾಸರಗೋಡು: ಗೃಹಿಣಿಯೊಬ್ಬರು ಮನೆಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ಬೇಕಲ ಸಮೀಪದ ಕೋಟಿಕುಳ ಎಂಬಲ್ಲಿ ನಡೆದಿದೆ.
ವಿಷ ಸೇವಿಸಿ ಅಸ್ವಸ್ಥಗೊಂಡ ಇವರನ್ನು ನಗರದ ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಿಲ್ಲ.
ಅನಾರೋಗ್ಯದಿಂದ ಜುಗುಪ್ಸೆಗೊಂಡು ಈ ದುಸ್ಸಾಹಸಕ್ಕಿಳಿದಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಇಬ್ಬರು ಮಕ್ಕಳಿದ್ದಾರೆ.
 
 
ಹಲ್ಲೆ: ಆಸ್ಪತ್ರೆಗೆ
ಕಾಸರಗೋಡು: ನವ ಸತಿ-ಪತಿಗಳ ಮೇಲೆ ತಂಡವೊಂದು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಶುಕ್ರವಾರ ರಾತ್ರಿ ಪೊವ್ವಲ್ನಲ್ಲಿ ನಡೆದಿದೆ.
ಗಾಯಾಳುಗಳಾದ ಕುಂಬಳೆ ಸಮೀಪದ ಪೆರುವಾಡ್ ಕಡಪ್ಪುರದ ಅಬ್ದುಲ್ಲರ ಪುತ್ರ ಎ.ಬಿ.ರಿಫಾಯಿ ಮತ್ತು ಆತನ ಪತ್ನಿ ನಸೀಮಾ ನಗರದ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪೊವ್ವಲ್ನ ತನ್ನ ಪತ್ನಿಯ ಮನೆಗೆ ಹೋಗಿದ್ದ ವೇಳೆ ಹಲ್ಲೆ ನಡೆದಿದೆ. ಮನೆಯವರ ಪ್ರತಿಭಟನೆಯ ಮಧ್ಯೆ ವಿವಾಹವಾದುದೇ ಘಟನೆಗೆ ಕಾರಣವೆನ್ನಲಾಗಿದೆ.
ನಿಧನ
ಕೆ.ಪದ್ಮನಾಭನ್
ಕಾಸರಗೋಡು: ನೇಯ್ಗೆ ಕಾಮರ್ಿಕ ತೆರುವತ್ ಸಿರಾಮಿಕ್ಸ್ ರಸ್ತೆಯ ಪುದಿಯಪುರ ನಿವಾಸಿ ಕೆ.ಪದ್ಮನಾಭನ್ ನಿಧನರಾದರು.
ಕಾಸರಗೋಡು ವೀವರ್ಸ್ ಕೋ.ಆಪರೇಟಿವ್ ಸೊಸೈಟಿಯ ನಿದರ್ೇಶಕರಾಗಿದ್ದರು. ಪತ್ನಿ ನಾರಾಯಣಿ ಮತ್ತು ನಾಲ್ವರು ಮಕ್ಕಳಿದ್ದಾರೆ.
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Friday, July 24, 2009

ಗಾಂಜಾ ಮಾರಾಟ ಹೈಟೆಕ್ ಜಾಲ: ದಸ್ತಗಿರಿ/Ganja-Arrest

ಉಡುಪಿ: 21/07/2009 ರಂದು ಉಡುಪಿ ನಗರದ ಆದಿ ಉಡುಪಿ ಮಾಕರ್ೆಟ್ ಬಳಿ ಖಚಿತ ಮಾಹಿತಿ ಮೇರೆಗೆ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ದಸ್ತಗಿರಿ ಮಾಡಿ ಅವರಿಂದ ಸುಮಾರು 2 ಕೆ.ಜಿ ಆಕ್ರಮ ಗಾಂಜಾವನ್ನು ವಶಪಡಿಸಿಕೊಂಡು ತನಿಖೆಯನ್ನು ಮುಂದುವರಿಸಿ ಇದೇ ಜಾಡನ್ನು ಹಿಡಿದು ಮಣಿಪಾಲ ಕ್ಯಾಂಪಸ್ನಲ್ಲಿ ವಿದ್ಯಾಥರ್ಿಗಳಿಗೆ ಗಾಂಜಾವನ್ನು ಗೌಪ್ಯವಾಗಿ ಮಾರಾಟ ಮಾಡುವ ಹೈಟೆಕ್ ಜಾಲವೊಂದು ಕಾಯರ್ಾಚರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರವೀಣ ಮಧುಕರ ಪವಾರರವರ ನಿದರ್ೇಶನದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ಕಾಶೀನಾಥ ತಳಕೇರಿರವರ ಮಾರ್ಗದರ್ಶನದಲ್ಲಿ ಉಡುಪಿ ಪೊಲೀಸ್ ಉಪಾಧೀಕ್ಷರಾದ ಶ್ರೀ ಜಯಂತ ಶೆಟ್ಟಿರವರ ನೇತೃತ್ವದಲ್ಲಿ ನಿನ್ನೆ ದಿನ ದಿನಾಂಕ 23.07.09 ರಂದು ರಾತ್ರಿ ಸಮಯ ಡಿ.ಸಿ.ಐ.ಬಿ ಇನ್ಸಪೆಕ್ಟರ್ ಗಣೇಶ್ ಎಂ ಹೆಗಡೆ ಮತ್ತು ಕೋಟಾ ಪಿಎಸ್ಐ ಮಹೇಶ್ ಪ್ರಸಾದ್ರವರು ಖಚಿತ ಮಾಹಿತಿ ಸಂಗ್ರಹಿಸಿ ಮಣಿಪಾಲದ ಎಂಡ್ ಪಾಯಿಂಟ್ ಬಳಿ ಟೊಯೋಟಾ ಕ್ವಾಲಿಸ್ ಕಾರಿನಲ್ಲಿ ಇಬ್ಬರು ವ್ಯಕ್ತಿಗಳಾದ ಮಣಿಪಾಲದ ಸರಳಬೆಟ್ಟು ವಾಸಿ ನಿತ್ಯಾನಂದ (34 ವರ್ಷ) ಹಾಗೂ ಉಡುಪಿ ಇಂದಿರಾನಗರ ವಾಸಿ ಇಮ್ತಿಯಾಜ್ (27 ವರ್ಷ)ನನ್ನು ಸುಮಾರು 1.2 ಕೆ.ಜಿ ಅಕ್ರಮ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವೇಳೆ ಧಾಳಿ ನಡೆಸಿ ಸೊತ್ತನ್ನು ವಶಪಡಿಸಿಕೊಂಡು ಅರೋಪಿತರನ್ನು ದಸ್ತಗಿರಿ ಮಾಡಲಾಯಿತು. ಬಳಿಕ ಮಣಿಪಾಲ - ಅಲೆವೂರು ರಸ್ತೆಯ ವಾಟರ್ ಟ್ಯಾಂಕ್ ಬಳಿ ಕಪ್ಪುಬಣ್ಣದ ಮಾರುತಿ ಆಲ್ಟೋ ಕಾರಿನಲ್ಲಿ ಮಣಿಪಾಲ ಮಂಚಿ ನಿವಾಸಿ ಸುನೀಲ್ ಶೇರಿಗಾರ್ (34 ವರ್ಷ) ಎಂಬಾತ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ವರ್ತಮಾನದ ಮೇರೆಗೆ ಅಲ್ಲೂ ಕೂಡ ಧಾಳಿ ನಡೆಸಿ ಆತನ ವಶದಲ್ಲಿದ್ದ 1.3 ಕೆ.ಜಿ. ಅಕ್ರಮ ಗಾಂಜಾವನ್ನು ಹಾಗೂ ಮಾರುತಿ ಆಲ್ಟೋ ಕಾರನ್ನು ಸ್ವಾಧೀನಪಡಿಸಿಕೊಂಡು ಅರೋಪಿಯನ್ನು ದಸ್ತಗಿರಿ ಮಾಡಲಾಯ್ತು. ಎರಡೂ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಗಾಂಜಾ ಹಾಗೂ ಕಾರುಗಳ ಅಂದಾಜು ಮೌಲ್ಯ 8 ಲಕ್ಷ ರೂಪಾಯಿಗಳಾಗಿರುತ್ತದೆ. ಈ ರೀತಿ ಮಣಿಪಾಲದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿಶ್ವ ವಿದ್ಯಾನಿಲಯಗಳಲ್ಲಿ ಸ್ಥಳೀಯ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಆಗಮಿಸಿ ಅಭ್ಯಸಿಸುತ್ತಿರುವ ವಿದ್ಯಾಥರ್ಿ ಸಮುದಾಯಕ್ಕೆ ದುಬಾರಿ ಬೆಲೆಗೆ ಮಾದಕ ವಸ್ತುವನ್ನು ಗೌಪ್ಯವಾಗಿ ಬೇರೆ ಬೇರೆ ವಾಹನಗಳಲ್ಲಿ ಸಾಗಾಟ ಮಾಡಿ ನಿದರ್ಿಷ್ಟ ಜಾಗಕ್ಕೆ ತಂದು ಮಾರಾಟ ಮಾಡಿ ದುಶ್ಚಟಕ್ಕೊಳಪಡಿಸಿ ಅವರ ಭವಿಷ್ಯವನ್ನು ಅಪಾಯದಂಚಿಗೆ ಕೊಂಡೊಯ್ಯುತ್ತಿರುವ ಹೈಟೆಕ್ ಗಾಂಜಾ ಮಾರಾಟ ದಂಧೆ ಇದಾಗಿದ್ದು ಅರೋಪಿತರು ಹಲವಾರು ವರ್ಷಗಳಿಂದ ಗೌಪ್ಯವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂದು ವಿಚಾರಣೆ ವೇಳೆ ತಿಳಿದುಬಂದಿರುತ್ತದೆ.
ಈ ದುಶ್ಚಟಕ್ಕೆ ಬಲಿಯಾಗುತ್ತಿರುವ ವಿದ್ಯಾಥರ್ಿಗಳನ್ನು ಗುರುತಿಸಿ ನಂತರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮಣಿಪಾಲದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಸಂಯೋಜನೆಯೊಂದಿಗೆ ಈ ಅಪಾಯಕಾರಿ ದಂಧೆಯನ್ನು ಮಟ್ಟ ಹಾಕುವಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಅಲ್ಲದೆ ಈ ಬಗ್ಗೆ ವಿದ್ಯಾಥರ್ಿ ಸಮುದಾಯದ ಹೆತ್ತವರು ಹಾಗೂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಲೋಚಿಸಿ ( ಕೌನ್ಸಿಲಿಂಗ್ನಿಂದ ) ಜಾಗೃತಿ ಮೂಡಿಸುವ ಅಭಿಯಾನವನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುವುದು.
ಮೇಲಿನ ಅರೋಪಿತರುಗಳ ಪೈಕಿ ನಿತ್ಯಾನಂದ ಹಾಗೂ ಸುನೀಲ್ ಮಂಚಿ ಇವರ ಮೇಲೆ ಈ ಮೊದಲು ಕೂಡ ಅಕ್ರಮವಾಗಿ ಗಾಂಜಾ ಮರಾಟ ಮಾಡಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ 2000 ಹಾಗೂ 2005 ನೇ ಇಸವಿಯಲ್ಲಿ ಪ್ರಕರಣ ದಾಖಲಾಗಿದ್ದು ಹಳೇಯ ಅರೋಪಿಗಳಾಗಿರುತ್ತಾರೆ. ಇನ್ನೋರ್ವ ಅರೋಪಿ ಇಮ್ತಿಯಾಜ್ ಇಂದಿರಾನಗರ ಕುಕಿಕಟ್ಟೆ, ಉಡುಪಿ ಇವನು 2005 ನೇ ಇಸವಿಯಲ್ಲಿ ಬ್ರಹ್ಮಾವರದ ಪದ್ಮ ಪೂಜಾರ್ತಿ ಕೊಲೆ ಪ್ರಕರಣದ ಅರೋಪಿಯಾಗಿರುತ್ತಾನೆ. ಮೇಲಿನ ಅರೋಪಿಗಳನ್ನು ಹಾಗೂ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 130/09 ಮತ್ತು 131/09 ಕಲಂ 20 (ಬಿ) (1), 8 (ಸಿ) ಎನ್.ಡಿ.ಪಿ.ಎಸ್. ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪ್ರವೀಣ್ ಮಧುಕರ್ ಪವಾರ್ ರವರ ನಿದರ್ೇಶನದಲ್ಲಿ ಎಡಿಷನಲ್ ಎಸ್ಪಿ ಕಾಶಿನಾಥ ತಲಗೇರಿರವರ ಮಾರ್ಗದರ್ಶನದಲ್ಲಿ, ಹಾಗೂ ಉಡುಪಿ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಜಯಂತ್ ವಿ ಶೆಟ್ಟಿರವರ ನೇತೃತ್ವದಲ್ಲಿ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕ ಗಣೇಶ್ ಎಂ. ಹೆಗಡೆರವರು ಈ ಕಾಯರ್ಾಚರಣೆಯನ್ನು ಕೈಗೊಂಡಿದ್ದು. ಕೋಟಾ ಪಿಎಸ್ಐ ಶ್ರೀ ಮಹೇಶ್ ಪ್ರಸಾದ್, ಹಾಗೂ ಸಿಬ್ಬಂದಿಯವರಾದ ದಾಮೋದರ, ನಾರಾಯಣ, ಸತೀಶ ಬಲ್ಲಾಳ, ಮಹಾಬಲ ಶೆಟ್ಟಿ, ಉದಯ್ ಕುಂದರ, ದಿನೇಶ್ ಶೆಟ್ಟಿ, ರತ್ನಾಕರ, ವಾಮನ, ಪುಷ್ಪರಾಜ, ಮನೋಹರ ಉದ್ಯಾವರ ನಾಗರಾಜ, ಹಾಗೂ ಪೊಲೀಸ್ ಉಪಾಧೀಕ್ಷಕರ ಅಪರಾಧ ವಿಭಾಗದ ಸಿಬಂದಿಯವರಾದ ಸುಧೀರ್, ರಾಘವೇಂದ್ರ, ಸಂತೋಷ್ ಕುಮಾರ್, ರವಿಚಂದ್ರ, ಸಂತೋಷ್ ಕುಂದರ್, ಮಹಾಬಲ ಸಹಕರಿಸಿರುತ್ತಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ಕಾಯರ್ಾಚರಣೆಯಲ್ಲಿ ಪಾಲ್ಗೊಂಡ ತಂಡಕ್ಕೆ 10,000/- ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ.

 
ಬೆಂಕಿ ತಗುಲಿ ವೃದ್ಧೆ ಸಾವು

ಹಿರಿಯಡ್ಕ: ದಿನಾಂಕ 17/07/09 ರಂದು ಬೆಳಿಗ್ಗೆ 05:00 ಗಂಟೆಗೆ ಉಡುಪಿ ತಾಲೂಕು ಪೆಡರ್ೂರು ಗ್ರಾಮದ ಗೋರೇಲ್ ಹೌಸ್ ಎಂಬಲ್ಲಿ ಶ್ರೀಮತಿ ಮಣ್ಕಿ (76 ವರ್ಷ)ರವರಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಗಾಯಗೊಂಡು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸಕರ್ಾರಿ ಆಸ್ಪತ್ರ್ರೆಯಲ್ಲಿ ದಾಖಲು ಮಾಡಿದ್ದು ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23/07/09 ರಂದು ಮಧ್ಯಾಹ್ನ 14-00 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮೃತರ ಅಕ್ಕನ ಮಗನಾದ ಸುರೇಶ್ ಮರಕಾಲ (44 ವರ್ಷ)ರವರು ನೀಡಿದ ದೂರಿನ ಮೇರೆಗೆ ಹಿರಿಯಡ್ಕ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 12/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ದೂರವಾಣಿ ಇಲಾಖೆಯ ಸಿಬ್ಬಂದಿಗೆ ಹಲ್ಲೆ - ದೂರು ದಾಖಲು

ಶಂಕರನಾರಾಯಣ : ಕೆ. ಮಾಧವ ಗಾಣಿಗ (45 ವರ್ಷ) ತಂದೆ ದಿವಂಗತ ನರಸಿಂಹ ಗಾಣಿಗ ವಾಸ: ಬ್ರಾಹ್ಮಿ ಶ್ರೀ ಹರ್ಷ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಎದುರು ಜನ್ಸಾಲೆ, ಸಿದ್ದಾಪುರ ಗ್ರಾಮರವರು ಸಿದ್ದಾಪುರ ಟೆಲಿಪೋನ್ ಎಕ್ಸ್ಚೇಂಜ್ನಲ್ಲಿ ಟೆಲಿಫೋನ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರು ದಿನಾಂಕ 23/07/09ರಂದು ಕಚೇರಿಯಲ್ಲಿ ಕರ್ತವ್ಯದಲ್ಲಿರುವಾಗ ಮುಧ್ಯಾಹ್ನ 14:30 ಗಂಟೆ ಸುಮಾರಿಗೆ ಆರೋಪಿಗಳಾದ ಸ್ಥಳೀಯ ಸತೀಶ ಶೆಟ್ಟಿ, ಶ್ರೀಕಾಂತ ಶೆಟ್ಟಿ, ಪ್ರಕಾಶ ಶೆಟ್ಟಿ ಹಾಗೂ ಇತರರು ಕಛೇರಿಯ ಒಳಗೆ ಬಂದು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಸೇರಿ ಕೈುಂದ ಕೆನ್ನೆಗೆ, ಮುಖಕ್ಕೆ ಹೊಡೆದು, ಕಾಲಿನಿಂದ ತುಳಿದು ಅಲ್ಲೇ ಇದ್ದ ಕುಚರ್ಿುಂದ ಹಲ್ಲೆ ನಡೆಸಿ ಅವರು ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ ಎಂಬುದಾಗಿ ಮಾಧವ ಗಾಣಿಗರವರು ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದ್ದು, ಅವರ ದೂರಿನನ್ವಯ ಠಾಣೆಯಲ್ಲಿ ಅಪರಾಧ ಕ್ರಮಾಂಕ 102/09 ಕಲಂ 143, 147, 504, 323, 324, 353 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣ

ದಿನಾಂಕ 23/07/09ರಂದು 18:45 ಗಂಟೆಗೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರು ನಗರದ ವಾಸಿ ಆನಂದ (23 ವರ್ಷ) ತಂದೆ ಸೋಮಣ್ಣರವರು ಗಂಗೊಳ್ಳಿ ಠಾಣೆಯಲ್ಲಿ ಪಿರ್ಯಾದಿಯನ್ನು ನೀಡಿದ್ದು ತನ್ನ ಪಿರ್ಯಾದಿಯಲ್ಲಿ ದಿನಾಂಕ 07/07/09ರಂದು ಅವರ ಕಾರು ನಂಬ್ರ ಕೆಎ 15/3370ರಲ್ಲಿ ಸಾಗರದ ಕುಮಾರ ಹಾಗೂ ಇತರರು ಸೇರಿ ಸಾಗರದಿಂದ ಅನೆಗುಡ್ಡೆಯ ದೇವಸ್ದಾನಕ್ಕೆ ಬಾಡಿಗೆಗೆ ಚಾಲಕ ರಮೇಶ ಕಕರ್ಿಕೊಡ್ಲರವರೊಂದಿಗೆ ಬಂದಿದ್ದು ಕಾರು ಅದೇ ದಿನ ಸಂಜೆ 17:00 ಗಂಟೆಯ ಸಮಯಕ್ಕೆ ಮೊವಾಡಿ ಕ್ರಾಸ್ ಬಳಿ ಟಯರ್ ಒಡೆದು ಗುಂಡಿಗೆ ಬಿದ್ದಿದ್ದು ದೂರವಾಣಿ ಮೂಲಕ ಮಾಹಿತಿ ತಿಳಿದುಕೊಂಡು ಆನಂದರವರು ಬಂದು ನೋಡಲಾಗಿ ಕಾರಿನಲ್ಲಿದ್ದವರಿಗೆ ಯಾರಿಗೂ ಗಾಯವಾಗಿರದೇ ಕಾರು ತುಂಬಾ ಜಖಂಗೊಂಡಿದ್ದು ರಿಪೇರಿ ಮಾಡಿಸಲು ವಿಮಾ ದಾಖಲೆ ಬೇಕಾಗಿರುವುದರಿಂದ ಮಹಜರು ಮಾಡಿ ವರದಿಯನ್ನು ಕೊಡಿಸಬೇಕು ನಮೂದಿಸಿದ ಮೇರೆಗೆ ಗಂಗೊಳ್ಳಿ ಠಾಣೆಯಲ್ಲಿ ಆರೋಪಿ ರಮೇಶ್ರವರ ವಿರುದ್ಧ ಠಾಣಾ ಅಪರಾಧ ಕ್ರಮಾಂಕ 75/09 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಹೊಳೆಯ ನೀರಿನಲ್ಲಿ ಮುಳುಗಿ ಸಾವು
 
ಬ್ರಹ್ಮಾವರ: ದಿನಾಂಕ 23/07/09 ರಂದು ಬೆಳಿಗ್ಗೆ 05:45 ಗಂಟೆಗೆ ಬ್ರಹ್ಮಾವರ ಠಾಣಾ ಸರಹದ್ದಿನ ಹಾರಾಡಿ ಗ್ರಾಮದ ಹೊನ್ನಾಳದ ಮಂಜುನಾಥ ಸುವರ್ಣ (65 ವರ್ಷ)ರವರು ತನ್ನ ಹೆಂಡತಿ ಮತ್ತು ಮಗಳೊಂದಿಗೆ ಹಾರಾಡಿ ಗ್ರಾಮದ ಹೊನ್ನಾಳ ಹೊಳೆಯಲ್ಲಿ ದೋಣಿ ನಿಲ್ಲಿಸಿ ನೀರಿಗೆ ಇಳಿದು ಕಪ್ಪೆಚಿಪ್ಪನ್ನು ತೆಗೆಯುತ್ತಿರುವಾಗ ಬಂದ ನೀರಿನ ರಭಸಕ್ಕೆ ಮಂಜುನಾಥ ಸುವರ್ಣ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು ದಿನಾಂಕ 24/07/09ರಂದು ಅವರ ಮೃತ ದೇಹ ಹೊನ್ನಾಳದ ಸುವರ್ಣ ನದಿಯಲ್ಲಿ ಪತ್ತೆಯಾಗಿದ್ದು ಅವರ ಮಗನಾದ ಪ್ರಭಾಕರ ಕುಂದರ್ ನೀಡಿದು ದೂರಿನ ಮೇರೆಗೆ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 23/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಮಟ್ಕಾ ದಾಳಿ ಪ್ರಕರಣ

ದಿನಾಂಕ: 23/07/09 ರಂದು ಸಂಜೆ 10:00 ಗಂಟೆಗೆ ಶ್ರೀ ಮಹೇಶ್ ಪ್ರಸಾದ್ ಪೊಲೀಸ್ ಉಪ ನಿರೀಕ್ಷಕರು, ಕೋಟಾ ಪೊಲೀಸ್ ಠಾಣೆಯವರು ಸಿಬ್ಬಂದಿಯವರೊಂದಿಗೆ ಧಾಳಿ ನಡೆಸಿ, ಸಾಬರ ಕಟ್ಟೆ, ಮಧುವನ, ನಂಚಾರು ಪರಿಸರದಲ್ಲಿ ಮೋಟಾರು ಸೈಕಲ್ ನಂ ಕೆ.ಎ.20.ಆರ್.6557 ನೇಯದರಲ್ಲಿ ಓಡಾಡಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಬಗ್ಗೆ ಹಣ ಸಂಗ್ರಹಿಸುತ್ತಿದ್ದ 1. ಭೋಜ ಶೆಟ್ಟಿ (47 ವರ್ಷ) ತಂದೆ: ದಿ. ಬಸವ ಶೆಟ್ಟಿ ವಾಸ: ಸಾಬರ ಕಟ್ಟೆ, 2. ಸುಕುಮಾರ್ ಕುಲಾಲ್ (39 ವರ್ಷ) ತಂದೆ: ದೂಮ ಕುಲಾಲ್ ವಾಸ: ಪಂಚಾಯತ್ ಆಫಿಸ್ ಬಳಿ, ವಡ್ಡಸರ್ೆ ಗ್ರಾಮ, 3. ರಾಮಣ್ಣ ಶೆಟ್ಟಿ (40 ವರ್ಷ) ತಂದೆ: ಜಗನ್ನಾಥ ಶೆಟ್ಟಿ ವಾಸ: ಮಧುವನ, ಅಚಲಾಡಿ ಗ್ರಾಮ, 4. ರಮೇಶ್ ಪೂಜಾರಿ (32 ವರ್ಷ) ತಂದೆ: ಕೃಷ್ಣ ಪೂಜಾರಿ ವಾಸ: ಯಡ್ತಾಡಿ ಗ್ರಾಮ 5. ದೇವೇಂದ್ರ ನಾಯ್ಕ (29 ವರ್ಷ) ತಂದೆ: ಬೊಂಬೆ ನಾಯ್ಕ ವಾಸ: ನಂಚಾರು ಗ್ರಾಮ ರವರನ್ನು ದಸ್ತಗಿರಿ ಮಾಡಿದ್ದು ಅವರಿಂದ ಒಟ್ಟು ಮಟ್ಕಾ ಚೀಟಿ -5, ಬಾಲ್ ಪೆನ್ 5, ನಗದು ರೂ 4600/- ಮತ್ತು ಮೋಟಾರ್ ಸೈಕಲ್ ನಂ.ಕೆ.ಎ.20.ಆರ್.6557 ನೇಯದನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿದ್ದಾಗಿದೆ. ಈ ಬಗ್ಗೆ ಕೋಟಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 175/09 ಕಲಂ 78(1)(3) ಕನರ್ಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ: 23/07/09 ರಂದು ಶ್ರೀ ಜಿ ಕೃಷ್ಣ ಮೂತರ್ಿ, ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ವೃತ್ತ ರವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ಬಿಲ್ಲಾಡಿ ಗ್ರಾಮದ ಜಾನುವಾರುಕಟ್ಟೆ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕರಿಂದ ಅಕ್ರಮವಾಗಿ ಹಣವನ್ನು ಸಂಗ್ರಹಿಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ 20:30 ಗಂಟೆಗೆ ತಲುಪಿ ನಾಗೇಶ ಪ್ರಭು (59 ವರ್ಷ) ತಂದೆ: ಬಾಬುರಾಯ ಪ್ರಭು ವಾಸ: ಯಡ್ತಾಡಿ ಗ್ರಾಮದವರು ಕೈ ಯಲ್ಲಿ ಒಂದು ಚೀಟಿ ಹಾಗೂ ಪೆನ್ನನ್ನು ಹಿಡಿದುಕೊಂಡು ಬಾಂಬೆ ಕಲ್ಯಾಣಿ ಮಾಕರ್ೆಟ್ ಎಂದು 1 ರೂ ಗೆ 70/- ರೂ ಎಂದು ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಾ ಮಟ್ಕಾ ಜುಗಾರಿ ಆಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಧಾಳಿ ಮಾಡಿ ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ನಗದು ರೂ 490/-, ಮಟ್ಕಾ ನಂ ಬರೆದ ಚೀಟಿ-1, ಬಾಲ್ ಪೆನ್ನು -1 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನ ಪಡಿಸಿಕೊಂಡದ್ದಾಗಿದೆ. ಈ ಬಗ್ಗೆ ಕೋಟಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 177/09 ಕಲಂ 78(1)(3) ಕನರ್ಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಂದರ್ - ಬಾಹರ್ ಜುಗಾರಿ ಧಾಳಿ ಪ್ರಕರಣ
ದಿನಾಂಕ:23/07/09 ಶ್ರೀ ಜಿ ಕೃಷ್ಣ ಮೂತರ್ಿ, ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ವೃತ್ತ ರವರು ಸಿಬ್ಬಂದಿಯವರೊಂದಿಗೆ ಕೋಟ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸಂಜೆ 18:15 ಕ್ಕೆ ಪಾಂಡೇಶ್ವರ ಗ್ರಾಮದ ಮೂಡಹಡು ಶಾಲೆ ಬಳಿ ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ಸೆಲ್ ಫೋನಿಗೆ ಬಂದ ಮೇರೆಗೆ ಸಂಜೆ 18:30 ಗಂಟೆಗೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ತಲುಪಿ ತಮ್ಮ ಸ್ವಂತ ಲಾಭಕ್ಕೋಸ್ಕರ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಜುಗಾರಿ ಆಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಧಾಳಿ ನಡೆಸಿ 1. ಚಂದ್ರ ಪೂಜಾರಿ (38 ವರ್ಷ) ತಂದೆ: ದಿ. ಕರಿಯ ಪೂಜಾರಿ ವಾಸ: ಮೇಲ್ ಬೆಟ್ಟು, ಮಧುವನ ಗ್ರಾಮ, 2. ಮಂಜುನಾಥ ಪೂಜಾರಿ (39 ವರ್ಷ) ತಂದೆ: ದಿ ನಾರಾಯಣ ಪೂಜಾರಿ ವಾಸ: ಮೇಲ್ ಬೆಟ್ಟು, ಮಧುವನ ಗ್ರಾಮ, 3. ಗಣೇಶ ಪೂಜಾರಿ (30 ವರ್ಷ) ತಂದೆ: ಕರಿಯ ಪೂಜಾರಿ ವಾಸ: ಮೇಲ್ ಬೆಟ್ಟು, ಮಧುವನ ಗ್ರಾಮ, 4. ರಾಮ ಪೂಜಾರಿ (38 ವರ್ಷ) ತಂದೆ: ಕೂಸ ಪೂಜಾರಿ ವಾಸ: ಮೇಲ್ ಬೆಟ್ಟು, ಮಧುವನ ಗ್ರಾಮ, 5. ಜಿತೇಂದ್ರ ಪೂಜಾರಿ (35 ವರ್ಷ) ತಂದೆ: ಮಂಜುನಾಥ ವಾಸ: ಕೋಡಿ ಕನ್ಯಾನ ಶಾಲೆಯ ಬಳಿ, ಕೋಡಿಕನ್ಯಾನ ಗ್ರಾಮ ದವರನ್ನು ದಸ್ತಗಿರಿ ಮಾಡಿ ಅವರ ವಶದಲ್ಲಿದ್ದ ನಗದು ರೂ 440/-, ಹಳೆಯ ಪೇಪರ್ -1, ಇಸ್ಪೀಟ್ ಎಲೆಗಳು -44 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನ ಸ್ವಾದೀನಪಡಿಸಿದ್ದಾಗಿದೆ. ಈ ಬಗ್ಗೆ ಕೋಟಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 176/09 ಕಲಂ 87 ಕನರ್ಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ನೇಣು ಬಿಗಿದು ಆತ್ಮಹತ್ಯೆ ಪ್ರಕರಣ

ರಾಘವೇಂದ್ರ ಅಡಿಗ ತಂದೆ: ತಿಮ್ಮಯ್ಯ ಅಡಿಗ ವಾಸ: ಹೊಲರ್ಾಳಿ, 34 ನೇ ಕುದಿ ಗ್ರಾಮದವರ ಅಣ್ಣನಾದ ಮಂಜುನಾಥ ಅಡಿಗ ಎಂಬವರು ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22/07/09 ರಂದು ರಾತ್ರಿ ವೇಳೆಯಲ್ಲಿ 34 ನೇ ಕುದಿ ಗ್ರಾಮದ ಹೊಲರ್ಾಳಿ ಎಂಬಲ್ಲಿರುವ ತನ್ನ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ರಾಘವೇಂದ್ರ ಅಡಿಗ ರವರು ನೀಡಿದ ಪಿರ್ಯಾದಿಯಂತೆ ಬ್ರಹ್ಮಾವರ ಪೊಲೀಸ್ ಠಾಣಾ ಯು.ಡಿ.ಆರ್ ನಂಬ್ರ 22/09 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ದೋಣಿಯಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮರಣ ಪ್ರಕರಣ
ಶ್ರೀ ತುಕರಾಮ ಪುತ್ರನ್ (42) ತಂದೆ: ಕುರಂಬಿಲ ಶ್ರೀಯಾನ್ ವಾಸ: ಉದ್ಯಾವರ ಕೊಪ್ಪಲ, ಉದ್ಯಾವರ ಗ್ರಾಮದವರು ದಿನಾಂಕ: 23/07/09 ರಂದು ಬೆಳಿಗ್ಗೆ 06:00 ಗಂಟೆ ಸಮಯಕ್ಕೆ ಮಲ್ಪೆ ಬಂದರಿನಿಂದ ಅವರ ತಮ್ಮ ಸೋಮಯ್ಯ ಪುತ್ರನ್ರವರು ಅಶೋಕ ಸುವರ್ಣ, ದೇವದಾಸ, ವಾಸು ಬಂಗೇರ, ಸುಗುಣೇಂದ್ರ. ಶಂಕರ ಕೋಟ್ಯಾನ್, ನವನೀತ ಹಾಗೂ ಇತರ ಹನ್ನೆರಡು ಜನರೊಂದಿಗೆ ಜಯಲಕ್ಷ್ಮೀ ಡಿಸ್ಕೋ ಫಂಡ್ ಎಂಬ ಹೆಸರಿನ ಮೀನುಗಾರಿಕೆ ದೋಣಿಯಲ್ಲಿ ಮೀಗುಗಾರಿಕೆ ಬಗ್ಗೆ ಹೊರಟ್ಟಿದ್ದು ಸಮುದ್ರ ತೀರದಿಂದ ಸುಮಾರು 6 ಕೀ.ಮೀ ಆಳ ಸಮುದ್ರದಲ್ಲಿ ಸಮಯ ಸುಮಾರು ಬೆ.10:00 ಗಂಟೆಗೆ ಮೀನು ಹಿಡಿಯುವರೇ ಬಲೆ ಬೀಸುತ್ತಿರುವಾಗ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು ಸೋಮಯ್ಯ ಪುತ್ರನ್ರವರು ಆಕಸ್ಮಿಕವಾಗಿ ದೋಣಿಯಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದು ಅವರನ್ನು ರಕ್ಷಿಸುವರೇ ಕೂಡಲೇ ವಾಸು ಹಾಗೂ ಅಶೋಕ ಇವರು ಸಮುದ್ರಕ್ಕೆ ಹಾರಿ ಸೋಮಯ್ಯ ಪುತ್ರನ್ ಇವರನ್ನು ದೋಣಿಗೆ ಹಾಕುವಾಗಲೇ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ. ಆದರೂ ಕೂಡಲೇ ಉಡುಪಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು ಮೃತ ದೇಹವನ್ನು ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ ಈ ಬಗ್ಗೆ ತುಕರಾಮ ಪುತ್ರನ್ ರವರು ನೀಡಿದ ಪಿರ್ಯಾದಿಯಂತೆ ಮಲ್ಪೆ ಪೊಲೀಸ್ ಠಾಣಾ ಪೊಲೀಸ್ ಠಾಣಾ ಯು.ಡಿ.ಆರ್ ನಂಬ್ರ 19/09 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ರಿಯಾನ:ಹೈಕೋಟರ್ಿಗೆ ಪೋಲಿಸರಿಂದ ಮನವಿ/Raihana-Highcourt

ಕಾಸರಗೋಡು: ಚೆಂಗಳ ತೈವಳಪ್ಪ್ ಎಂಬಲ್ಲಿಂದ ನಿಗೂಢವಾಗಿ ನಾಪತ್ತೆಯಾದ ಶಾಲಾ ಬಾಲಕಿ ರಿಯಾನಳನ್ನು ಪತ್ತೆ ಮಾಡಲು ಹೆಚ್ಚುವರಿ ಸಮಯ ನೀಡುವಂತೆ ಪೊಲೀಸರು ಹೈಕೋಟರ್ಿಗೆ ಮನವಿ ಮಾಡಿದ್ದಾರೆ.
ರಿಯಾನಳನ್ನು ಇದೇ 24ರೊಳಗೆ ಪತ್ತೆ ಮಾಡುವಂತೆ ಹೈಕೋಟರ್ು ಆದೇಶ ನೀಡಿತ್ತು. ಆದರೆ ಈ ಕಾಲಾವಧಿ ಶುಕ್ರವಾರಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ  ಪೊಲೀಸರು ಸಮಯಕ್ಕಾಗಿ ಹೈಕೋಟರ್ಿನ ಮುಂದೆ ಕೈಯೊಡ್ಡಿದ್ದಾರೆ.
ಸಿ.ಐ. ಟಿ.ಪಿ.ಪ್ರೇಮರಾಜನ್ ಹೈಕೋಟರ್ಿನಲ್ಲಿ ಹಾಜರಾಗಿ ಪ್ರಕರಣದ ಪ್ರಗತಿಯನ್ನು ವಿವರಿಸಿದರು.


ಕುಸಿದು ಬಿದ್ದು ಸಾವು

ಕಾಸರಗೋಡು: ಕಾಮರ್ಿಕನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ಇಲ್ಲಿಗೆ ಸಮೀಪದ ಪಾರೆಕಟ್ಟೆಯಲ್ಲಿ ನಡೆದಿದೆ.
ಮೂಲತಃ ತಮಿಳ್ನಾಡು ನಿವಾಸಿ ಚಿದಂಬರನ್(49) ಎಂದು ಗುರುತಿಸಲಾಗಿದೆ.

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಶರತ್ ಮತ್ತು ರೇಷ್ಮಾಗೆ ಕಾಸರಗೋಡು ಕನ್ನಡ ವಿದ್ಯಾಥರ್ಿ ಪ್ರಶಸ್ತಿ /Kannada Award

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಆಶ್ರಯದಲ್ಲಿ ಇದೇ 26ರಂದು ಪ್ರೊ.ಚಾಪಾಡಿ ವಾಸುದೇವಾ ಪ್ರಾಯೋಜಿತ ಕಾಸರಗೋಡು ಕನ್ನಡ ವಿದ್ಯಾಥರ್ಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಜರುಗಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸಕರ್ಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಶೇಣಿ ಶಾರದಾಂಬ ಪ್ರೌಢಶಾಲೆಯ ಶರತ್ ಕುಮಾರ್ ಜಿ.ಎಸ್, ಅಂಗಡಿಮೊಗರು ಸಕರ್ಾರಿ ಪ್ರೌಢಶಾಲೆಯ ರೇಷ್ಮಾ ಕೆ.ಎಸ್.ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನ್ದಾಸ್ ಅವರನ್ನು ಅಭಿನಂದಿಸಲಾಗುವುದು.

ಸಿ.ಪಿ.ಐ(ಎಂ) ಸಭೆ

ಮಂಜೇಶ್ವರ: ಸಿ.ಪಿ.ಐ(ಎಂ) ಮಂಜೇಶ್ವರ ಏರಿಯ ಸಮಿತಿಯ ಆಶ್ರಯದಲ್ಲಿ ಇತ್ತೀಚೆಗೆ ಹೊಸಂಗಡಿಯಲ್ಲಿ ರಾಜಕೀಯ ವಿವರಣಾ ಸಭೆ ಜರುಗಿತು.
ಸಭೆಯಲ್ಲಿ ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಶಕ ಸಿ.ಎಚ್.ಕುಞ್ಞಂಬು, ಕೆ.ಆರ್.ಜಯಾನಂದ, ಎಂ.ಶಂಕರ ರೈ ಮಾಸ್ಟರ್, ಯೋಗೀಶ ಕೆ., ಚಂದಪ್ಪ ಬಿ. ಹಾಜರಿದ್ದರು.
27ರಂದು ಸಭೆ: 
ಸಿ.ಪಿ.ಐ(ಎಂ) ಮಂಜೇಶ್ವರ ಏರಿಯ ಸಮಿತಿಯ ಸದಸ್ಯರ ಸಭೆ ಇದೇ 27ರಂದು ಬೆಳಗ್ಗೆ 10 ಗಂಟೆಗೆ ಹೊಸಂಗಡಿ ಹಿಲ್ಸೈಡ್ ಸಭಾಂಗಣದಲ್ಲಿ ನಡೆಯಲಿದೆ.
 
ಹಲ್ಲೆ; ಖಂಡನೆ

ಮಂಜೇಶ್ವರ: ಸಿ.ಪಿ.ಐ(ಎಂ) ಮಂಜೇಶ್ವರ ಏರಿಯ ಸಮಿತಿಯ ಸದಸ್ಯ ಹಾಗೂ ವಕರ್ಾಡಿ ಪಂಚಾಯ್ತಿಯ ಸದಸ್ಯ ಕೆ. ಚಂದ್ರಹಾಸ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಪಕ್ಷದ ವಕರ್ಾಡಿ  ಸ್ಥಳೀಯ ಸಮಿತಿ ಖಂಡಿಸಿದೆ.
ದುಷ್ಕಮರ್ಿಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕು. ವಕರ್ಾಡಿಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಜನರು ಸಹಕರಿಸಬೇಕು ಎಂದೂ ಸಮಿತಿ ಮನವಿ ಮಾಡಿದೆ. ಕೆ.ಎಂ.ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದಶರ್ಿ ಬೂಬ ವರದಿ ಮಂಡಿಸಿದರು.
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Thursday, July 23, 2009

ನಿಧನ: ಕೋಡೋತ್ ನಾರಾಯಣನ್ ನಂಬ್ಯಾರ್/Kodoth Narayannan Nambyar

ಕಾಸರಗೋಡು: ಕೆ.ಪಿ.ಸಿ.ಸಿ. ಮಾಜಿ ಸದಸ್ಯ ಪೆರುಂಬಳ ಚೆಟ್ಟುಂಕುಳಿ ನಿವಾಸಿ ಕೋಡೋತ್ ನಾರಾಯಣನ್ ನಂಬ್ಯಾರ್(85) ಗುರುವಾರ ನಿಧನರಾದರು.
ಕಾಸರಗೋಡು ತಾಲೂಕಿನ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ನಿಣರ್ಾಯಕ ಪಾತ್ರ ವಹಿಸಿದ್ದರು. ಪನತ್ತಡಿ, ಚೆಮ್ನಾಡ್ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಚೆಮ್ನಾಡ್ ಸಕರ್ಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪತ್ನಿ ವಿ.ಕೆ.ರಾಧಾ ಮತ್ತು ಇಬ್ಬರು ಮಕ್ಕಳಿದ್ದಾರೆ.

ಕೆರೆಯಲ್ಲಿ ಮುಳುಗಿ ಸಾವು
ಮಂಜೇಶ್ವರ: ಕೆರೆಯಲ್ಲಿ ಸ್ನಾನಕ್ಕೆ ಇಳಿದಿದ್ದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಪ್ಪಳ ಸಮೀಪದ ಮಜಲು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಉಪ್ಪಳದ ಅಬ್ದುಲ್ ಖಾದರ್ ಅವರ ಪುತ್ರ ಮುಹಮ್ಮದ್ ಕಲಂದರ್(16) ಸಾವನ್ನಪ್ಪಿದ ಬಾಲಕ. ಈತ ಮಂಗಳೂರಿನ ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ವಿದ್ಯಾಥರ್ಿಯಾಗಿದ್ದ.




--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಗೆಳೆಯನಿಂದ ಇರಿತ : ಸಾವು

ಕಾಸರಗೋಡು: ಮಾತಿಗೆ ಮಾತು ಬೆಳೆದು ಇರಿತಕ್ಕೊಳಗಾಗಿ ಕಾಮರ್ಿಕನೋರ್ವ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಚೌಕಿಯಲ್ಲಿ ಗುರುವಾರ ನಡೆದಿದೆ.
ಚೌಕಿ ಸಮೀಪದ ಬೆದ್ರಡ್ಕ ನಿವಾಸಿ ಲಕ್ಷ್ಮಣದಾಸ್ ಅವರ ಪುತ್ರ ಕೃಷ್ಣ ಯಾನೆ ಕೃಷ್ಣದಾಸ್(40) ಸಾವನ್ನಪ್ಪಿದ ವ್ಯಕ್ತಿ.
ಪೆರಿಯಡ್ಕ ನಿವಾಸಿ ಚಂದ್ರ ಯಾನೆ ರಾಮಚಂದ್ರ ಮಣಿಯಾಣಿ ಆರೋಪಿ. ಈತನ ತಲೆಗೆ ಬಲವಾದ ಗಾಯ ಆಗಿದ್ದು, ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇವರಿಬ್ಬರು ಗೆಳೆಯರಾಗಿದ್ದು, ಮದ್ಯ ಸೇವಿಸಿದ ಬಳಿಕ ವಾಗ್ವಾದ ನಡೆದು ಕೊಲೆಯಲ್ಲಿ ಪಯರ್ಾವಸಾನವಾಗಿದೆ. ಸ್ಥಳೀಯರ ಮಾಹಿತಿ ಲಭಿಸಿ ಸ್ಥಳಕ್ಕೆ ಧವಿಸಿ ಬಂದ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರು. ಆದರೆ ಕೃಷ್ಣದಾಸ್ ಸಾವನ್ನಪ್ಪಿದ್ದರು. ಉಪ್ಪಿನಂಗಡಿ ನಿವಾಸಿ ಶ್ರೀಮತಿ ಮೃತರ ಪತ್ನಿ.

ಸಕಲೇಶಪುರದ ಯುವಕನ ಶವ ಕುಂಜತ್ತೂರಿನಲ್ಲಿ ಪತ್ತೆ
ಮಂಜೇಶ್ವರ: ಹಾಸನದ ಸಕಲೇಶಪುರ ನಿವಾಸಿ ಯುವಕನೋರ್ವನ ಶವ ಇಲ್ಲಿನ ಕುಂಜತ್ತೂರು ಕಣ್ವತೀರ್ಥ ಕಡಲ ತೀರದಲ್ಲಿ ಪತ್ತೆಯಾಗಿದೆ.
ಸಕಲೇಶಪುರ ನಿವಾಸಿ ಎಸ್.ಎ.ಮೊಯ್ದೀನ್ ಅವರ ಪುತ್ರ ಅಬ್ದುಲ್ ಸಯ್ಯಿದ್(24) ಎಂದು ಗುರುತಿಸಲಾಗಿದೆ.
ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂಬಂಧಿಕರು ಇದೊಂದು ವ್ಯವಸ್ಥಿತವಾದ ಕೊಲೆಯಾಗಿದೆ ಎಂದು ದೂರಿದ್ದಾರೆ. ತಲೆಗೆ ಮಾರಣಾಂತಿಕ ಗಾಯ ಆಗಿರುವುದೇ ಶಂಕೆಗೆ ಕಾರಣ. ಕೊಲ್ಲಿರಾಷ್ಟ್ರಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದ ಸಯ್ಯಿದ್ ಹಾಸನದಲ್ಲಿ ವಿಸಾ ಏಜೆಂಟರೊಬ್ಬರಿಗೆ 30,000 ರೂ.ಗಳನ್ನು ಪಾವತಿಸಿದ್ದರು. ಮಂಗಳವಾರ 50,000 ರೂ.ಗಳೊಂದಿಗೆ ಮನೆಯಿಂದ ಹೊರಟಿದ್ದ ಈತ ಶವವಾಗಿ ಪತ್ತೆಯಾಗಿದ್ದಾನೆ. ಶವವನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಗಿದೆ.

 



 
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಅಂತರರಾಜ್ಯ ಕುಖ್ಯಾತ ಕಳ್ಳ ಮುತ್ತಪ್ಪ ಯಾನೆ ಸುರೇಶ್.

ಕಾಸರಗೋಡು: ಇಲ್ಲಿನ ಕೊರಕ್ಕೋಡು ಎಂಬಲ್ಲಿ ಮನೆಯೊಂದರಿಂದ ಹಾಡುಹಗಲೇ 40 ಪವನ್ ಚಿನ್ನಾಭರಣ ಸಹಿತ 10,000 ರೂ. ನಗದು ಕಳವುಗೈದ ಅಂತರರಾಜ್ಯ ಕುಖ್ಯಾತ ಕಳ್ಳನನ್ನು ನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಉಡುಪಿಯ ಬಳೆಗಾರ್ ನಿವಾಸಿ ಮುತ್ತಪ್ಪ ಯಾನೆ ಸುರೇಶ್(27) ಎಂಬಾತನೇ ಆರೋಪಿ. 2008 ಡಿ.4ರಂದು ಕೊರಕ್ಕೋಡಿನ ಹರೀಶ್ ಎಂಬವರ ಮನೆಯಲ್ಲಿ ಈತ ಕಳವು ನಡೆಸಿದ್ದ. ಆರೋಪಿಯನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದರು.
ತನ್ನ 13ನೇ ವಯಸ್ಸಿನಲ್ಲಿ ಸುರತ್ಕಲ್ನಲ್ಲಿ ಕ್ಷೇತ್ರ ಕಳವು ಮೂಲಕ ಕಳ್ಳತನಕ್ಕೆ ಇಳಿದಿದ್ದಾನೆ. 16ನೇ ವಯಸ್ಸಿನಲ್ಲಿ ಮೂಲ್ಕಿಯಲ್ಲಿ ಮಹಿಳೆಯೊಬ್ಬರನ್ನು ಹೊಡೆದು ಕೊಂದು ಆಭರಣ ಅಪಹರಿಸಿದ್ದ. ಹೆಬ್ರಿಯಲ್ಲಿ ಅಧ್ಯಾಪಕರೊಬ್ಬರ ಮನೆಯಿಂದ 2 ಲಕ್ಷ ರೂ.ಗಳ ಚಿನ್ನಾಭರಣಗಳನ್ನು ಕಳವು ನಡೆಸಿದ್ದ. ಮೂಡಬಿದಿರೆಯ ಮನೆಯೊಂದರಿಂದ 1.5 ಲಕ್ಷ ರೂ.ಗಳ ಚಿನ್ನಾಭರಣ ಮತ್ತು 40,000 ರೂ. ನಗದನ್ನು ಕಳವು ಮಾಡಿದ್ದ. ಕುಂದಾಪುರದಲ್ಲಿ ಮನೆಯೊಂದಕ್ಕೆ ನುಗ್ಗಿ 70,000 ರೂ, ಕಾರ್ಕಳದಲ್ಲಿ ಬ್ಯಾಂಕ್ ಉದ್ಯೋಗಿಯ ಮನೆಗೆ ನುಗ್ಗಿ 50,000 ರೂ.ಗಳನ್ನು ಕಳವು ನಡೆಸಿದ್ದಾನೆ ಎಂದು ಕಾಸರಗೋಡು ಸಿ.ಐ. ಟಿ.ಪಿ.ಪ್ರೇಮರಾಜನ್ ತಿಳಿಸಿದ್ದಾರೆ.

 

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

`ವ್ಯಾಸಾಂಜಲಿ' ಕಾರ್ಯಕ್ರಮ/Vyasanjali Prog. In Govt College

ಕಾಸರಗೋಡು: ವ್ಯಾಸರ ಬರವಣಿಗೆಗೆ ವಿಶ್ವಮಾನ್ಯತೆಯ ಅರ್ಹತೆಯಿದೆ. ಆದ್ದರಿಂದ ಅವರ ಕೃತಿಗಳನ್ನು ಇಂಗ್ಲಿಷ್ಗೆ ಅನುವಾದ ಮಾಡಬೇಕು ಎಂದು ಲೇಖಕಿ ಅನುಪಮಾ ಪ್ರಸಾದ್ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.
ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಸ್ನೇಹರಂಗದ ಆಶ್ರಯದಲ್ಲಿ ಆಯೋಜಿಸಿದ `ವ್ಯಾಸಾಂಜಲಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವ್ಯಾಸರ ಕೃತಿಗಳಲ್ಲಿ ಸತ್ಯ-ಚಿಂತನೆ ಇದೆ. ಬರವಣಿಗೆಯ ಓಟಗಾರರಾಗಿದ್ದ ಅವರಿಗೆ `ಇಸಂ'ಗಳ ಅಗತ್ಯವೇ ಬೀಳಲಿಲ್ಲ. ಅವರ ಕೃತಿಗಳಲ್ಲಿ ಭಾಷೆ ಮುಖ್ಯವಾಗಿರದೆ ಧ್ವನಿ ಮುಖ್ಯವಾಗಿತ್ತು. ತಾತ್ವಿಕ, ವಿಜ್ಞಾನ, ಸಮಾಜ ಮತ್ತು ಇತಿಹಾಸಗಳ ಅನಾವರಣವನ್ನು ಅವರ ಕೃತಿಗಳಲ್ಲಿ ಗುರುತಿಸಬಹುದು. 
ಆಸೆಗಳು ಸುಖದ ಮೂಲ ಎಂದೇ ನಂಬಿದ್ದ ಅವರು ಟೀಕೆ-ಟಿಪ್ಪಣಿಗಳಿಗೆ ಎಂದೂ ಪ್ರತಿಕ್ರಿಯೆ ನೀಡಿದವರಲ್ಲ. ಅವರ ಸಾಹಿತ್ಯ ಸತ್ಯಶೋಧದ ಬೆನ್ನು ಹಿಡಿದು ಓದಿಸುತ್ತದೆ ಎಂದೂ ಅವರು ವಿಶ್ಲೇಷಿಸಿದರು. ಸ್ನೇಹರಂಗದ `ಕನ್ನಡ ಧ್ವನಿ'ಯನ್ನು ಬಿಡುಗಡೆಗೊಳಿಸಿದರು. ಸಂಪಾದಕಿ ಸುರೇಖಾ ಧ್ವನಿಯ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾಥರ್ಿಗಳಾದ ಗೋಪಿ, ಜ್ಯೋತಿ ವ್ಯಾಸರ ಕೃತಿಗಳ ಬಗ್ಗೆ ಪ್ರಬಂಧ ಮಂಡಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಸಿ.ಎಚ್.ರಾಮಭಟ್ ಅಧ್ಯಕ್ಷ ವಹಿಸಿದ್ದರು. ಕೃಪಾ ಶ್ಯಾನುಭೋಗ್ ಹಾಜರಿದ್ದರು. ಸುಭಾಷ್ ಪಟ್ಟಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಧಾಕೃಷ್ಣ ಬೆಳ್ಳೂರು ಸ್ವಾಗತಿಸಿ, ಸ್ನೇಹರಂಗದ ಕಾರ್ಯದಶರ್ಿ ರಮೇಶ್ ವಂದಿಸಿದರು. ಶ್ರೀಧರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.


ದೇವಸ್ವಂ ಮಂಡಳಿಯ ಸದಸ್ಯರಾಗಿ ದಾಸಪ್ಪ ಶೆಟ್ಟಿ ಆಯ್ಕೆ
ಕಾಸರಗೋಡು:  ಕೇರಳ ಮಲಬಾರ್ ದೇವಸ್ವಂ ಮಂಡಳಿಯ ಸದಸ್ಯರಾಗಿ ಪುತ್ತಿಗೆ ಸಮೀಪದ ತಲೆಮೊಗರು ದಾಸಪ್ಪ ಶೆಟ್ಟಿ ಆಯ್ಕೆಯಾಗಿದ್ದಾರೆ.
ಅಂಗಡಿಮೊಗರು ದೇಲಂಪಾಡಿಯ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಕ್ಷೇತ್ರ ಸೇವಾ ಸಮಿತಿ ದಾಸಪ್ಪ ಶೆಟ್ಟಿಯವರನ್ನು ಅಭಿನಂದಿಸಿದೆ. 
ಅಭಿನಂದನೆ:
ದೇವಸ್ಥಾನದ ಗೋಪುರ ನಿಮರ್ಾಣಕ್ಕೆ ಮಲಬಾರ್ ದೇವಸ್ವಂ ಮಂಡಳಿಯಿಂದ 25,000 ರೂ. ಮತ್ತು ಕ್ಷೇತ್ರ ರಸ್ತೆಯ ಡಾಮರೀಕರಣಕ್ಕೆ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ 4 ಲಕ್ಷ ಗಳನ್ನು ಮಂಜೂರು ಮಾಡಿಸಿದ ಶಾಸಕ ಸಿ.ಎಚ್.ಕುಞ್ಞಂಬು ಅವರನ್ನು ಕ್ಷೇತ್ರ ಆಡಳಿತ ಮಂಡಳಿ ಮತ್ತು ಸೇವಾ ಸಮಿತಿ ಅಭಿನಂದಿಸಿದೆ.
ಡಾಮರೀಕರಣಕ್ಕೆ 1 ಲಕ್ಷ ರೂ. ಬಿಡುಗಡೆ ಮಾಡಿದ ಪುತ್ತಿಗೆ ಪಂಚಾಯ್ತಿಯನ್ನೂ ಇತ್ತೀಚೆಗೆ ಕ್ಷೇತ್ರ ವಠಾರದಲ್ಲಿ ಸೇರಿದ ಸಭೆ ಅಭಿನಂದಿಸಿದೆ. ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ಮಂಟಂಪಾಡಿ ತಿಮ್ಮಣ್ಣ ರೈ ಅಧ್ಯಕ್ಷತೆ ವಹಿಸಿದ್ದರು.
ಇದೇ 31ರಂದು ಕ್ಷೇತ್ರದ ಮಹಿಳಾ ಸಮಿತಿಯ ಆಶ್ರಯದಲ್ಲಿ ನಡೆಯುವ ವರಮಹಾಲಕ್ಷ್ಮೀ ಪೂಜೆಗೆ ಸಹಕಾರ ನೀಡುವಂತೆ ಸಭೆ ಮನವಿ ಮಾಡಿತು.
ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರನ್ ಸ್ವಾಗತಿಸಿ, ರಾಜೇಂದ್ರ ರೈ ವಂದಿಸಿದರು.


ಜು.25ರಿಂದ ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಅಧ್ಯಯನ ಶಿಬಿರ
ಮಂಜೇಶ್ವರ: ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಅಧ್ಯಯನ ಶಿಬಿರ ಇದೇ 25 ಮತ್ತು 26ರಂದು ಬಂದ್ಯೋಡು ಬೇರಿಕೆಯಲ್ಲಿ ನಡೆಯಲಿದೆ.
ಅಂದು ಮಧ್ಯಾಹ್ನ 2 ಗಂಟೆಗೆ ಶಿಬಿರವನ್ನು ಸಿ.ಪಿ.ಐ(ಎಂ) ಜಿಲ್ಲಾ ಕಾರ್ಯದಶರ್ಿ ಕೆ.ಪಿ.ಸತೀಶ್ಚಂದ್ರನ್ ಉದ್ಘಾಟಿಸುವರು. ಗುಲಾಬ್ ಜಾನ್, ಕೆ.ಕುಞ್ಞಿಕಣ್ಣನ್, ಶಂಕರೈ ಮಾಸ್ಟರ್, ಟಿ.ಕೆ.ರವಿ, ಶಾಸಕ ಸಿ.ಎಚ್.ಕುಞ್ಞಂಬು ಉಪನ್ಯಾಸ ನೀಡುವರು.
ಈ ಕುರಿತು ಇತ್ತೀಚೆಗೆ ಜರುಗಿದ ಸ್ವಾಗತ ಸಮಿತಿ ಸಭೆಯಲ್ಲಿ ಡಿವೈಎಫ್ಐ ಬ್ಲಾಕ್ ಕಾರ್ಯದಶರ್ಿ ಬಿ.ಎ.ಮೊಹಮ್ಮದ್, ಸಿ.ಪಿ.ಎಂ. ಲೋಕಲ್ ಕಾರ್ಯದಶರ್ಿ ದಾಮೋದರ ಬೇರಿಕೆ ಹಾಜರಿದ್ದರು. ಶಿಬಿರದ ಯಶಸ್ವಿಗೆ ನಾರಾಯಣ ಬೇರಿಕೆ(ಅಧ್ಯಕ್ಷ), ಫಾರೂಕ್ ಶಿರಿಯ(ಸಂಚಾಲಕ) ಸಹಿತ 51 ಮಂದಿಯನ್ನೊಳಗೊಂಡ ಸಮಿತಿಯನ್ನು ರೂಪಿಸಲಾಗಿದೆ.


ಲವೀನಾ ಜ್ಯೋತಿ ಆತ್ಮಹತ್ಯೆ: ಸಮಗ್ರ ತನಿಖೆಗೆ ಆಗ್ರಹ
ಕಾಸರಗೋಡು: ಸಂಶಯಾಸ್ಪದ ರೀತಿಯಲ್ಲಿ ಕೊಲ್ಲಂಗಾನದ ಲವೀನಾ ಜ್ಯೋತಿ ಮತ್ತು ಆಕೆಯ ಮಗುವಿನ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕ್ರಿಯಾ ಸಮಿತಿ ಸಭೆ ಆಗ್ರಹಿಸಿದೆ.
ಲವೀನಾ ಜ್ಯೋತಿಯ ಪತಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಮದ್ಯ ಮಾಫಿಯಾದ ಕೈಗಳು ಈತನನ್ನು  ಸಂರಕ್ಷಿಸುತ್ತಿವೆ ಎಂದು ಸಮಿತಿ ಆರೋಪಿಸಿದೆ.
ಪ್ರಕರಣ ಕುರಿತು ತನಿಖೆ ನಡೆಸುವಂತೆ ಲಾರೆನ್ಸ್ ಡಿ'ಸೋಜಾ(ಅಧ್ಯಕ್ಷ), ವಿಲ್ಫ್ರೆಡ್ ಡಿ'ಸೋಜಾ, ಅಬೂಬಕ್ಕರ್(ಉಪಾಧ್ಯಕ್ಷರು), ಜೋನಿ ಕ್ರಾಸ್ತಾ ಚೆನ್ನೆಗುಳಿ(ಪ್ರಧಾನ ಸಂಚಾಲಕ), ಸಂತೋಷ್ ಕ್ರಾಸ್ತಾ, ಜೆಸಿಯಾ ಡಿ'ಸೋಜಾ(ಜಂಟಿ ಸಂಚಾಲಕರು), ಬಾಲಕೃಷ್ಣ ಪ್ರಭು ಮತ್ತು ಅನಿಲ್ ಲೋಬೋ(ಕೋಶಾಧಿಕಾರಿಗಳು) ನೇತೃತ್ವದಲ್ಲಿ ಕ್ರಿಯಾ ಸಮಿತಿಯನ್ನು ರೂಪಿಸಲಾಗಿದೆ.



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Wednesday, July 22, 2009

ಬಾವಿಯಲ್ಲಿ ಶವ ಪತ್ತೆ/dead body Found

ಕಾಸರಗೋಡು: ತೃಕ್ಕರಿಪುರ ಸಮೀಪದ ಚೀಮೇನಿ ಸಕರ್ಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾಥರ್ಿನಿಯ ಶವ ಮನೆ ಬಳಿಯ ಬಾವಿಯಲ್ಲಿ ಬುಧವಾರ ಪತ್ತೆಯಾಗಿದೆ.
ಶವವನ್ನು ಸ್ಥಳೀಯ ನಿವಾಸಿ ಪಿ.ಪಿ.ಕುಞ್ಞಿಕಣ್ಣನ್ ಅವರ ಪುತ್ರಿ ಪಿ.ಪಿ.ನೀನಾ(20) ಎಂದು ಗುರುತಿಸಲಾಗಿದೆ.
ಕಾಲೇಜಿನ ಶಿಕ್ಷಣಕ್ಕೆ ಸಂಬಂಧಿಸಿ ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಎಂಬ ಅಭಿಪ್ರಾಯ ಕೇಳಿಬಂದಿದೆ. ಕಾಲೇಜಿಗೆ ಬುಧವಾರ ರಜೆ ಸಾರಲಾಗಿತ್ತು.

ಯುವತಿಯ ಅಪಹರಣ ಯತ್ನ: ಯುವಕನ ಸೆರೆ
ಕಾಸರಗೋಡು: ತಾಯಿಯೊಂದಿಗೆ ನಗರದ ಬಸ್ಸು ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿದ್ದ ಯುವತಿಯ ಮೇಲೆ ಆಮಿಷ ತೋರಿ ಕಾರಿನಲ್ಲಿ ಅಪಹರಿಸಲು ಯತ್ನಿಸಿದ ಯುವಕನನ್ನು ನಗರ ಪೊಲೀಸರು ಬುಧವಾರ ಮಧ್ಯಾಹ್ನ ಬಂಧಿಸಿದ್ದಾರೆ.
ಉಪ್ಪಳದ ಮುಸೋಡಿಯ 23ರ ಹರೆಯದ ಯುವತಿ ಅಪಹರಣಕ್ಕೆ ತುತ್ತಾದವಳು. ಯುವತಿಯೊಡನೆ ತಂಪು ಪಾನೀಯ ಕುಡಿಯಲು ಒತ್ತಾಯ ಮಾಡಿದಾಗ ಆಕೆ ಬೊಬ್ಬಿಟ್ಟಿದ್ದಾಳೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸರ ನೆರವಿನಿಂದ ಸ್ಥಳೀಯರು ಯುವಕನನ್ನು ಬೆನ್ನಟ್ಟಿ ಹಿಡಿದರು. ಯುವತಿಯ ತಾಯಿ ಅಂಗಡಿಯಂದರಿಂದ ಸಾಮಗ್ರಿ ಖರೀದಿಸಲು ಹೊರಟಿದ್ದ ಸಮಯ ಕಾದು ಯುವಕ ಈ ಕೃತ್ಯವೆಸಗಿದ್ದಾನೆ.

ದುಬೈಯಿಂದ ಹೊರ ಯುವಕ ನಾಪತ್ತೆ
ಕಾಸರಗೋಡು: ಕೊಲ್ಲಿರಾಷ್ಟ್ರದಿಂದ ತಂದೆಗೆ ಹೇಳದೆ ಕೇರಳಕ್ಕೆ ಬಂದ ಯುವಕ ನಾಪತ್ತೆಯಾಗಿದ್ದಾನೆ ಎಂದು ಸಂಬಂಧಿಕರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಕಣ್ಣೂರಿನ ಅಬ್ದುಲ್ ಮಜೀದ್ ಎಂಬವರ ಪುತ್ರ ನಿಸಾರ್ ಮಜೀದ್(21) ಎಂಬಾತನೇ ಕಾಣೆಯಾದ ಯುವಕ. ಜೂನ್ 28ರಂದು ದುಬೈಯಿಂದ ಬೆಂಗಳೂರಿಗೆ ವಿಮಾನ ಮೂಲಕ ಬಂದಿಳಿದ ಈತ  ಮಂಗಳೂರಿನತ್ತ ಪಯಣ ಬೆಳೆಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಸ್ಸಿಗೆ ಕಲ್ಲೆಸೆದು ಹಾನಿ
ಕಾಸರಗೋಡು: ಕಾಸರಗೋಡು-ಪೆರ್ಲ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್ಸನ್ನು ಎಡನೀರು ಶಾಲಾ ವಿದ್ಯಾಥರ್ಿಗಳು  ಕಲ್ಲೆಸೆದು ಹಾನಿಗೊಳಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಬಸ್ಸಿನ ಹಿಂಭಾಗದ ಗಾಜು ಸಂಪೂರ್ಣವಾಗಿ ಪುಡಿಯಾಗಿದೆ. ಬಸ್ಸಿಗೆ ಎಲ್ಲಾ ವಿದ್ಯಾಥರ್ಿಗಳು ಹತ್ತುವುದನ್ನು ವಿರೋಧಿಸಿದಾಗ ವಿದ್ಯಾಥರ್ಿಗಳು ಈ ಕೃತ್ಯವೆಸಗಿದ್ದಾರೆ.

ಬಯಲು ಪ್ರವಾಸ/Neerchal School Picnic

ಕಾಸರಗೋಡಿಗೆ ಸಮೀಪದ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನ ಸೋಮವಾರ ವಿದ್ಯಾಥರ್ಿಗಳು  ಶೇಖರಕಾನ ಜಲಪಾತವನ್ನು ವೀಕ್ಷಿಸಿದರು.


ಭರತನಾಟ್ಯ/Bharatha Natya-Edaneer matt

ಕಾಸರಗೋಡಿಗೆ ಸಮೀಪದ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ 49ನೇ ಚಾತುಮರ್ಾಸ್ಯ ಕಾರ್ಯಕ್ರಮದ ಅಂಗವಾಗಿ ಭಾನುವಾರ ಭರತನಾಟ್ಯ ಕಾರ್ಯಕ್ರಮ ಜರುಗಿತು.
 

ಸೂರಂಬೈಲಿನಲ್ಲಿ `ಹಲಸು ಸಂಸ್ಕರಣೆ'/Jackfruit Exhibition

ಸೂರಂಬೈಲು(ಕಾಸರಗೋಡು): ಸಾರ್ವಕಾಲಿಕ ಮೌಲ್ಯವಿಲ್ಲದೆ ಮೂಲೆಗುಂಪಾಗಿದ್ದ ಹಲಸು ಈಗ ಹೆಚ್ಚಿನ ಮನೆಗಳ ಪ್ರಧಾನ ಹಜಾರದಲ್ಲಿ ಸ್ಥಾನ ಪಡೆಯುತ್ತಿದೆ. ಹಲಸಿನ ಮೌಲ್ಯವಧರ್ಿತ ಉತ್ಪನ್ನಗಳಿಗೆ ಮಾರುಕಟ್ಟೆ ಕುದುರುತ್ತಿದೆ. ಇದು ಶುಭ ಸಂಕೇತ. ಇನ್ನು ಮನೆ ಮನೆಗಳಲ್ಲೂ ಹಲಸಿಗೆ ಪ್ರಾಧಾನ್ಯತೆ ದೊರಕುವಂತೆ ಮಾಡಬೇಕಿದೆ ಎಂದು ಅನುಭವಿ ಪಾಕ ತಜ್ಞೆ ಸುಶೀಲಾ ಭಟ್ ಪಾತನಡ್ಕ ಅಭಿಪ್ರಾಯಪಟ್ಟರು.
ಚಿಗುರು ಫಾರ್ಮಸರ್್ ಕ್ಲಬ್ ಮತ್ತು ಎಡನಾಡು ಕಣ್ಣೂರು ಸೇವಾ ಸಹಕಾರೀ ಬ್ಯಾಂಕ್ ಸಹಯೋಗದಲ್ಲಿ ಸೂರಂಬೈಲು ಗಣೇಶ ಭಜನಾ ಮಂದಿರದಲ್ಲಿ ಮಂಗಳವಾರ ಜರುಗಿದ `ಹಲಸು: ಸಂಸ್ಕರಣೆ - ಪ್ರಾತ್ಯಕ್ಷಿಕೆ' ಕಾರ್ಯಕ್ರಮದಲ್ಲಿಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಚಿಗುರು ಫಾರ್ಮಸರ್್ ಕ್ಲಬ್ ಅಧ್ಯಕ್ಷೆ ಲಕ್ಷ್ಮಿ.ವಿ.ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಡನಾಡು ಕಣ್ಣೂರು ಸೇವಾ ಸಹಕಾರೀ ಬ್ಯಾಂಕ್ ಅಧ್ಯಕ್ಷ ಶಿವರಾಮ್ ಭಟ್ ಕಾರಿಂಜೆ, ತಲೆಂಗಳ ಈಶ್ವರ ಭಟ್, ಶ್ರೀಕೃಷ್ಣ ರಾವ್ ಪೆರಿಯಾಲ್, ಪಿ.ಕೃಷ್ಣ ಭಟ್ ಪೆಮರ್ುಖ, ರಾಜು ಸ್ಟೀಫನ್ ಕಿದೂರು, ಕಟಾರ ಲಕ್ಷ್ಮೀನಾರಾಯಣ ಭಟ್, ಕೇಶವ ಭಟ್ ಗುರುವಾಯನಕೆರೆ ಹಾಜರಿದ್ದರು.
ಕಾರ್ಯಕ್ರಮದ ಅಂಗವಾಗಿ ಜಾಹ್ನವಿ ಭಟ್ ಹಳೆಮನೆ ತಯಾರಿಸಿದ ಹಲಸು ಉತ್ಪನ್ನಗಳಾದ ಹಪ್ಪಳ, ಜಾಮ್, ಪೆರಟ್ಟಿ, ಉಂಡೆಕಾಳು, ಹಲ್ವ, ಚಿಪ್ಸ್ ಇತ್ಯಾದಿಗಳನ್ನು ಪ್ರದಶರ್ಿಸಲಾಯಿತು.
ಸುಶೀಲಾ ಭಟ್ ಪಾತನಡ್ಕ ಹಲಸಿನ ಹಣ್ಣಿನ ಜೆಲ್ಲಿ, ಜ್ಯಾಂ, ಸ್ಕ್ವಾಷ್ಗಳ ಪ್ರಾತ್ಯಕ್ಷಿಕೆ ನೀಡಿದರು.
ಎಡನಾಡು ಕಣ್ಣೂರು ಸೇವಾ ಸಹಕಾರೀ ಬ್ಯಾಂಕ್ ಕಾರ್ಯದಶರ್ಿ ಎ.ಕೃಷ್ಣ ಭಟ್ ಸ್ವಾಗತಿಸಿ,  ಚಿಗುರು ಫಾರ್ಮಸರ್್ ಕ್ಲಬ್ ಸದಸ್ಯ ಎಚ್.ಶಿವರಾಮ ಭಟ್ ದೊಡ್ಡಮಾಣಿ ವಂದಿಸಿದರು. ಹವ್ಯಾಸಿ ಪತ್ರಕರ್ತ ಹರೀಶ್ ಹಳೆಮನೆ ಕಾರ್ಯಕ್ರಮ ನಿರೂಪಿಸಿದರು.
 

ಶ್ವೇತ ರಮ್ಯಾಗೆ ಎನ್.ಎಸ್.ಎಸ್. ಪ್ರಶಸ್ತಿ/NSS Best Volenteer Award

ಕಾಸರಗೋಡು:  ಪೆರ್ಲ ನಲಂದಾ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕತರ್ೆ ಹಾಗೂ ತೃತೀಯ ಬಿ.ಬಿ.ಎಂ. ವಿದ್ಯಾಥರ್ಿನಿ ಶ್ವೇತ ರಮ್ಯಾ ಅವರಿಗೆ ಕಣ್ಣೂರು ವಿಶ್ವವಿದ್ಯಾನಿಲಯದ 2008-09ನೇ ಸಾಲಿನ ಎನ್.ಎಸ್.ಎಸ್. ಉತ್ತಮ ಸ್ವಯಂಸೇವಕಿ ಪ್ರಶಸ್ತಿಯನ್ನು ಪಡೆದುಕೊಂಡರು.
ಇತ್ತೀಚೆಗೆ ಕಣ್ಣೂರು ವಿಶ್ವವಿದ್ಯಾನಿಲಯದ ಸೆನೆಟ್ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಕುಲಪತಿ ಮೈಕೆಲ್ ತರಗನ್ ಪ್ರಶಸ್ತಿ ವಿತರಿಸಿದರು.
ಅಭಿನಂದನೆ: ಕಾಲೇಜಿಗೆ ಪ್ರಪ್ರಥಮ ಬಾರಿಗೆ ಪ್ರಶಸ್ತಿ ಗಳಿಸಿದ ಶ್ವೇತ ರಮ್ಯಾ ಅವರನ್ನು ಕಾಲೇಜಿನ ಆಡಳಿತ ನಿದರ್ೇಶಕ ಅಹಮ್ಮದ್ ಕಬೀರ್, ಪ್ರಾಂಶುಪಾಲ ಜೇಕಬ್ ಟಿ.ಟಿ, ಎನ್.ಎಸ್.ಎಸ್. ಯೋಜನಾಧಿಕಾರಿ ಉದಯರಾಜ ಅರಳಿತ್ತಾಯ ಕೆ.ವಿ. ಹಾಗೂ ಉಪನ್ಯಾಸಕ ಮತ್ತು ವಿದ್ಯಾಥರ್ಿ ವೃಂದ ಅಭಿನಂದಿಸಿದೆ.
    
 
ಸಹಸ್ರ ನಾಳಿಕೇರ ಮಹಾಗಣಪತಿ ಯಾಗ ಕಾರ್ಯಾಲಯಕ್ಕೆ ಚಾಲನೆ
ಕಾಸರಗೋಡು: ಸಾರ್ವಜನಿಕ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಬರುವ ತಿಂಗಳು ನಡೆಯಲಿರುವ ಶತರುದ್ರಾಭಿಷೇಕ ಮತ್ತು ಸಹಸ್ರ ನಾಳಿಕೇರ ಮಹಾಗಣಪತಿ ಯಾಗದ ಕಾರ್ಯಾಲಯವನ್ನು ಇಲ್ಲಿನ ಜಿಲ್ಲಾ ಸಹಕಾರಿ ಬ್ಯಾಂಕಿನ ಸಮೀಪದ ಕಟ್ಟಡದಲ್ಲಿ ಇತ್ತೀಚೆಗೆ ಶ್ರೀನಿವಾಸ ಶೆಣೈ ಉದ್ಘಾಟಿಸಿದರು.
ಆ.24ರಂದು ಶತರುದ್ರಾಭಿಷೇಕ ಮತ್ತು 25ರಂದು  ಸಹಸ್ರ ನಾಳಿಕೇರ ಮಹಾಗಣಪತಿ ಯಾಗ ಜರುಗಲಿದೆ. ಇದಕ್ಕೆ ಅಗತ್ಯವಿರುವ ಪೂಜಾದ್ರವ್ಯಗಳನ್ನು ಕಾರ್ಯಾಲಯದಲ್ಲಿ ಸ್ವೀಕರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Tuesday, July 21, 2009

Udupi News


¢£ÁAPÀ 15-07-2009 jAzÀ ¢£ÁAPÀ 18.07.2009 gÀ ªÀÄzsÉå PÁ¥ÀÄ oÁuÁ ªÁå¦ÛAiÀÄ ªÀįÁègÀÄ UÁæªÀÄzÀ PÉÆA§UÀÄqÉØAiÀÄ ªÁ¹ C«ÄÃgï DzÀA ¸Á¨ï JA§ªÀgÀÄ PÀÄlÄA§zÉÆA¢UÉ ªÀÄAUÀ¼ÀÆjUÉ ºÉÆÃVgÀĪÀ ¸ÀªÀÄAiÀÄzÀ°è AiÀiÁgÉÆÃ PÀ¼ÀîgÀÄ ªÀÄ£ÉAiÀÄ »A§¢AiÀÄ QlQAiÀÄ£ÀÄß MqÉzÀÄ M¼À £ÀÄVÎ PÉÆÃuÉAiÉÆ¼ÀVzÀÝ PÀ¥Án£À ©ÃUÀ vÉUÉzÀÄ ¸ÀĪÀiÁgÀÄ 1 ®PÀë 68 ¸Á«gÀ gÀÆ¥Á¬Ä ªÀiË®åzÀ 17 ¥ÀªÀ£ï a£ÁߨsÀgÀtUÀ¼À£ÀÄß PÀzÀÄÝPÉÆAqÀÄ ºÉÆÃVzÀÄÝ, F §UÉÎ C«ÄÃgï DzÀA ¸Á¨ïgÀªÀgÀÄ ¤ÃrzÀ zÀÆj£ÀAvÉ PÁ¥ÀÄ oÁuÁ C.PÀæ 144/09 PÀ®A 454.457.380 L¦¹ AiÀÄAvÉ ¢£ÁAPÀ 18.07.09 gÀAzÀÄ ¥ÀæPÀgÀt zÁR¯ÁV vÀ¤SÉAiÀİèvÀÄÛ.
F ¥ÀæPÀgÀtzÀ°è PÁ¥ÀÄ oÁuÁ ¥Éưøï G¥À¤ÃjPÀëPÀgÀÄ ²æÃ eÁAiÀiï CAvÉÆÃ¤, ¥ÉÆæ. ¦.J¸ï.L ªÀ¸ÀAvÀPÀĪÀiÁgï ªÀÄvÀÄÛ ¹§âA¢UÀ¼ÁzÀ ²ªÀtÚ, ¸ÀAvÉÆÃµï, gÁWÀªÉÃAzÀæ, C±ÉÆÃPï, zsÀƪÀÄtÚ, ²æÃzsÀgï JA§ªÀgÀÄUÀ¼ÀÄ RavÀ ªÀiÁ»w ªÉÄÃgÉUÉ ²ªÀ𠧸ÀÄì ¤¯ÁÞtzÀ°è DgÉÆÃ¦ E¸Áä¬Ä¯ï, 28 ªÀµÀð,vÀAzÉ: CuÁÚ±ÉÃPï, PÁ¸ÀgÀPÉÆÃqÀÄ, mÉÆAPÀ, ¦ü²AUïºÁgï§gï, ºÉÆ£ÁߪÀgÀ ¥ÉÆÃ¸ïÖ, ºÉÆ£ÁߪÀgÀ vÁ®ÆPÀÄ, G.PÀ f¯Éè, JA¨ÁvÀ£À£ÀÄß ªÀ±ÀPÉÌ vÉUÉzÀÄPÉÆArzÀÄÝ £ÀAvÀgÀ ºÉaÑ£À vÀ¤SÉAiÀÄ §UÉÎ PÁ¥ÀÄ ªÀÈvÀÛ ¤jÃPÀëPÀgÀ ªÀÄÄAzÉ ºÁdgÀÄ¥Àr¹zÀÄÝ, DgÉÆÃ¦AiÀÄÄ ¤ÃrzÀ ¸Àé EZÁÑ ºÉýPÉ DzsÁgÀzÀ°è PÁ¥ÀÄ ªÀÈvÀÛ ¤jÃPÀëPÀgÀÄ, PÁ¥ÀÄ G¥À¤jÃPÀëPÀgÀÄ ºÁUÀÆ ¹§âA¢UÀ¼ÀÄ ²ªÀðzÀ°ègÀĪÀ DgÉÆÃ¦AiÀÄ CvÉÛAiÀÄ ªÀÄ£ÉUÉ DgÉÆÃ¦AiÉÆA¢UÉ vÉgÀ½ ªÀÄ£ÉAiÀÄ PÉÆoÀrAiÀÄ PÀ¥ÁlÄ PɼÀUÉ CqÀV¹nÖzÀÝ a£ÁߨsÀgÀtzÀ §mÉÖAiÀÄ UÀAl£ÀÄß vÉUÉzÀÄPÉÆnÖgÀÄvÁÛ£É. DgÉÆÃ¦AiÀÄÄ PÀ¼ÀªÀÅ ªÀiÁrzÀ ¢£À ¸Àéw󣃮A¢UÉ CvÉÛAiÀÄ ªÀÄ£ÉUÉ vÉgÀ½ AiÀiÁjUÀÆ UÉÆvÁÛUÀzÀAvÉ PÉÆoÀrAiÀÄ°è §aÑlÄÖ £ÀAvÀgÀ ªÀÄ£ÉAiÀİèzÀÝ ¨ÉÊPï £À°è vÀ£Àß ªÀÄ£ÉAiÀiÁzÀ ºÉÆ£ÁߪÀgÀPÉÌ ºÉÆÃUÀĪÀ ¸ÀªÀÄAiÀÄ ªÀÄAQ JA§°è ¨ÉÊPï C¥ÀWÁvÀzÀ°è UÁAiÀÄUÉÆAqÀÄ ªÀÄAQ D¸ÀévÉæAiÀİè zÁR¯ÁV £ÀAvÀgÀ ºÉaÑ£À aQvÉìUÁV ºÉÆ£ÁߪÀgÀ D¸ÀévÉæUÉÀ zÁR¯ÁV ¢£ÁAPÀ 16-07-2009 gÀAzÀÄ D¸ÀévÉæ¬ÄAzÀ ©qÀÄUÀqÉUÉÆAqÀÄ ²ªÀðzÀ°ègÀĪÀ CvÉÛAiÀÄ ªÀÄ£ÉAiÀÄ°è §AzÀÄ «±ÁæAw ¥ÀqÉAiÀÄÄwÛzÀÄÝ, F ¢£À ¢£ÁAPÀ 20-07-2009 gÀAzÀÄ ²ªÀ𠧸ÀÄì ¤¯ÁÝtzÀ°è zÀ¸ÀÛVj ªÀiÁrgÀĪÀÅzÁVzÉ. F PÁAiÀiÁðZÀgÀuÉAiÀİè f¯Áè ¥ÉÆ°Ã¸ï ªÀjµÁÖ¢üPÁjAiÀĪÀgÀ ¤zÉÃð±À£ÀzÀ°è, PÁPÀð¼À G¥À «¨sÁUÀzÀ ¥Éưøï G¥Á¢üÃPÀëPÀgÀÄ gÀªÀgÀÄUÀ¼À ªÀiÁUÀðzÀ±Àð£ÀzÀ°è PÁ¥ÀÄ ¥ÉÆ°Ã¸ï ªÀÈvÀÛ ¤jÃPÀëPÀgÁzÀ ²æÃ ZɮĪÀgÁdÄ ºÁUÀÆ ¹§âA¢gÀªÀgÀÄ ¨sÁUÀªÀ»¹gÀÄvÁÛgÉ.

Udupi News

PÀ¼ÀªÀÅ ¥ÀæPÀgÀt

  • ¢£ÁAPÀ 18/07/2009 gÀAzÀÄ ²æÃªÀÄw UÀÄt gÀvÀß ±ÉnÖ 43 ªÀµÀð UÀAqÀ: ¸ÀÄgÉÃAzÀæ ±ÉnÖ ªÁ¸À: UÀuÉñÀ PÀÈ¥Á ¸ÀªÀð ¥ÀæPÁ±ï £ÀUÀgÀ CAtPÀzÀPÀmÉÖ PÉÆÃmÉñÀégÀ UÁæªÀÄ PÀÄAzÁ¥ÀÄgÀ vÁ®ÆPÀÄ JA§ªÀgÀÄ PÀÄAzÁ¥ÀÄgÀ vÁ®ÆPÀÄ PÉÆÃmÉñÀégÀ UÁæªÀÄzÀ CAPÀzÀPÀmÉÖ ¸ÀªÀð¥ÀæPÁ±ï £ÀUÀgÀzÀ°ègÀĪÀ ²æÃ UÀuÉñï JA§ ªÀÄ£ÉUÉ ¢£ÁAPÀ 18/07/2009 gÀAzÀÄ ¸ÀAeÉ 7.30 UÀAmÉUÉ ©ÃUÀ ºÁQ avÀÆÛjUÉ ºÉÆÃzÀªÀgÀÄ ¢£ÁAPÀ 20/07/2009 gÀAzÀÄ ªÀÄzÁåºÀß 2.00 UÀAmÉUÉ ªÀÄ£ÉUÉ §AzÀÄ £ÉÆÃrzÁUÀ ªÀÄ£ÉAiÀÄ ¥ÀƪÀð §¢AiÀÄ ¨ÁV®£ÀÄß AiÀiÁgÉÆÃ PÀ¼ÀîgÀÄ ªÀÄÄjzÀ M¼À ¥ÀæªÉò¹ ªÀÄ£ÉAiÉÆ¼ÀVj¹zÀÝ ¸ÀĪÀiÁgÀÄ 250 UÁæA vÀÆPÀ«gÀĪÀ ®Qëöäà PÉvÀÛ£ÉAiÀÄ avÀæ«gÀĪÀ ¨É½îAiÀÄ vÀA©UÉ, ¸ÀĪÀiÁgÀÄ 6 EAZÀÄ JvÀÛgÀ«gÀĪÀ vÀ¯Á ¸ÀĪÀiÁgÀÄ 100 UÁæA vÀÆPÀzÀ ¨É½îAiÀÄ PÁ®Ä ¢Ã¥ÀUÀ¼ÀÄ, ¸ÀĪÀiÁgÀÄ CzsÀð ¥ÀªÀ£ï vÀÆPÀzÀ a£ÀßzÀ ¨ÉæÃ¸ï¯ÉêmïUÀ¼ÀÄ2, ¸ÀĪÀiÁgÀÄ CzsÀð ¥ÀªÀ£ï vÀÆPÀzÀ a£ÀßzÀ GAUÀÄgÀUÀ¼ÀÄ-4, £ÉÆQÃAiÀÄ ªÉƨÉÊ¯ï ¸ÉmïÖUÀ¼À£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ. PÀ¼ÀªÁzÀ ¸ÀéwÛ£À CAzÁdÄ ªÀiË®å 54,000/- gÀÆ¥Á¬ÄUÀ¼ÁVgÀ§ºÀÄzÀÄ F §UÉÎ ²æÃªÀÄw UÀÄt gÀvÁß ±ÉnÖ , 43 ªÀµÀð gÀªÀgÀÄ ¤ÃrzÀ zÀÆj£À£ÀéAiÀÄ PÀÄAzÁ¥ÀÄgÀ oÁuÉAiÀİè oÁuÁ C¥ÀgÁzsÀ PÀæªÀiÁAPÀ 214/09 PÀ®A 454,457,380 L¦¹AiÀÄAvÉ ¥ÀæPÀgÀt zÁR°¹ vÀ¤SÉ PÉÊUÉÆ¼Àî¯ÁVzÉ.

ºÀÄqÀÄV PÁuÉ ¥ÀæPÀgÀt

  • §æºÁäªÀgÀ oÁuÁ ¸ÀgÀºÀ¢Ý£À PÀZÀÆÑgÀÄ UÁæªÀÄzÀ ¨ÁPÀÆðgÀÄ zÀÄUÁð¥ÀgÀªÉÄñÀéjà ¤®AiÀÄ, ¨É樀 ªÀÄ£ÉAiÀÄ ªÁ¹ CªÀÄÈvÁ (19ªÀµÀð) vÀAzÉ: dAiÀÄ ¥ÀÆeÁj EªÀ¼À vÀAV C«ÄvÀ (¥ÁæAiÀÄ 15ªÀµÀð) J£ï.eÉ.¹ dƤAiÀÄgï PÁ¯ÉÃf£À°è 10 £Éà vÀgÀUÀwAiÀİè PÀ°AiÀÄÄwÛzÀݪÀ¼ÀÄ ¢£ÁAPÀ 12/07/09 gÀAzÀÄ 2:30 UÀAmÉUÉ ªÀģɬÄAzÀ ¨ÁPÀÆðgÀÄ ¥ÉÃmÉUÉ vÀgÀPÁj vÀgÀ¯ÉAzÀÄ ºÉÆÃzÀªÀ¼ÀÄ F vÀ£ÀPÀ ªÀÄ£ÉUÉ ¨ÁgÀzÉà PÁuÉAiÀiÁVgÀÄvÁÛ¼É. F §UÉÎ CªÀÄÈvÁ (19)gÀªÀgÀÄ ¤ÃrzÀ zÀÆj£À ªÉÄÃgÀUÉ §æºÁäªÀgÀ oÁuÁ C¥ÀgÁzsÀ PÀæªÀiÁAPÀ 1280/09 PÀ®A ºÀÄqÀÄV PÁuÉAiÀÄAvÉ ¥ÀæPÀgÀt zÁR°¹PÉÆ¼Àî¯ÁVzÉ. PÁuÉAiÀiÁzÀªÀgÀÄ ¸ÀĪÀiÁgÀÄ 5 Cr 5 EAZÀÄ, JuÉÚ PÀ¥ÀÄà ªÉÄʧtÚ ºÉÆA¢zÀÄÝ PÀ£ÀßqÀ ¨sÁµÉ ªÀiÁvÀ£ÁqÀÄvÁÛgÉ. ºÀ¼À¢ §tÚzÀ ZÀÆrzÁgÀ zsÀj¹gÀÄvÁÛ¼É. ªÉÄÃ¯É w½¹zÀ ZÀºÀgÉAiÀÄļÀî ºÀÄqÀÄV ¥ÀvÉÛAiÀiÁzÀ°è ¥Éưøï G¥À¤jÃPÀëPÀgÀÄ, §æºÁäªÀgÀ (0820-2561044, 0820-2561966) EªÀgÀ£ÀÄß CxÀªÁ ¥Éưøï PÀAmÉÆæÃ¯ï gÀÆA, GqÀĦ (0820 - 2526444) EªÀgÀ£ÀÄß ¸ÀA¥ÀQð¸À®Ä PÉÆÃgÀ¯ÁVzÉ.

DPÀ¹äPÀ ¨Á«UÉ ©zÀÄÝ ¸ÁªÀÅ ¥ÀæPÀgÀt

  • ¢£ÁAPÀ 20/07/2009 gÀAzÀÄ ªÀÄzsÁåºÀß 1-00 UÀAmÉ ¸ÀĪÀiÁjUÉ PÉ.¥Àæ¨sÁPÀgÀ ±ÉnÖ 49 ªÀµÀð vÀAzÉ:J.gÁfêÀ ±ÉnÖ ªÁ¸À: ¸ÀÄ¥Àæ¨sÁ ±ÀĨsÀ¤ü¢ü PÁ¯ÉÆÃ¤ ºÀAUÀ¼ÀÆgÀÄ PÀÄAzÁ¥ÀÄgÀ vÁ®ÆPÀÄ JA§ªÀgÀ CtÚ PÉ. ¨sÁ¸ÀÌgÀ ±ÉnÖAiÀĪÀgÀ ªÀÄUÀ 18 ªÀµÀð ¥ÁæAiÀÄzÀ PÁwðPï ±ÉnÖ JA§ªÀgÀÄ ªÀÄ£ÉAiÀÄ vÉÆÃlzÀ ¨Á«AiÀÄ ªÉÆÃmÁgÀÄ ZÁ®Ä ªÀiÁqÀ®Ä ºÉÆÃV DPÀ¹äPÀªÁV ¨Á«UÉ ©zÀÄÝ ¨Á«AiÀÄ ¤Ãj£À°è ªÀÄļÀÄV ªÀÄÈvÀ¥ÀnÖgÀĪÀÅzÁVzÉ.F §UÉÎ PÀÄAzÁ¥ÀÄgÀ oÁuÉAiÀİè PÉ.¥Àæ¨sÁPÀgÀ ±ÉnÖ gÀªÀgÀÄ ¤ÃrzÀ zÀÆj£À ªÉÄÃgÉUÉ oÁuÁ C¸Áé¨sÁ«PÀ ªÀÄgÀt ¸ÀASÉå 31/09 PÀ®A 174 ¹.Dgï.¦.¹.AiÀÄAvÉ ¥ÀæPÀgÀt zÁR°¹ vÀ¤SÉ PÉÊUÉÆ¼Àî¯ÁVzÉ.

Udupi News

  • PÁuÉ ¥ÀæPÀgÀt 
  • ¢£ÁAPÀ 15-07-09gÀAzÀÄ 23:30 UÀAmÉUÉ ²æÃ PÉ.dAiÀÄgÁªÀÄ ªÉÆUÀ«ÃgÀ (45 ªÀµÀð), vÀAzÉ: ºÉjAiÀÄ ªÉÆUÀ«ÃgÀ, ªÁ¸À: ²æÃ gÁªÀiÁ£ÀÄUÀæºÀ, avÉÛÃj¨ÉlÄÖ, ªÀÄgÀªÀAvÉ UÁæªÀÄ, PÀÄAzÁ¥ÀÄgÀ vÁ®ÆPÀÄgÀªÀgÀÄ UÀAUÉÆ½î oÁuÉAiÀİè zÀÆgÀÄ zÁR°¹zÀÄÝ vÀ£Àß zÀÆj£À°è CªÀgÀ ªÀÄUÀ ZÉÃvÀ£À (17 ªÀµÀð)gÀªÀgÀÄ £ÁªÀÅAzÀzÀ PÁ¯ÉÃf£À°è ¥ÀæxÀªÀÄ ¦AiÀÄĹ «zÁåyðAiÀiÁVzÀÄÝ ¢£ÁAPÀ 15-07-09gÀAzÀÄ 12:30UÀAmÉUÉ PÁ¯ÉÃf¤AzÀ ªÀÄ£ÉUÉ §AzÀªÀ£ÀÄ 15:00 UÀAmÉAiÀÄ vÀ£ÀPÀ ªÀÄ£ÉAiÀİèzÀÄÝ £ÀAvÀgÀ MAzÀÄ aÃnAiÀİè "vÁ£ÀÄ ªÀÄ£É ©lÄÖ ºÉÆÃUÀÄwÛzÉÝÃ£É zÀAiÀÄ«lÄÖ PÀë«Ä¹, C¥ÀàAiÀÄå £À£Àß N¢UÁV ¨ÉÃgÉAiÀĪÀgÀ PÁ®Ä »rAiÀÄĪÀ PÀµÀÖ CªÀjUÉ ¨ÉÃqÀ zÀAiÀÄ«lÄÖ £À£ÀߣÀÄß ºÀÄqÀÄPÀ¨ÉÃr" JA§ÄzÁV §gÉ¢lÄÖ PÁuÉAiÀiÁVgÀÄvÁÛ£É JA§ÄzÁVzÉ. F §UÉÎ UÀAUÉÆ½î ¥Éưøï oÁuÉAiÀİè C¥ÀgÁzsÀ PÀæªÀiÁAPÀ 71/09 PÀ®A ªÀÄ£ÀĵÀå PÁuÉAiÀÄAvÉ ¥ÀæPÀgÀt zÁR°¹ vÀ¤SÉ PÉÊUÉÆ¼Àî¯ÁVzÉ. PÁuÉAiÀiÁzÀªÀ£À ZÀºÀgÉ F jÃwEzÀÄÝ ¥ÀvÉÛAiÀiÁzÀ°è ¥Éưøï G¥À¤jÃPÀëPÀgÀÄ UÀAUÉÆ½î oÁuÉ 08254 - 265333 CxÀªÁ ¥ÉÆ°Ã¸ï ªÀÈvÀÛ ¤jÃPÀëPÀgÀÄ, PÀÄAzÁ¥ÀÄgÀ ªÀÈvÀÛ 08254 - 230880 EªÀjUÉ ªÀiÁ»w ¤ÃqÀ®Ä PÉÆÃgÀ¯ÁVzÉ. ºÉ¸ÀgÀÄ : ZÉÃvÀ£À 17 ªÀµÀð, vÀAzÉ PÉ. dAiÀÄgÁªÀÄ ªÉÆUÀ«ÃgÀ, 5.6 Cr JvÀÛgÀ, UÉÆÃ¢ü ªÉÄʧtÚ, PÉÆÃ®ÄªÀÄR, ¸ÁzÁgÀt ªÉÄÊPÀlÄÖ, ¤Ã° fãïì ¥ÁåAmï ªÀÄvÀÄÛ ©½ UÉgÉUÀ½gÀĪÀ n-±Àmïð zsÀj¹zÀÄÝ PÀ£ÀßqÀ ªÀiÁvÀ£ÁqÀÄvÁÛ£É.

fêÀ ¨ÉzÀjPÉ ¥ÀæPÀgÀt

¢£ÁAPÀ 19-07-09 gÀAzÀÄ ªÀÄzsÁåºÀß 15:25 UÀAmÉUÉ »jAiÀÄqÀÌ oÁuÁ ¥Éưøï PÁ£ïìmÉç¯ï DzÀ ²æÃ gÁªÀÄ¥Àæ¨sÀÄgÀªÀgÀÄ ¥Éưøï oÁuÉAiÀİè PÀvÀðªÀåzÀ°ègÀĪÁUÀ ¥Àæ«Ãuï PÀįÁ¯ï JA¨ÁvÀ£ÀÄ vÀ£Àß ªÉƨÉÊ¯ï £ÀA§æ 9481509925 ¤AzÀ gÁªÀÄ¥Àæ¨sÀÄgÀªÀgÀ ªÉƨÉÊ¯ï ¥sÉÆÃ¤UÉ PÀgÉ ªÀiÁr »jAiÀÄqÀÌ oÁuÉAiÀÄ »A¢£À ¥Éưøï G¥À¤jÃPÀëPÀgÁzÀ ªÀĺÉÃ±ï ¥Àæ¸ÁzÀ£ÀÄ ±ÉÃPÀqÀ 25%gÀµÀÄÖ vÀ£Àß ¨sÀ«µÀåªÀ£ÀÄß ºÁ¼ÀĪÀiÁrzÀ£ÀÄ. ¥ÉưøÀgÀÄ £À£Àß ªÀÄ£ÉUÉ §gÀĪÀÅzÀÄ ¨ÉÃqÀ, £Á£ÀÄ ¥Éưøï oÁuÉUÉ §gÀĪÀÅ¢®è. wAUÀ½UÉ 10,000/- gÀÆ¥Á¬Ä ªÀiÁªÀÄİ PÉÆqÀÄvÉÛãÉ. EzÀ£ÀÄß ¤ªÀÄä ¥ÉÆ°Ã¸ï G¥À¤jÃPÀëPÀjUÉ w½¸ÀÄ. ªÀªÁðr PÀȵÀÚ PÀįÁ¯ï 50% £À£Àß ¨sÀ«µÀåªÀ£ÀÄß ºÁ¼ÀÄ ªÀiÁrzÁÝ£É. £À£ÀUÉ 14 ªÀµÀð eÉʮĪÁ¸ÀªÁzÀgÀÆ ¥ÀgÀªÁV®è. DvÀ£À£ÀÄß PÉÆAzÀÄ ©¸ÁqÀÄvÉÛÃ£É JAzÀÄ vÀļÀÄ«£À°è fêÀ ¨ÉzÀjPÉ ºÁQgÀÄvÁÛ£É. F §UÉÎ gÁªÀÄ¥Àæ¨sÀÄgÀªÀgÀ zÀÆj£À ªÉÄÃgÉUÉ ¥Àæ«Ãuï PÀįÁ¯ï «gÀÄzÀÞ »jAiÀÄqÀÌ oÁuÉAiÀİè oÁuÁ C¥ÀgÁzsÀ PÀæªÀiÁAPÀ 54/09 PÀ®A 507 L¦¹AiÀÄAvÉ ¥ÀæPÀgÀt zÁR°¹ vÀ¤SÉ PÉÊUÉÆ¼Àî¯ÁVzÉ.

ºÀ¯Éè ¥ÀæPÀgÀt

¢£ÁAPÀ 20/07/2009 gÀAzÀÄ 18:00 UÀAmÉ ¸ÀªÀÄAiÀÄPÉÌ GqÀĦ vÁ®ÆPÀÄ 41 ²gÀÆgÀÄ UÁæªÀÄzÀ ºÀjRArUÉ §½ ªÀĺÉñï PÀįÁ¯ï JA¨ÁvÀ£ÀÄ UÉÆÃ¥Á® ¥ÀÆeÁj (65 ªÀµÀð) vÀAzÉ ¢ªÀAUÀvÀ J®è¥Àà ¥ÀÆeÁj, ¥ÀqÀÄè¨ÉlÄÖ, ºÀjRArUÉ 41£Éà ²ÃgÀÆgÀÄ, GqÀĦgÀªÀgÀ£ÀÄß CPÀæªÀĪÁV vÀqÉzÀÄ ¤°è¹ PÉÊUÀ½AzÀ ºÀ¯Éè £ÀqɹgÀÄvÁÛgÉ. F WÀl£ÉUÉ UÉÆÃ¥Á®gÀªÀgÀ ºÉAqÀwAiÀÄ vÀAV ªÀÄvÀÄÛ ªÀĺÉñï PÀįÁ¯ïgÀªÀjUÉ zÀ£ÀUÀ¼ÀÄ PÀȶ UÀzÉÝUÉ ºÉÆÃzÀ §UÉÎ ªÀiÁvÀÄPÀvÉAiÀiÁVzÀÄÝ CzÉà zÉéõÀ¢AzÀ ºÀ¯Éè ªÀiÁrgÀÄvÁÛgÁV UÉÆÃ¥Á® ¥ÀÆeÁjAiÀĪÀgÀÄ vÀ£Àß zÀÆj£À°è w½¹gÀÄvÁÛgÉ. F §UÉÎ »jAiÀÄqÀÌ oÁuÉAiÀİè oÁuÁ C¥ÀgÁzsÀ PÀæªÀiÁAPÀ 55/09 PÀ®A 341, 323 L¦¹AiÀÄAvÉ ¥ÀæPÀgÀt zÁR°¹ vÀ¤SÉ PÉÊUÉÆ¼Àî¯ÁVzÉ.

C¥ÀWÁvÀ ¥ÀæPÀgÀt

¢£ÁAPÀ 18/07/09 gÀAzÀÄ «dAiÀÄ®Qëöäà UÀAqÀ ²æÃ¤ªÁ¸À ¨sÀmï, ªÀĺÁ®¸À PÀÈ¥Á, ªÀÄAaPÉgÉ, C¯ÉªÀÇgÀÄ, GqÀĦgÀªÀgÀÄ GqÀĦ¬ÄAzÀ §¸ÀÄì £ÀA§æ PÉJ 02 ¹ 449gÀ°è ¥ÀæAiÀiÁt¸ÀÄwÛzÀÄÝ GqÀĦ vÁ®ÆPÀÄ 80 §qÀUÀ¨ÉlÄÖ UÁæªÀÄzÀ ªÀÄAa §¸ÀÄì ¤¯ÁÝtzÀ §½ 19:45 UÀAmÉUÉ §¹ì¤AzÀ E½AiÀÄÄwÛzÀÝAvÉ §¸Àì£ÀÄß CzÀgÀ ZÁ®PÀ MªÉÄä¯É Cwà ªÉÃUÀ ºÁUÀÆ ¤®ðPÀëöåvÀ£À¢AzÀ ªÀÄÄAzÀPÉÌ ZÀ¯Á¬Ä¹zÀ ¥ÀjuÁªÀÄ «dAiÀÄ®QëöäÃgÀªÀgÀÄ §¹ì¤AzÀ gÀ¸ÉÛUÉ ©zÀÄÝ §®PÁ°£À ¥ÁzÀzÀ §½ UÁAiÀĪÀÅAmÁVzÀÄÝ £ÀAvÀgÀ CzÉà ¢£À C¥ÀWÁvÀ¥Àr¹zÀ §¹ì£À ZÁ®PÀgÀÄ GqÀĦ DzÀ±Àð D¸ÀàvÉæUÉ aQvÉì §UÉÎ CªÀgÀ£ÀÄß zÁR°¹zÀÄÝ aQvÉì ¥ÀqÉzÀÄ «dAiÀÄ®QëöäÃgÀªÀgÀÄ ªÀÄ£ÉUÉ ºÉÆÃVzÀÄÝ ¢£ÁAPÀ 20/07/09gÀAzÀÄ £ÉÆÃªÀÅ eÁ¹ÛAiÀiÁzÀzÀÝjAzÀ GqÀĦ ¸ÀgÀPÁj D¸ÀàvÉæUÉ zÁR¯ÁV zÀÆgÀÄ ¤ÃrgÀÄvÁÛgÉ. CªÀgÀ zÀÆj£ÀAvÉ ªÀÄtÂ¥Á® oÁuÉAiÀİè oÁuÁ C¥ÀgÁzsÀ PÀæªÀiÁAPÀ 128/09 PÀ®A 279, 337 L¦¹AiÀÄAvÉ ¥ÀæPÀgÀt zÁR°¹ vÀ¤SÉ PÉÊUÉÆ¼Àî¯ÁVzÉ.

Udupi News

UÁAeÁ ªiÁgÁl

¢£ÁAPÀ 21/07/2009gÀAzÀÄ ¨É½UÉÎ 08:30 WÀAmÉUÉ D¢ªÀÅqÀĦ ªÀiÁPÉðmï §½ CPÀæªÀĪÁV ªÀiÁzÀPÀªÀ¸ÀÄÛ ºÉÆA¢zÀÝ E§âgÀ£ÀÄß GqÀĦ f¯Áè r.¹.L.©., ¥ÉÆ°Ã¸ï ¤jÃPÀëPÀgÁzÀ UÀuÉñï JA. ºÉUÀqÉ £ÉÃvÀÈvÀézÀ vÀAqÀ zÁ½ £Àqɹ UÁAeÁ ªÀiÁgÁlªÀiÁqÀÄwÛzÀݪÀgÀ£ÀÄß §A¢ü¹ CªÀgÀÄUÀ¼À ªÀ±À«zÀÝ 2.05 PÉf UÁAeÁªÀ£ÀÄß ªÀ±À¥Àr¹PÉÆArzÀÄÝ, ªÀ±À¥Àr¹PÉÆAqÀ UÁAeÁzÀ ¨É¯É ¸ÀĪÀiÁgÀÄ 50,000/- gÀÆ¥Á¬Ä JAzÀÄ CAzÁf¸À¯ÁVzÉ. §A¢vÀgÀ£ÀÄß PÉÆ®ÆègÀÄ ¸À«ÄÃ¥ÀzÀ dqÀÌ¯ï ¤ªÁ¹UÀ¼ÁzÀ C£ÀÄ¥ï n.n. (23 ªÀµÀð) ªÀÄvÀÄÛ eÉÆÃ£ï ªÀiÁåxÀÆå (20 ªÀµÀð) JAzÀÄ UÀÄgÀÄw¸À¯ÁVzÉ. zÁ½ ¸ÀªÀÄAiÀÄ E£ÉÆß§â DgÉÆÃ¦ C¤¯ï JA§ªÀ£ÀÄ vÀ¦à¹PÉÆArzÀÄÝ, DgÉÆÃ¦UÀ¼ÀÄ PÉÃgÀ¼À¢AzÀ PÀrªÉÄ ¨É¯ÉUÉ UÁAeÁªÀ£ÀÄß Rjâ¹ GqÀĦ ºÁUÀÆ ªÀÄtÂ¥Á® ¥Àj¸ÀgÀUÀ¼À°è ºÉaÑ£À ¨É¯ÉUÉ ªÀiÁgÁl ªÀiÁqÀĪÀ zÀAzsÉAiÀĪÀgÉAzÀÄ vÀ¤SÉ ªÉÃ¼É w½zÀħA¢gÀÄvÀÛzÉ.
F PÁAiÀiÁðZÀgÀuÉAiÀÄ£ÀÄß GqÀĦ f¯Áè ¥ÉÆ°Ã¸ï C¢üÃPÀëPÀgÁzÀ ²æÃ ¥Àæ«Ã£ï ªÀÄzsÀÄPÀgï ¥ÀªÁgï ªÀÄvÀÄÛ ºÉZÀÄѪÀj ¥Éưøï C¢üÃPÀëPÀgÁzÀ ²æÃ PÁ²Ã£Áxï J¸ï. vÀ¼ÀUÉÃjgÀªÀgÀ ¤zÉÃð±À£ÀzÀAvÉ GqÀĦ ¥Éưøï G¥Á¢üÃPÀëPÀgÁzÀ ²æÃ dAiÀÄAvï «. ±ÉnÖgÀªÀgÀ ªÀiÁUÀðzÀ±Àð£ÀzÀ°è r.¹.L.©., ¥ÉÆ°Ã¸ï ¤jÃPÀëPÀgÁzÀ ²æÃ UÀuÉñï JA. ºÉUÀqÉgÀªÀgÀÄ PÉÊUÉÆArzÀÄÝ, PÁgÁåZÀgÀuÉAiÀÄ°è ¹§âA¢AiÀĪÀgÁzÀ zÁªÉÆÃzÀgÀ, ªÀĺÁ§® ±ÉnÖ, GzÀAiÀiï PÀÄAzÀgï, gÀvÁßPÀgÀ, ªÁªÀÄ£À, ¥ÀĵÀàgÁd, £ÁUÀgÁd, ªÀÄ£ÉÆÃºÀgÀ GzÁåªÀgÀ ªÀÄvÀÄÛ ¥Éưøï G¥Á¢üÃPÀëPÀgÀ ¹§âA¢AiÀĪÀgÁzÀ gÁWÀªÉÃAzÀæ, gÀ«ZÀAzÀæ, ¸ÀÄ¢üÃgï ªÀÄvÀÄÛ ¸ÀAvÉÆÃµï PÀÄAzÀgïgÀªÀgÀÄ ¸ÀºÀPÀj¹gÀÄvÁÛgÉ.


Udupi News


PÁPÀð¼À UÁæªÀiÁAvÀgÀ ¥Éưøï oÁuÉ C¥ÀgÁzsÀ PÀæªÀiÁAPÀ 82/09 PÀ®A 392 L¦¹ ¥ÀæPÀgÀtzÀ°è ¦gÁå¢zÁgÀgÁzÀ ²æÃ ªÀiÁgÀÄw JA§ªÀgÀÄ PÉJ 35 J 679 £ÀA§j£À lªÉgÁ PÁj£À ZÁ®PÀgÁVzÀÄÝ, CªÀgÀ£ÀÄß ¢£ÁAPÀ 05/07/09 gÀAzÀÄ ¨É½UÉÎ 6 d£À DgÉÆÃ¦UÀ¼ÀÄ ºÉƸÀ¥ÉÃmÉ gÉʯÉé ¸ÉÖñÀ£ï¤AzÀ ¥ÀÄtåPÉëÃvÀæUÀ¼À zÀ±Àð£ÀPÁÌV ¨ÁrUÉUÁV UÉÆvÀÄÛ ªÀiÁr PÀgÉzÀÄPÉÆAqÀÄ §AzÀÄ PÁV£É¯É, ªÀÄÄqÉð±ÀégÀ, EqÀUÀÄAf ¸ÀܼÀUÀ½UÉ ¨sÉÃn ¤Ãr £ÀAvÀgÀ 4 d£À GqÀĦAiÀİè E½¢zÀÄÝ, G½zÀj§âgÀÄ DgÉÆÃ¦UÀ¼ÀÄ D PÁj£À°è zsÀªÀÄð¸ÀܼÀPÉÌ ºÉÆÃUÀĪÀ zÁjAiÀÄ°è ¢£ÁAPÀ 07/07/09 gÀAzÀÄ ¸ÀAeÉ 7:30 UÀAmÉUÉ §dUÉÆÃ½AiÀÄ ¥ÁdUÀÄqÉØ JA§°è PÁj£À ZÁ®PÀgÁzÀ ªÀiÁgÀÄwgÀªÀjUÉ ºÉÆqÉzÀÄ, PÁgÀ£ÀÄß DgÉÆÃ¦UÀ½§âgÀÄ C¥ÀºÀj¹PÉÆAqÀÄ ºÉÆÃVgÀÄvÁÛgÉ.

F ¥ÀæPÀgÀtzÀ°è F ¢£À ²ªÀªÉÆUÀÎ §¸ï¤¯ÁÝtzÀ°è ¨É½UÉÎ 07.00 UÀAmÉUÉ PÁPÀð¼À UÁæªÀiÁAvÀgÀ oÁuÁ ¥ÉÆæ¨É±À£Àj ¥Éưøï G¥À¤jÃPÀëPÀgÁzÀ ²æÃ ²ªÀPÀĪÀiÁgï ºÁUÀÆ ¹§âA¢AiÀĪÀgÁzÀ ²æÃ PÀȵÀÚ¥Àæ¸Ázï, ²æÃ ªÀÄÆwð ªÀÄvÀÄÛ ²æÃ ¥Àæ¢Ã¥ï r.PÉ.gÀªÀgÀÄ DgÉÆÃ¦UÀ¼ÁzÀ 1) ¨Á¼À¥Àà ¥ÁæAiÀÄ 30 ªÀµÀð 2) «dAiÀÄ ¥ÁæAiÀÄ 27 ªÀµÀð 3) UÀt¥Àw ¥ÁæAiÀÄ 28 ªÀµÀð EªÀgÀ£ÀÄß ªÀ±ÀPÉÌ vÉUÉzÀÄPÉÆAqÀÄ «ZÁj¹zÀ°è CªÀgÀÄ G½zÀ 3 d£À DgÉÆÃ¦UÀ¼ÉÆA¢UÉ ¸ÉÃj, PÁgÀ£ÀÄß C¥ÀºÀj¹, EzÀ£ÀÄß ¨ÁrUÉUÁV Nr¹ §gÀĪÀ ¨ÁrUÉAiÀÄ£ÀÄß ºÀAaPÉÆ¼ÀÄîªÀ GzÉÝñÀ¢AzÀ F ¸ÀİUÉ PÀÈvÀå ªÀiÁrzÀÄÝ, C¥ÀºÀj¹zÀ PÁj£À £ÉÆÃAzÀt £ÀA§æ ºÁUÀÆ ZÉù¸ï £ÀA§æUÀ¼À£ÀÄß §zÀ°¹gÀĪÀÅzÁVAiÀÄÆ, PÁgÀ£ÀÄß zÁªÀtUÉgÉAiÀÄ CªÀgÀ ªÀÄ£ÉAiÀÄ §½ ¥Áè¹ÖPï PÀªÀgï ºÁQ ªÀÄÄaÑnÖgÀĪÀÅzÁV M¦àPÉÆArgÀÄvÁÛgÉ. G½zÀ DgÉÆÃ¦UÀ¼ÁzÀ CdÄð£À C°AiÀiÁ¸ï gÁªÀÄZÀAzÀæ, ªÀÄAdÄ£ÁxÀ ªÀÄvÀÄÛ PÀ®è¥Àà EªÀgÀÄ vÀ¯ÉªÀÄgɹPÉÆArzÀÄÝ, ¥ÀvÉÛ PÁAiÀÄð ªÀÄÄAzÀĪÀj¢zÉ. C¥ÀºÀj¹zÀ PÁj£À ªÀiË®å gÀÆ. 6,00,000/- DVgÀÄvÀÛzÉ. F PÁAiÀiÁðZÀgÀuÉAiÀÄ£ÀÄß GqÀĦ f¯Áè ¥ÉÆ°Ã¸ï ªÀjµÁÖ¢üPÁjAiÀĪÀgÁzÀ ²æÃ ¥Àæ«Ã£ï ªÀÄzsÀÄPÀgï ¥ÀªÁgï, ºÉZÀÄѪÀj ¥Éưøï C¢üÃPÀëPÀgÁzÀ ²æÃ PÁ²Ã£Áxï J¸ï. vÀ¼ÀUÉÃjgÀªÀgÀ ¤zÉÃð±À£ÀzÀAvÉ PÁPÀð¼À ¥Éưøï G¥Á¢üÃPÀëPÀgÁzÀ ²æÃ ¸ÀAvÉÆÃµï PÀĪÀiÁgïgÀªÀgÀ ªÀiÁUÀðzÀ±Àð£ÀzÀ°è PÁPÀð¼ÀzÀ ¥ÉÆ°Ã¸ï ªÀÈvÀÛ ¤jÃPÀëPÀgÁzÀ ²æÃ ¥ÀÄlÖ¸Áé«ÄUËqÀgÀªÀgÀ £ÉÃvÀÈvÀézÀ°è £ÀqɸÀ¯ÁÄvÀÄ.

ಮಾಕರ್ೊಸ್ ರೋಡ್ರಿಗಸ್ ಬಂಧನ/Markos Arrest


ಕಾಸರಗೋಡು: ಮಧೂರು ಸಮೀಪದ ಕೊಲ್ಲಂಗಾನದಲ್ಲಿ ಇತ್ತೀಚೆಗೆ ತಾಯಿ ಮತ್ತು ಹಸುಳೆಯ ಆತ್ಮಹತ್ಯೆ ಮತ್ತು ಅಕ್ರಮ ಸಾರಾಯಿ ಘಟಕ ಪ್ರಕರಣದಡಿಯಲ್ಲಿ ಸ್ಥಳೀಯ ನಿವಾಸಿ ಮಾಕರ್ೊಸ್ ರೋಡ್ರಿಗಸ್(36) ಎಂಬಾತನನ್ನು ಮಂಗಳವಾರ ಮಧ್ಯಾಹ್ನ ನಗರ ಪೊಲೀಸರು ಬಂಧಿಸಿದ್ದಾರೆ.ಈತನ ಪತ್ನಿ ಲವೀನಾ ಜ್ಯೋತಿ ಡಿ'ಸೋಜಾ ಮತ್ತು 13 ದಿನದ ಗಂಡು ಮಗು ಮನೆಯ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ನಿಗೂಢತೆಯನ್ನು ಬೇಧಿಸಲು ಹೊರಟ ಪೊಲೀಸರಿಗೆ ಆರೋಪಿ ತನ್ನ ಮನೆಯಲ್ಲಿಯೇ ಬೃಹತ್ ಸಾರಾಯಿ ಘಟಕವನ್ನು ಅಳವಡಸಿಕೊಂಡಿರುವುದು ಪತ್ತೆಯಾಯಿತು. ಆತ್ಮಹತ್ಯೆಗೆ ಪ್ರೇರಣೆ, ಅಕ್ರಮ ಸಾರಾಯಿ ಪ್ರಕರಣದಡಿ ಆರೋಪಿಯ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಮನೆಗೆ ಅಗತ್ಯವಿರುವ ಪಾಯಿಖಾನೆಯಂತೆ ಹೊಂಡ ನಿಮರ್ಿಸಿ ಅದನ್ನುಪೂರ್ಣವಾಗಿ ಭೂಗತ ಸಾರಾಯಿ ಘಟಕವನ್ನಾಗಿ ಬಳಸಿಕೊಂಡಿದ್ದ. ಈ ಬಗ್ಗೆ ಯಾರಿಗೂ ಸಂಶಯ ಬರದಂತೆ ಎಚ್ಚರಿಕೆ ವಹಿಸಿಕೊಂಡಿದ್ದ. ಸಾರಾಯಿ ಸಾಗಾಟ ಪ್ರಕರಣದಲ್ಲಿ ಈತನ ವಿರುದ್ಧ 2 ಮೊಕದ್ದಮೆಗಳಿವೆ. ಹಿಂದೆ ಕೊಲೆ ಪ್ರಕರಣದಲ್ಲಿಯೂ ಈತ ಆರೋಪಿ ಎಂದೂ ಪೊಲೀಸರು ತಿಳಿಸಿದ್ದಾರೆ.ರಿಯಾನ ನಾಪತ್ತೆ ಪ್ರಕರಣಇಂದು ಮುಖ್ಯಮಂತ್ರಿಗೆ ಮನವಿ ಕಾಸರಗೋಡು: ಚೆಂಗಳ ತೈವಳಪ್ಪಿನಿಂದ ಎರಡು ತಿಂಗಳ ಹಿಂದೆ ನಾಪತ್ತೆಯಾದ 9ನೇ ತರಗತಿ ವಿದ್ಯಾಥರ್ಿನಿ ರಿಯಾನಳ ತನಿಖೆಯನ್ನು ಸಕ್ರಿಯಗೊಳಿಸುವಂತೆ ಆಗ್ರಹಿಸಿ ಆಕೆಯ ತಾಯಿ ಫೌಸಿಯಾ ಬುಧವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವರು.ಪ್ರಕರಣವನ್ನು ಬೆಳಕಿಗೆ ತರಬೇಕು ಎಂದು ಜನಪರ ವೇದಿಕೆ ಹೋರಾಟಕ್ಕಿಳಿದಿದ್ದು, ಇದರ ಪರಿಣಾಮ ಪ್ರಕರಣವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವ ಕೆಲಸ ಆರಂಭಗೊಂಡಿದೆ. ಪೊಲೀಸ್ ತನಿಖೆಯ ಬಗ್ಗೆ ಅಸಮಧಾನವಿದ್ದು, ಇದನ್ನು ಕ್ರೈಂ ಬ್ರ್ಯಾಂಚ್ಗೆ ಹಸ್ತಾಂತರಿಸಬೇಕು ಎಂದು ವೇದಿಕೆ ಆಗ್ರಹಿಸಿದೆ.


ಪೊಲೀಸನ ಕಿಸೆಯಿಂದಲೇ ಕದ್ದ ಕಳ್ಳ : 3 ತಿಂಗಳ ಸಜೆ


ಕಾಸರಗೋಡು: ಪೊಲೀಸನ ಕಿಸೆಯಿಂದಲೇ ಕದ್ದ ಕಳ್ಳನಿಗೆ ನ್ಯಾಯಾಲಯ 3 ತಿಂಗಳ ಸಜೆ ನೀಡಿದೆ. ಮೂಲತಃ ಮಟ್ಟನ್ನೂರು ನಿವಾಸಿಯಾಗಿದ್ದು, ಇದೀಗ ಚೆರ್ವತ್ತೂರಿನ ಪಡನ್ನದಲ್ಲಿ ವಾಸವಿರುವ ಕೆ.ಟಿ.ಕೃಷ್ಣ ಎಂಬಾತನೇ ಕಳ್ಳ. ಹೊಸದುರ್ಗ ಜುಡೀಶಿಯಲ್ ಪ್ರಥಮ ದಜರ್ೆ ಮೆಜಿಸ್ಟ್ರೇಟ್(2) ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಈಗ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಟಿ.ವಿ.ನಾರಾಯಣ ಎಂಬವರು ಬಸ್ಸಿನಲ್ಲಿ ಸಂಚರಿಸುವಾಗ ಜೇಬಿನಿಂದ 300 ರೂ.ಗಳನ್ನು ಕದಿಯಲಾಗಿತ್ತು. 2006 ಜೂ.23ರಂದು ಘಟನೆ ನಡೆದಿತ್ತು. ಕದ್ದ 300 ರೂ.ಯನ್ನು ಪೊಲೀಸ್ಗೆ ಹಿಂತಿರುಗಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.


ವಿವಾಹದ ಭರವಸೆ ನೀಡಿ ದೌರ್ಜನ್ಯ: ಯುವಕ ಪರಾರಿ


ಕಾಸರಗೋಡು: ಪರಿಶಿಷ್ಟ ಜಾತಿ ಸಮುದಾಯದ ಯುವತಿಗೆ ವಿವಾಹದ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ನಗರ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.ಮಧೂರು ಸಮೀಪದ ಪುಳ್ಕೂರು ನಿವಾಸಿಯಾದ ಯುವತಿಗೆ ನೀಲೇಶ್ವರದ ಸುನಿಲ್ ಎಂಬ ಯುವಕ ದೌರ್ಜನ್ಯ ನೀಡಿದ್ದಾನೆ. ಮೊಬೈಲ್ ಫೋನ್ ಮೂಲಕ ಪರಸ್ಪರ ಸಂಪರ್ಕಕ್ಕೆ ಬಂದ ಈ ಜೋಡಿ ಸೋಮವಾರ ಕಣ್ಣೂರು ಸಮೀಪದ ಪರಶ್ಶಿನಕಡವಿಗೆ ತೆರಳಿದೆ. ಅಲ್ಲಿ ಸಂಶಯಕ್ಕೆ ಎಡೆಯಾಗದಂತೆ ಮಾಂಗಲ್ಯ ಸರ ಧರಿಸಿ, ಯುವ ಜೋಡಿ ವಸತಿ ಗೃಹದಲ್ಲಿ ತಂಗಿದೆ. ಅಲ್ಲಿ ಯುವಕ ಯುವತಿಯ ಮೇಲೆ ದೌರ್ಜನ್ಯವೆಸಗಿದ್ದಾನೆ. ಘಟನೆಗೆ ಸಂಬಂಧಿಸಿ ಯುವತಿಯ ತಾಯಿ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮಧ್ಯೆ ಯುವಕ ಯುವತಿಯನ್ನು ಕಾಸರಗೋಡು ನಗರದಲ್ಲಿ ತೊರೆದು ಪರಾರಿಯಾಗಿದ್ದಾನೆ. ಆರೋಪಿಯನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ನಗರ ಪೊಲೀಸರು ತಿಳಿಸಿದ್ದಾರೆ.


ಚೈನಾ ಹಡಗು: ದಡ ಸೇರುತ್ತಿರುವ ಅವಶೇಷಗಳು


ಮಂಜೇಶ್ವರ: ಮಂಗಳೂರಿನಲ್ಲಿ ಇತ್ತೀಚೆಗೆ ಮುಳುಗಿದ ಚೈನಾ ದೇಶದ ಹಡಗಿನ ಅವಶೇಷಗಳು ಕಾಸರಗೋಡು ತಾಲೂಕಿನ ಶಿರಿಯ, ಉಪ್ಪಳ, ಮುಸೋಡಿ, ಕಣ್ವತೀರ್ಥದಲ್ಲಿ ಪತ್ತೆಯಾಗಿದೆ.ಹಡಗಿನ ಬಿಡಿ ಭಾಗಗಳು ಸಮುದ್ರ ಮೂಲಕ ದಡ ಸೇರುತ್ತಿರುವುದನ್ನು ವೀಕ್ಷಿಸಲು ನೂರಾರು ಜನರು ಬರುತ್ತಿದ್ದಾರೆ. ಕಾರು ಕಳವು ಮಂಜೇಶ್ವರ: ಬಂದ್ಯೋಡು ಸಮೀಪದ ಪಚ್ಚಂಬಳ್ಳ ನಿವಾಸಿ ಸಿ.ಎಂ.ಆಲಿ ಎಂಬವರ ಮನೆಯ ಮುಂದೆ ನಿಲ್ಲಿಸಿದ್ದ ಮಾರುತ್ತಿ ಓಮ್ನಿ ಕಾರನ್ನು ಸೋಮವಾರ ರಾತ್ರಿ ಅಪಹರಿಸಲಾಗಿದೆ.ಮನೆಯ ಗೇಟು ಮುರಿಯಲಾಗಿದೆ. ಮಂಗಳವಾರ ಬೆಳಗ್ಗೆ ಮನೆಯವರು ಎದ್ದು ನೋಡುವಾಗ ಕಾರು ಮಾಯವಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದಾಗ ಇಲ್ಲಿನ ಕೊಕ್ಕೆಚಾಲ್ ಎಂಬಲ್ಲಿ ಕಾರನ್ನು ತ್ಯಜಿಸಿರುವುದು ತಿಳಿದುಬಂತು ಎಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ.


ನಿಧನ

ಸಿ.ಎಚ್.ಮುಹಮ್ಮದ್ ಕುಞ್ಞಿ

ಕಾಸರಗೋಡು: ಲೋಕೋಪಯೋಗಿ ಗುತ್ತಿಗೆದಾರ ಚಟ್ಟಂಚಾಲ್ ಸಮೀಪದ ತೆಕ್ಕಿಲ್ ನಿವಾಸಿ ಸಿ.ಎಚ್.ಮುಹಮ್ಮದ್ ಕುಞ್ಞಿ(90) ಮಂಗಳವಾರ ನಿಧನರಾದರು.ದೈಹಿಕವಾಗಿ ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಪತ್ನಿ ಆಯಿಷಾ ಮತ್ತು 7 ಮಕ್ಕಳಿದ್ದಾರೆ.

ವಿದುಷಿ ಗಂಗೂಬಾಯಿ ಹಾನಗಲ್ /Gangu Bai Hanagal Expired


ಸಂಗೀತ ಲೋಕದ ಮಹಾರಾಣಿ, ಪದ್ಮಭೂಷಣ ಪ್ರಶಸ್ತಿ ವಿಜೇತೆ ವಿದುಷಿ ಗಂಗೂಬಾಯಿ ಹಾನಗಲ್ (97)ಅವರು ಮಂಗಳವಾರ ಬೆಳಿಗ್ಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅಸ್ತಂಗತರಾದರು. ಹೃದಯ ಸಂಬಂಧಿ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಗಂಗೂಬಾಯಿ ಅವರನ್ನು ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 7.10ಕ್ಕೆ ಹುಬ್ಬಳ್ಳಿಯ ಲೈಫ್‌ಲೈನ್ ಆಸ್ಪತ್ರೆಯಲ್ಲಿ ವಿಧಿವಶರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸುಮಾರು ಆರು ದಶಕಗಳ ಕಾಲ ತಮ್ಮ ಸ್ವರ ಮಾಧುರ್ಯದಿಂದ ಹಾಗೂ ನಿಖರತೆಗಳಿಂದ ಹಿಂದೂಸ್ತಾನಿ ಸಂಗೀತ ಪ್ರಿಯರಿಗೆ ಮೋಡಿ ಮಾಡಿದ್ದ ಗಂಗೂಬಾಯಿ ಅವರು, ರಕ್ತ ಹೀನತೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಅವರ ಅಸ್ವಸ್ಥತೆ ಉಲ್ಭಣಿಸಿದಾಗ ಅವರಿಗೆ ಜೀವರಕ್ಷಕ ವ್ಯವಸ್ಥೆಯನ್ನು ಅಳವಡಿಸಲಾಯಿತಾದರೂ ಪ್ರಯೋಜನವಾಗದೆ ಇಂದು ಬೆಳಿಗ್ಗೆ ನಿಧನರಾದರು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ಅಶೋ ಕಲಮದಾನಿ ತಿಳಿಸಿದ್ದಾರೆ. ಕಳೆದ ಜೂನ್ 3ರಂದೇ ಹಾನಗಲ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಅವರು ಗುಣಮುಖರಾಗಿ ಹಿಂದಿರುಗಿದ್ದರು. ಆದರೆ ಜು.12ರಂದು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿದ್ದು, 2ದಿನಗಳ ನಂತರ ಅವರನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಲೈಫ್‌ಲೈನ್‌ಗೆ ದಾಖಲಿಸಲಾಗಿತ್ತು. 'ಬಾಯಿಜೀ' ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಹಾನಗಲ್ ಅವರು ಆರೋಗ್ಯದ ಬಗ್ಗೆ ಕಿಂಚಿತ್ತೂ ಯೋಚಿಸದೆ ಮಹಾರಾಷ್ಟ್ರದ ಮತ್ತು ಸಾಂಗ್ಲಿ ಮುಂತಾದ ಕಡೆಗಳಿಂದಲೂ ಬಂದಿದ್ದ ತಮ್ಮ ಶಿಷ್ಯ ಕೋಟಿಗೆ ಅವರು ಕೊನೆಯವರೆಗೂ ಸಂಗೀತವನ್ನು ಕಲಿಸುತ್ತಲೇ ಇದ್ದರು. ಅದಕ್ಕಿಂತಲೂ ತಾವೇ ಸಂಗೀತ ಕಲಿಸಿದ್ದ ತಮ್ಮ ಕರುಳಿನ ಕುಡಿ ಕೃಷ್ಣಾ ಹಾನಗಲ್ ತಮಗಿಂತ ಮೊದಲೇ ನಿಧನರಾಗಿದ್ದು ಗಂಗೂಬಾಯಿ ಅವರನ್ನು ಕಂಗೆಡಿಸಿತ್ತು. 1913 ಮಾರ್ಚ್ 5ರಂದು ಹಾನಗಲ್‌ನಲ್ಲಿ ಜನಿಸಿದ್ದ ಗಂಗೂಬಾಯಿ ತಮ್ಮ 10ನೇ ವಯಸ್ಸಿನಲ್ಲಿಯೇ ತಾಯಿಯಿಂದ ಸಂಗೀತಾಭ್ಯಾಸದಲ್ಲಿ ತೊಡಗಿದ್ದರು. ಸವಾಯಿ ಗಂಧರ್ವರ ಶಿಷ್ಯೆಯಾಗಿರುವ ಕಿರಾನಾ ಘರಾನಾ ಪರಂಪರೆಯ ಗಾಯಕಿ ಗಂಗೂಬಾಯಿ ದೇಶ-ವಿದೇಶಗಳಲ್ಲಿ ಹಾಡಿನ ಮೂಲಕ ಜನಾನುರಾಗಿದ್ದರು. 1971ರಲ್ಲಿ ಪದ್ಮಭೂಷಣ, 2002ರಲ್ಲಿ ಪದ್ಮವಿಭೂಷಣ ಸೇರಿದಂತೆ 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿರುವ ಹಾನಗಲ್ ಅವರು ಜರ್ಮನ್, ಕೆನಡಾ, ಅಮೆರಿಕ, ನೇಪಾಳ ಸೇರಿದಂತೆ 9 ದೇಶಗಳಲ್ಲಿ ಸಂಗೀತ ಕಚೇರಿ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಸರ್ಕಾರಿ ಗೌರವಗಳೊಂದಿಗೆ ನಾಳೆ ಅಂತ್ಯಕ್ರಿಯೆ: ಗಂಗೂಬಾಯಿ ಹಾನಗಲ್ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯ ಇಂದಿರಾಗಾಂಧಿ ಗಾಜಿನ ಮನೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದ ಸಂಜೆ 5 ಗಂಟೆ ತನಕ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ಅಲ್ಲದೇ ಬುಧವಾರ 9ಗಂಟೆಗೆ ಕೇಶವಪುರದಲ್ಲಿರುವ ಮುಕ್ತಿಧಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಎರಡು ದಿನ ಶೋಕಾಚರಣೆ: ಖ್ಯಾತ ಗಾನ ಕೋಗಿಲೆ ಗಂಗೂಬಾಯಿ ಹಾನಗಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿ, ರಾಜ್ಯದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆಗೆ ಆದೇಶ ನೀಡಿದ್ದಾರೆ. ನಾಳೆ ಧಾರವಾಡ-ಹುಬ್ಬಳ್ಳಿ ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದೆ ಎಂದು ವಿಧಾನಸಭೆಯಲ್ಲಿ ಮಾತನಾಡುತ್ತ ತಿಳಿಸಿದರು. ಗಂಗಜ್ಜಿಯ ನೆನಪಿಗಾಗಿ ಹುಬ್ಬಳ್ಳಿಯಲ್ಲಿ ಪ್ರತಿಮೆ ಸ್ಥಾಪಿಸಲು ನಿರ್ಧರಿಸಿರುವುದಾಗಿ ಹೇಳಿದ ಅವರು, ಹುಬ್ಬಳ್ಳಿಯಲ್ಲಿ ಸಂಗೀತ ವಿ.ವಿ.ಸ್ಥಾಪಿಸಿ ಅದಕ್ಕೆ ಗಂಗೂಬಾಯಿ ಅವರ ಹೆಸರನ್ನಿಡಲಾಗುವುದು ಎಂದರು. ಭಾರತ ರತ್ನ ನೀಡಲು ಆಗ್ರಹ: ಗಂಗೂಬಾಯಿ ಹಾನಗಲ್ ಅವರ ನಿಧನಕ್ಕೆ ಹಿರಿಯ ಸಾಹಿಯಿ ಪಾಟೀಲ್ ಪುಟ್ಟಪ್ಪ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮಾತನಾಡಿ, ಹಿರಿಯ ಸಂಗೀತ ಸಾಮ್ರಾಜ್ಞಿ ಅವರ ನಿಧನದಿಂದಾಗಿ ಸಂಗೀತ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದರು. ಅಲ್ಲದೇ ಗಂಗೂಬಾಯಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.

ಸಂಪೂರ್ಣ ಖಗ್ರಾಸ ಸೂರ್ಯಗ್ರಹಣ/Solar Eclipse




ಬುಧವಾರ (ಜು.22) ನಡೆಯಲಿರುವ ಸಂಪೂರ್ಣ ಖಗ್ರಾಸ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಜ್ಯೋತಿಷಿಗಳು ಮುಂದೆ ಕೆಟ್ಟ ಭವಿಷ್ಯ ಕಾದಿದೆ ಎಂದು ಭವಿಷ್ಯ ನುಡಿದರೆ, ಖಗೋಳವಿಜ್ಞಾನಿಗಳು ಇದೊಂದು ಕೇವಲ ವೈಜ್ಞಾನಿಕ ಘಟನೆ ಎಂದು ತಿಳಿಯಿರಿ ಎಂದು ಜನತೆಗೆ ಹೇಳಿದ್ದಾರೆ. ಹೀಗಾಗಿ ಜ್ಯೋತಿಷ್ಯ ಹಾಗೂ ಖಗೋಳ ವಿಜ್ಞಾನದ ನಡುವೆ ಜಿದ್ದಾಜಿದ್ದಿಗೆ ವೇದಿಕೆಯಾಗಿದೆ. ಖ್ಯಾತ ಜ್ಯೋತಿಷಿ ದೈವಜ್ಞ ಕೆ.ಎನ್.ಸೋಮಯಾಜಿ ಅವರು, ಮಹಾಭಾರತ ಯುದ್ಧ, ಎರಡನೇ ವಿಶ್ವಯುದ್ಧ, ಇಂದಿರಾ ಗಾಂಧಿ ಮರಣ ಎಲ್ಲವೂ ಖಗ್ರಾಸ ಸೂರ್ಯಗ್ರಹಣದ ನಂತರವೇ ನಡೆದುದು ಎಂದಿದ್ದಾರೆ. ಸೋಮಯಾಜಿ ಹೇಳುವಂತೆ, ಸೂರ್ಯಗ್ರಹಣದ ಸಂದರ್ಭ ಮಾನಸಿಕವಾಗಿಯೂ ಪ್ರತಿಯೊಬ್ಬನೂ ಸ್ವಲ್ಪ ಹೆಚ್ಚೇ ಹೈಪರ್ ಸೆನ್ಸಿಟಿವ್ ಆಗುತ್ತಾನೆ. ಯಾಕೆಂದರೆ ಸೂರ್ಯಗ್ರಹಣ ಋಣಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ. ಇದರ ಫಲ ಮಾನಸಿಕವಾಗಿಯೂ ಬೀರುತ್ತದೆ. ಹಾಗಾಗಿ ಇದಕ್ಕೆ ಉತ್ತಮ ಉಪಾಯ ಯಜ್ಞ, ಯಾಗ, ಪೂಜೆಗಳನ್ನು ನಡೆಸುವುದು ಅಥವಾ ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದು ಎನ್ನುತ್ತಾರೆ. ಜ್ಯೋತಿಷಿಗಳು ಸೂರ್ಯಗ್ರಹಣದಿಂದ ಕೆಟ್ಟ ಪರಿಣಾಮವಿದೆ. ಭವಿಷ್ಯದ ಮೇಲೆ ಇದು ಪರಿಣಾಮ ಬೀರುತ್ತದೆ ಎಂದೆಲ್ಲಾ ಹೇಳಿರುವುದನ್ನು ಖಗೋಳವಿಜ್ಞಾನಿಗಳು ತಳ್ಳಿಹಾಕಿದ್ದಾರೆ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ (ಐಐಎ)ನ ನಿರ್ದೇಶಕ ಸಿರಾಜ್ ಹಾಸನ್ ಅವರು ಇದೆಲ್ಲಾ ಅಪಭ್ರಂಶ ಎಂದಿದ್ದಾರೆ. ಸೂರ್ಯಗ್ರಹಣ ಸೂರ್ಯ ಹಾಗೂ ಭೂಮಿಯ ಮಧ್ಯೆ ಚಂದ್ರ ಹಾದುಹೋಗುವಾಗ ನಡೆಯುವಂತಹ ಸಾಮಾನ್ಯ ಕ್ರಿಯೆ. ಚಂದ್ರ ಸೂರ್ಯನನ್ನು ನೋಡಲಾಗದಂತೆ ಅಡ್ಡವಿರುತ್ತಾನೆ. ಇಂತಹ ಕೇವಲ ವೈಜ್ಞಾನಿಕ ಕ್ರಿಯೆಯನ್ನು ವೈಜ್ಞಾನಿಕವಾಗಿಯೇ ನೋಡಿ ಎಂದಿದ್ದಾರೆ. ಬೆಂಗಳೂರು ಸೈನ್ಸ್ ಫೋರಂ‌ನ ಅಧ್ಯಕ್ಷ ಎ.ಎಚ್.ರಾಮರಾವ್, ಸೂರ್ಯಗ್ರಹಣಕ್ಕೂ ಇಂತಹ ಮೂಢನಂಬಿಕೆಗಳಿಗೂ ಸಂಬಂಧವೇ ಇಲ್ಲ. ಜ್ಯೋತಿಷಿಗಳು ಜನರ ಹಾದಿ ತಪ್ಪಿಸುತ್ತಿದ್ದಾರೆ. ಅದಕ್ಕಾಗಿ ಜನರಿಗೆ ವೈಜ್ಞಾನಿಕ ಅರಿವು ಅಗತ್ಯ. ಜನರು ಇಂತಹ ಮೂಢನಂಬಿಕೆಗಳಿಗೆ ಬಲಿಯಾಗಬಾರದು. ವೈಜ್ಞಾನಿಕ ಕ್ರಿಯೆಯನ್ನು ವೈಜ್ಞಾನಿಕವಾಗಿಯೇ ನೋಡಬೇಕು ಎಂದಿದ್ದಾರೆ. ಈ ಬಾರಿಯ ಸೂರ್ಯಗ್ರಹಣ ಈ ಶತಮಾನದ ಅತಿ ಹೆಚ್ಚು ಅವಧಿಯ ಸೂರ್ಯಗ್ರಹಣವಾಗಿದೆ. ಆರು ನಿಮಿಷ ಹಾಗೂ 39 ಸೆಕೆಂಡುಗಳ ಕಾಲ ನಡೆಯುವ ಈ ಸೂರ್ಯಗ್ರಹಣ ಆಗ್ನೇಯ ಏಷ್ಯಾ ಹಾಗೂ ಪಶ್ಚಿಮ ರಾಷ್ಟ್ರಗಳಲ್ಲಿ ಕಾಣಿಸಲಿದೆ. ಬೆಂಗಳೂರಿಗರಿಗೆ ಸ್ವಲ್ಪ ಮಾತ್ರವೇ ಗೋಚರಿಸಲಿದೆ. ಬೆಂಗಳೂರಿನಲ್ಲಿ ಬುಧವಾರ ಮುಂಜಾನೆ ಸೂರ್ಯ ಮೂಡುವ ಮುನ್ನ 5.38ರ ಹೊತ್ತಿಗೆ ನಡೆಯುವುದರಿಂದ ಉದಯವಾಗುತ್ತಿರುವ ಸೂರ್ಯನೇ ಗ್ರಹಣಕ್ಕೆ ಒಳಗಾಗಿರುತ್ತಾನೆ. ಆಗ ಶೇ.66ರಷ್ಟು ಸೂರ್ಯ ಗೋಚರಿಸಬಹುದು ಎಂದು ಐಐಎ ಅಧಿಕೃತ ಪ್ರಕಟಣೆ ತಿಳಿಸಿದೆ. ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಬಳಿ ಮುಂಜಾನೆಯಿಂದ ಬೆಳಿಗ್ಗೆ 7.17ರವರೆಗೆ ಹಲವು ವಿಜ್ಞಾನಿಗಳು, ಹಾಗೂ ಐಐಎ ವಿದ್ಯಾರ್ಥಿಗಳು ಈ ಸಂಪೂರ್ಣ ಸೂರ್ಯಗ್ರಹಣದ ವೀಕ್ಷಣೆ ಹಾಗೂ ಸಂಶೋಧನೆ ನಡೆಸಲಿದ್ದಾರೆ. ಇದಕ್ಕೆ ಆಸಕ್ತರೂ ಸೇರಿಕೊಳ್ಳಬಹುದು. ವಿಜ್ಞಾನಿಗಳು ಈ ಸೂರ್ಯಗ್ರಹಣದ ಬಗ್ಗೆ ಮಾಹಿತಿಗಳನ್ನೂ ನೀಡುತ್ತಾರೆ. ಇನ್ನೊಂದು ವಿಜ್ಞಾನಿಗಳ ಗುಂಪು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಬಳಿ ಸೂರ್ಯಗ್ರಹಣ ವೀಕ್ಷಿಸಲಿದ್ದಾರೆ. ಭಾರತೀಯ ವಿಜ್ಞಾನ ಮಂದಿರ(ಐಐಎಸ್ಸಿ) ಬೆಳಿಗ್ಗೆ ಆರು ಗಂಟೆಯಿಂದ ಸೂರ್ಯ ಗ್ರಹಣ ವೀಕ್ಷಣೆಗೆ ಬನ್ನೇರುಘಟ್ಟದಲ್ಲಿ ವ್ಯವಸ್ಥೆ ಮಾಡಿದೆ.ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಹೊರಮೈ ಅರ್ಥಾತ್ ಉಂಗುರದಂತಹ ರಚನೆಯ ಪ್ರಭಾವಲಯ ತುಂಬ ಸುಂದರವಾಗಿ ಅಲ್ಲದೆ ಅಷ್ಟೇ ಸ್ಪಷ್ಟವಾಗಿ ಗೋಚರಿಸುತ್ತದೆ. ರಕ್ಷಣಾ ಕನ್ನಡಕಗಳನ್ನು ಧರಿಸಿ ಈ ಸುಂದರ ಅಪರೂಪದ ಸೂರ್ಯಗ್ರಹಣ ದೃಶ್ಯವನ್ನು ಸವಿಯಬಹುದು. ಜ್ಯೋತಿಷ್ಯದ ಭಯದಿಂದ ಇಂತಹ ಅಪರೂಪ ವಿಶಿಷ್ಟ ಸನ್ನಿವೇಶವನ್ನು ಸವಿಯದೆ ಇರಬೇಡಿ ಎನ್ನುತ್ತಾರೆ ಐಐಎಯ ವಿಜ್ಞಾನಿ ಹಾಗೂ ಪ್ರೊಫೆಸರ್ ಪ್ರಜ್ವಲ್ ಶಾಸ್ತ್ರಿ. ವಿಜ್ಞಾನಿಗಳು ಸೂರ್ಯಗ್ರಹಣ ವೀಕ್ಷಣೆಗೆ ಭಾರೀ ತಯಾರಿ ಮಾಡುತ್ತಿದ್ದಂತೆಯೇ ಇತ್ತ ನಗರದಲ್ಲಿ ಧಾರ್ಮಿಕ ವಿಧಿಗಳೂ ಹೆಚ್ಚಿವೆ. ದೇವಸ್ಥಾನಗಳು ವಿಶೇಷ ಪೂಜೆಗೆ ತಯಾರಿ ನಡೆಸುತ್ತಿವೆ. ಸೂರ್ಯಗ್ರಹಣದ ಕೆಟ್ಟ ಪರಿಣಾಮಗಳನ್ನು ದೂರ ಸರಿಸಲು ದೇವಾಲಯಗಳು ಮೃತ್ಯುಂಜಯ ಜಪ, ಹವನ, ಉದಕ ಶಾಂತಿ, ನಕ್ಷತ್ರ ಹವನ ಹೀಗೆ ಹಲವು ಯೋಮ ಹವನಗಳನ್ನು ನಗರದ ಬಹುತೇಕ ದೇವಸ್ಥಾನಗಳು ಮುಂಜಾವಿನಲ್ಲೇ ನಡೆಸಲಿವೆ.ಇಸ್ಕಾನ್‌ನ ಪೂಜಾ ಸದಸ್ಯರೊಬ್ಬರು ಹೇಳುವಂತೆ, ನಾವು ಬುಧವಾರ ಸೂರ್ಯಗ್ರಹಣ ಬಿಟ್ಟ ತಕ್ಷಣ ಹಲವು ವಿಶೇಷ ಪೂಜೆ ಹವನಗಳನ್ನು ನಡೆಸಿ ದುಷ್ಟ ಶಕ್ತಿಯ ನಿಗ್ರಹಕ್ಕೆ ಪ್ರಾರ್ಥಿಸುತ್ತೇವೆ ಎನ್ನುತ್ತಾರೆ. ಆದರೆ ವಿಜ್ಞಾನಿ ಶಾಸ್ತ್ರಿ ಹೇಳುವಂತೆ, ಸಾಫ್ಟ್‌ವೇರ್ ಎಂಜಿನಿಯರುಗಳೂ ಸೇರಿದಂತೆ ಬಹುತೇಕ ಯುವ ವಿದ್ಯಾವಂತರೂ ಕೂಡಾ ಇಂತಹ ಮೂಢನಂಬಿಕೆಗಳನ್ನು ಆಚರಿಸುತ್ತಾರೆ. ಇದಕ್ಕೆ ತಾಜಾ ಸಾಕ್ಷಿ, ಬೆಂಗಳೂರಿನಂತಹ ವಿದ್ಯಾವಂತರ ಮಹಾನಗರಿಯಲ್ಲೇ ಚಂದ್ರಗ್ರಹಣ ಸೂರ್ಯಗ್ರಹಣಗಳಾದಾಗ ರಸ್ತೆಗಳು ಖಾಲಿ ಹೊಡೆಯುತ್ತವೆ. ವಾಹನಗಳೇ ಇರುವುದಿಲ್ಲ. ಹೊರಗೆ ಬಂದರೆ ಅಪಾಯ ಎಂದು ಅವರು ಆದಷ್ಟು ಇಂತಹ ಸಮಯದಲ್ಲಿ ಒಳಗೇ ಕೂರುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಆದರೂ ವಿಜ್ಞಾನದಲ್ಲಿ ಆಸಕ್ತಿಯಿರುವ ಮಂದಿ ಸೂರ್ಯನ ಪ್ರಭಾವಲಯ ಸಂಶೋಧನೆಗೆ ಇದು ಸೂಕ್ತ ಸಮಯ ಎನ್ನುತ್ತಾರೆ ಅವರು. ಬೆಂಗಳೂರಿನ ಐಟಿ ಉದ್ಯೋಗಿ ಪೂಜಾ ಮೋಹನ್ ಹೇಳುವಂತೆ, ವಿದ್ಯಾವಂತರಲ್ಲೂ ಇಂತಹ ಮೂಢನಂಬಿಕೆ ಇರುವುದು ಸತ್ಯ. ಆದರೆ ವಿಜ್ಞಾನದಲ್ಲಿ ನಂಬಿಕೆ ಇರುವವರು ಇಂತಹ ಮೂಢನಂಬಿಕೆಗಳನ್ನು ಕಿತ್ತು ಹಾಕಬೇಕು ಎನ್ನುತ್ತಾರೆ. ಕಾಲೇಜು ವಿದ್ಯಾರ್ಥಿನಿ ದೀಪಿಕಾ ಹೇಳುವಂತೆ, ನಾನು ನನ್ನ ಎಲ್ಲ ಗೆಳೆಯ ಗೆಳತಿಯರ ಜತೆಗೆ ಈ ಅಪರೂಪದ ಸೂರ್ಯಗ್ರಹಣ ಸವಿಯುತ್ತೇನೆ ಎನ್ನುತ್ತಾರೆ.


ಮಳೆಯ ಆರ್ಭಟ: ಜಿಲ್ಲೆಯಲ್ಲಿ 25 ಕೋಟಿ ರೂ.ಗಳ ನಾಶ/Rain

ಕಾಸರಗೋಡು: ಮಳೆ ಮತ್ತು ಪ್ರಕೃತಿ ವಿಕೋಪಕ್ಕೆ ಜಿಲ್ಲೆಯಲ್ಲಿ 25 ಕೋಟಿ ರೂ.ಗಳ ನಾಶ ನಷ್ಟ ಸಂಭವಿಸಿದೆ.
ಕೃಷಿ ಕ್ಷೇತ್ರದಲ್ಲಿ 2,71,43,800 ರೂ. ಮತ್ತು ಮನೆಗಳಿಗೆ ಹಾನಿಯಾಗಿ 56,41,680 ರೂ. ನಷ್ಟ ಆಗಿದೆ. ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ 5,00,60,000 ರೂ., ರಾಷ್ಟ್ರೀಯ ಹೆದ್ದಾರಿ ಕೆಟ್ಟು ಹೋಗಿ 74 ಲಕ್ಷ ರೂ, ಜಲ ಪ್ರಾಧಿಕಾರಕ್ಕೆ 11 ಲಕ್ಷ ರೂ, ನೀರಾವರಿ ಇಲಾಖೆಗೆ 15.12 ಕೋಟಿ ರೂ, ವಿದ್ಯುತ್ ಮಂಡಳಿಗೆ 47.96 ಲಕ್ಷ ರೂ, ಮೀನುಗಾರಿಕಾ ಇಲಾಖೆಗೆ 95,000 ರೂ.ಗಳ ನಷ್ಟ ಅಂದಾಜಿಸಲಾಗಿದೆ.
 
ನೆಹರೂ ಯುವ ಕೇಂದ್ರ
ಕಲಾ-ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆ
ಕಾಸರಗೋಡು: ನೆಹರೂ ಯುವ ಕೇಂದ್ರ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ವಿವಿಧ ಕಲಾ-ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರೂಪ ರೇಖೆ ರಚಿಸಲಾಗಿದೆ.
ಯೂತ್ ಕ್ಲಬ್ಗಳಿಗೆ ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಾಯ ಧನ ವಿತರಿಸಲಾಗುವುದು. ಬ್ಲಾಕ್ ಮಟ್ಟದ ಕ್ರೀಡಾ ಕಾರ್ಯಕ್ರಗಳನ್ನು ಏರ್ಪಡಿಸಲಾಗುವುದು. ಜನಪದ ಕಲೋತ್ಸವ, ಜಿಲ್ಲಾ ಯುವ ಸಮಾವೇಶ, ಶಿಬಿರಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಯುವ ಪ್ರಶಸ್ತಿ, ಉತ್ತಮ ಕ್ಲಬ್ಗಳಿಗೆ ಪ್ರಶಸ್ತಿ ನೀಡಲಾಗುವುದು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ನೆಹರೂ ಯುವ ಕೇಂದ್ರದ ವಾಷರ್ಿಕ ಯೋಜನೆ ಅವಲೋಕನಾ ಸಭೆಯಲ್ಲಿ ಜಿಲ್ಲಾಧಿಕಾರಿ ಆನಂದ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಯುವ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾದ ಖಾದರ್ ಮಾನ್ಯ, ಪಿ.ಚಂದ್ರ ಮೋಹನ್ ನಾಯರ್, ಮನಾಫ್ ನುಳ್ಳಿಪ್ಪಾಡಿ, ಕಾಸರಗೋಡು ಸಕರ್ಾರಿ ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ಮೊಹಮ್ಮದ್ ಆಲಿ ಪೆರ್ಲ ಹಾಜರಿದ್ದರು. ನೆಹರೂ ಯುವ ಕೇಂದ್ರದ ಜಿಲ್ಲಾ ಸಂಯೋಜಕ ಗೋವಿಂದ ರಾವ್ ನಾಯಕ್ ಯೋಜನೆಯನ್ನು ವಿವರಿಸಿದರು.
 
ವಾಯು ಸೇನೆಯಲ್ಲಿ ಏರ್ಮ್ಯಾನ್ ಹುದ್ದೆ
ಕಾಸರಗೋಡು: ಭಾರತೀಯ ವಾಯು ಸೇನೆಗೆ `ಗ್ರೂಪ್ ಎಕ್ಸ್'ನಲ್ಲಿ ಟೆಕ್ನಿಕಲ್ ಟ್ರೇಡ್ನಲ್ಲಿ ಏರ್ಮ್ಯಾನ್ ಹುದ್ದೆಗೆ ಅಜರ್ಿ ಆಹ್ವಾನಿಸಲಾಗಿದೆ.
ಗಣಿತ, ಭೌತಶಾಸ್ತ್ರ ವಿಷಯದಲ್ಲಿ ಪ್ಲಸ್ಟುವಿನಲ್ಲಿ ಶೇ.50ರಷ್ಟು ಅಂಕ ಗಳಿಸಿದ, 1989 ಜನವರಿ 1 ಮತ್ತು 1993 ಫೆಬ್ರವರಿ 28ರ ಮಧ್ಯೆ ಜನಿಸಿದವರು ಅಜರ್ಿ ಸಲ್ಲಿಸಬಹುದು. 152.5 ಸೆ.ಮೀ. ಎತ್ತರ, ಉತ್ತಮ ಶ್ರವಣ ಸಾಮಥ್ರ್ಯ ಇರಬೇಕು. ತರಬೇತಿ ಪಡೆದ ಬಳಿಕ 14,460 ರೂ. ವೇತನ ನೀಡಲಾಗುವುದು. ಅಜರ್ಿ ಸಲ್ಲಿಸಿದವರಿಗೆ ನವೆಂಬರ್ನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು. ರಾಜ್ಯದಲ್ಲಿ ಕೊಚ್ಚಿಯಲ್ಲಿ ಪರೀಕ್ಷೆ ಕೇಂದ್ರವಿದೆ. ದೈಹಿಕ ಸಾಮಥ್ರ್ಯ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಅಜರ್ಿಗಳನ್ನು ಇದೇ 29ರೊಳಗೆ ಪ್ರೆಸಿಡೆಂಟ್, ಸೆಂಟ್ರಲ್ ಏರ್ಮ್ಯಾನ್ ಸೆಲೆಕ್ಷನ್ ಬೋಡರ್್, ಪೋಸ್ಟ್ ಬಾಕ್ಸ್ ನಂ.11807, ನ್ಯೂಡೆಲ್ಲಿ-110010 ಎಂಬ ವಿಳಾಸಕ್ಕೆ ಸಲ್ಲಿಸಬಹುದು. ಅಜರ್ಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಾಹಿತಿ ಕೇಂದ್ರವನ್ನು ಸಂಪಕರ್ಿಸಬಹುದು.
 
 
ಪಂಚಾಯ್ತಿ ಎಂಪ್ಲೋಯೀಸ್ ಆರ್ಗನೈಸೇಶನ್
27ನೇ ಜಿಲ್ಲಾ ಸಮ್ಮೇಳನ
ಕಾಸರಗೋಡು: ಕೇರಳ ಪಂಚಾಯ್ತಿ ಎಂಪ್ಲೋಯೀಸ್ ಆರ್ಗನೈಸೇಶನ್ನ 27ನೇ ಜಿಲ್ಲಾ ಸಮ್ಮೇಳನ ಆಗಸ್ಟ್ 8ರಂದು ಪೆರಿಯ ಸಮುದಾಯ ಭವನದಲ್ಲಿ ಜರುಗಲಿದೆ.
ಶಾಸಕ ಸಿ.ಟಿ.ಅಹಮ್ಮದಾಲಿ ಸಮ್ಮೇಳನ ಉದ್ಘಾಟಿಸುವರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ವೆಳುತ್ತಂಬು ಅಧ್ಯಕ್ಷತೆ ವಹಿಸುವರು. ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಸತೀಶ್ ಪಾಚೇನಿ, ಕೋಡೋತ್ ಗೋವಿಂದನ್ ನಾಯರ್ ಭಾಗವಹಿಸುವರು.
ಈ ಕುರಿತು ಪೆರಿಯದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ವಿನೋದ್ ಕುಮಾರ್ ಅಧ್ಯಕ್ಷ ವಹಿಸಿದ್ದರು. ಎಂಪ್ಲೋಯೀಸ್ ಆರ್ಗನೈಸೇಶನ್ನ ರಾಜ್ಯ ಕೋಶಾಧಿಕಾರಿ ತಾರಾನಾಥ ಮಧೂರು, ಜಿಲ್ಲಾ ಅಧ್ಯಕ್ಷ ಸಿ.ದಾಮೋದರನ್, ಪ್ರಧಾನ ಕಾರ್ಯದಶರ್ಿ ದೇವದಾಸ್, ಸಿ.ಪಿ.ಕುಞ್ಞಿನಾರಾಯಣನ್, ತೋಮಸ್, ನಾರಾಯಣನ್, ಸತೀಶನ್ ಹಾಜರಿದ್ದರು.
 
ಎನ್.ಎಸ್.ಎಸ್. ಏಕದಿನ ಶಿಬಿರ
ರ್ಯಾಗಿಂಗ್ : ಕಠಿಣ ಶಿಕ್ಷೆ

ಕಾಸರಗೋಡು: ರ್ಯಾಗಿಂಗ್ ನಡೆಸಿ ಮುಗ್ಧ ವಿದ್ಯಾಥರ್ಿಗಳಿಗೆ ಮಾನಸಿಕ ಕಿರುಕುಳ ನೀಡುವವರಿಗೆ ಸುಪ್ರೀಂ ಕೋಟರ್ಿನ ಆದೇಶದ ಪ್ರಕಾರ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಜಿಲ್ಲಾ ನ್ಯಾಯಾಲಯದ ಚೆರಿಯನ್ ಕೆ.ಕುರ್ಯಾಕೋಸ್ ತಿಳಿಸಿದರು.
ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ಎನ್.ಎಸ್.ಎಸ್. ಏಕದಿನ ಶಿಬಿರದಲ್ಲಿ ಮಾತನಾಡಿದರು.
ರ್ಯಾಗಿಂಗ್ ಸಾಮಾಜಿಕ ಪಿಡುಗು. ಇದನ್ನು ನಿವಾರಿಸಲು ಸುಪ್ರೀಂ ಕೋಟರ್ು ಆರೋಪಿಗೆ 2 ವರ್ಷ ಶಿಕ್ಷೆ ಸಹಿತ ದಂಡ ವಿಧಿಸುತ್ತಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಎನ್.ಎಸ್.ಎಸ್. ನೇತೃತ್ವದಲ್ಲಿ ನಡೆಯುವ ಕಮ್ಯುನಿಕೇಟಿವ್ ತರಗತಿಯನ್ನು ಉದ್ಘಾಟಿಸಿದರು.
ಜಿಲ್ಲಾ ಉಪ ನ್ಯಾಯಾಧೀಶ ಕೆ.ರಮೇಶ್ ಭಾ, ಕಾಸರಗೋಡು ಬಾರ್ ಅಸೋಸಿಯೇಶನ್ನ ಕಾರ್ಯದಶರ್ಿ ಮೋಹನ್, ಅಧ್ಯಕ್ಷ ಕೆ.ಎಂ.ಭಟ್, ಕನ್ನಡ ವಿಭಾಗದ ಉನ್ಯಾಸಕ ಶ್ರೀನಾಥ್, ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಮಹಮ್ಮದಾಲಿ ಪೆರ್ಲ, ರತ್ನಾಕರ ಮಲ್ಲಮೂಲೆ, ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ವಿಜೇತ ವಿದ್ಯಾಥರ್ಿ ಅಹಮ್ಮದ್ ಕಬೀರ್, ಆಯಿಷತ್ ಶಫೀನಾ, ಮಹಮ್ಮದ್ ಹನೀಫ್, ಉಣ್ಣಿರಾಜ್, ಕಾರ್ಯದಶರ್ಿ ಮಹೇಶ ವೈ, ಪ್ರಜಿತಾ, ಖಾಲಿದ್ ಹಾಜರಿದ್ದರು. 
ಶಿಬಿರದಂಗವಾಗಿ ಕಾಲೇಜಿನ ವಠಾರವನ್ನು ಶುಚಿಗೊಳಿಸಲಾಯಿತು. ಇದೇ 30ರಂದು ಜಿಲ್ಲಾ ನ್ಯಾಯಲಯದ ನೇತೃತ್ವದಲ್ಲಿ ಹಾಗೂ ಎನ್.ಎಸ್.ಎಸ್.ನ ಆಶ್ರಯದಲ್ಲಿ ರ್ಯಾಗಿಂಗ್ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
 
 
ರೇಷನ್ನಲ್ಲಿ ಸಕ್ಕರೆ ವಿತರಣೆ
ಕಾಸರಗೋಡು: ಬಿ.ಪಿ.ಎಲ್, ಎ.ಎ.ವೈ ಕಾಡರ್ುದಾರರಿಗೆ ಜೂನ್ ತಿಂಗಳಿಗೆ ಮಂಜೂರು ಮಾಡಿದ ರೇಷನ್ ಸಕ್ಕರೆ ಇದೇ 25ರ ವರೆಗೆ ರೇಷನ್ ಅಂಗಡಿಗಳಿಂದ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
 
 
ನಾಳೆ ಅಧ್ಯಾಪಕ ಸಂಘಟನಾ ಪ್ರತಿನಿಧಿಗಳ ಸಭೆ
ಕಾಸರಗೋಡು: ಕಾಸರಗೋಡು ಶಿಕ್ಷಣ ಜಿಲ್ಲೆಯ ಅಂಗೀಕೃತ ಅಧ್ಯಾಪಕ ಸಂಘಟನಾ ಪ್ರತಿನಿಧಿಗಳ ಸಭೆ ಇದೇ 23ರಂದು ಸಂಜೆ 3 ಗಂಟೆಗೆ ಬಿ.ಇ.ಎಂ. ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ವಿದ್ಯಾಧಿಕಾರಿ ತಿಳಿಸಿದ್ದಾರೆ.
  
ವಕರ್ಾಡಿ ಗ್ರಾಮ ಪಂಚಾಯ್ತಿ ಅವ್ಯವಸ್ಥೆಯ ಗೂಡು: ಸಿಪಿಐ(ಎಂ) ಆರೋಪ
ಮಂಜೇಶ್ವರ: ವಕರ್ಾಡಿ ಗ್ರಾಮ ಪಂಚಾಯ್ತಿಯಲ್ಲಿ ಸಕರ್ಾರದ ಸವಲತ್ತುಗಳಿಗೆ ಜನರು ಅಲೆದಾಡುವ ವಾತಾವರಣ ನಿಮರ್ಾಣವಾಗಿದೆ ಎಂದು ಸಿಪಿಐ(ಎಂ) ವಕರ್ಾಡಿ ಸ್ಥಳೀಯ ಸಮಿತಿ ಆರೋಪಿಸಿದೆ.
ಕೇರಳ ಸಕರ್ಾರ ಜಾರಿಗೊಳಿಸಿದ ವಿಧವಾ ಪಿಂಚಣಿಗೆ ಅಜರ್ಿ ಸಲ್ಲಿಸಿದರೆ ಅದನ್ನು ಒಂದು ವರ್ಷದ ವರೆಗೂ ಸಂಬಂಧ ಪಟ್ಟವರು ಪರಿಗಣಿಸುತ್ತಿಲ್ಲ. ಸಲ್ಲಿಸಿದ ಅಜರ್ಿಗಳು ಕಾಣೆಯಾಗುತ್ತಿದೆ. ಹಲವು ಬಾರಿ ಅಜರ್ಿ ಸಲ್ಲಿಸುವಂತೆ ಸಾರ್ವಜನಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಪಂಚಾಯ್ತಿನ ಕೆಲವು ನೌಕರರ ದರ್ಪದಿಂದ ಜನಸಾಮಾನ್ಯರು ಕಂಗೆಡುವಂತಾಗಿದೆ. ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ ಎಂದು  ಸಿಪಿಐ(ಎಂ) ಆರೋಪಿಸಿದೆ.
ಕಳೆದ ವರ್ಷ ಆಶ್ರಯ ಯೋಜನೆಯಡಿ ಮನೆ ನಿಮರ್ಿಸಲು ವಿತರಿಸಬೇಕಾದ ಹಣ ಲಭಿಸದೆ ನಿಮರ್ಾಣ ಕಾರ್ಯ ಸ್ಥಗಿತಗೊಂಡಿದೆ. ಫಲಾನುಭವಿಗಳಿಗೆ ಹಣ ವಿತರಿಸುವಲ್ಲಿ ಪಂಚಾಯ್ತಿ ನಿರ್ಲಕ್ಷ್ಯ ವಹಿಸುತ್ತಿದೆ. ಪಂಚಾಯ್ತಿಯಲ್ಲಿ ಹತ್ತು ಹಲವು ಬಗೆಯ ಅವ್ಯವಹಾರಗಳು ನಡೆಯುತ್ತಿದ್ದರೂ ಪಂಚಾಯ್ತಿ ಆಡಳಿತ ಮೌನ ವಹಿಸುತ್ತಿದೆ. ಇದರ ವಿರುದ್ಧ ಹೋರಾಡಲು ಸಿಪಿಐ(ಎಂ) ವಕರ್ಾಡಿ ಸ್ಥಳೀಯ ಸಮಿತಿ ತೀಮರ್ಾನಿಸಿದೆ.
ಇತ್ತೀಚೆಗೆ ವಕರ್ಾಡಿಯಲ್ಲಿ ಸೇರಿದ ಸಭೆಯಲ್ಲಿ ಕೆ.ಎಂ.ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಡಿ.ಬೂಬ ವರದಿ ಮಂಡಿಸಿದರು.
 
 
ಜು.30ರಂದು ಹೊಸಬೆಟ್ಟು-ಕಣ್ವತೀರ್ಥ ರಸ್ತೆ ಉದ್ಘಾಟನೆ 
ಮಂಜೇಶ್ವರ: ರಾಜ್ಯ ಸಕರ್ಾರದ ಮೀನುಗಾರಿಕಾ ಸಚಿವಾಲಯ ಕರಾವಳಿ ಅಭಿವೃದ್ಧಿ ನಿಗಮದ ಅನುದಾನದಿಂದ 1 ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಿದ ಹೊಸಬೆಟ್ಟು-ಕಣ್ವತೀರ್ಥ ರಸ್ತೆಯನ್ನು ರಾಜ್ಯ ಮೀನುಗಾರಿಕಾ ಸಚಿವ ಎಸ್.ಶರ್ಮ ಇದೇ 30ರಂದು ಉದ್ಘಾಟಿಸುವರು.
ಸಮಾರಂಭದ ಯಶಸ್ವಿಗೆ ಇತ್ತೀಚೆಗೆ ಪಂಚಾಯ್ತಿ ಅಧ್ಯಕ್ಷ ಯು.ಎ.ಖಾದರ್ ಅಧ್ಯಕ್ಷತೆಯಲ್ಲಿ ಕಣ್ವತೀರ್ಥ ಭಗವತಿ ಶಾಲೆಯಲ್ಲಿ ಸ್ವಾಗತ ಸಮಿತಿ ಸಭೆ ಜರುಗಿತು.  ಶಾಸಕ ಸಿ.ಎಚ್.ಕುಞ್ಞಂಬು, ಪಂಚಾಯ್ತಿ ಸದಸ್ಯರಾದ ಪವಿತ್ರ, ನಬೀಸಾ, ಭಗವತಿ ಶಾಲೆಯ ಮೇನೇಜರ್ ಕೃಷ್ಣಪ್ಪ ರಾಜೇಂದ್ರ, ರಾಘವ ಪಟ್ನಾ, ಕೇಶವ ಕಣ್ವತೀರ್ಥ, ಲಕ್ಷ್ಮೀ ಟೀಚರ್, ದಿನೇಶ್ ಡಿ. ಉದ್ಯಾವರ, ಕೆ.ಆರ್.ಜಯಾನಂದ, ಕೆ.ಯೋಗೀಶ್, ದಯಾಕರ ಮಾಡ, ಬಿ.ಚಂದಪ್ಪ ಮಾಸ್ಟರ್, ಜೋಸ್ ಹಾಜರಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯು.ಎ.ಖಾದರ್, ಸಂಚಾಲಕರಾಗಿ ದಿನೇಶ್ ಡಿ. ಉದ್ಯಾವರ, ಉಪಾಧ್ಯಕ್ಷರಾಗಿ ರಾಜೇಂದ್ರ, ದಯಾಕರ, ಲಕ್ಷ್ಮೀ ಟೀಚರ್, ಉಪಸಂಚಾಲಕರಾಗಿ  ಪವಿತ್ರಾ, ಬಿ.ಎಂ.ಶೀನ, ಕೆ.ಎಂ.ಅಬ್ದುಲ್ ರಹಿಮಾನ್, ಬಾಲಕೃಷ್ಣ, ಯೋಗೀಶ ಕೆ. ಆಯ್ಕೆಯಾದರು.

 



ಆ.1 ರಂದು ಮುತಾಲಿಕ್ ದಕ್ಷಿಣಕನ್ನಡ ಪ್ರವೇಶ/Aug1st Muthalik Manglore Visiting

ಮಂಗಳೂರು: ದಕ್ಷಿಣಕನ್ನಡ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಕಳೆದ ವಾರ ತಡೆಯಾಜ್ಞೆ ನೀಡಿದ್ದರಿಂದ ಆಗಸ್ಟ್ 1 ರಂದು ತಾನು ದಕ್ಷಿಣಕನ್ನಡ ಪ್ರವೇಶಿಸುವುದಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಇಲ್ಲಿಗೆ ಸಮೀಪದ ಬಾರ್ಕೂರಿನಲ್ಲಿ ಸೇನೆಗೆ ಹೊಸ ಸದಸ್ಯರ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಮಂಗಳೂರು ಪಬ್ ದಾಳಿಯ ನಂತರ ಮುತಾಲಿಕ್ ದಕ್ಷಿಣ ಕನ್ನಡ ಪ್ರವೇಶಿಸುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಈ ಸಂಬಂಧ ಹೈಕೋರ್ಟ್ ನೀಡಿದ ತೀರ್ಪಿನ ವಿಸ್ಮೃತ ವರದಿಗಾಗಿ ಅರ್ಜಿ ಹಾಕಿದ್ದೇನೆ. ಅನಂತರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪೊನ್ನುರಾಜ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ಮೈಸೂರು ಗಲಭೆಯಲ್ಲಿ ಸೇನೆಯ ಯಾವ ಕೈವಾಡವೂ ಇಲ್ಲ ಎಂದು ಮುತಾಲಿಕ್ ಸ್ಪಷ್ಟ ಪಡಿಸಿದ್ದಾರೆ.

ಸೇನೆ ವಿರೋಧ ವ್ಯಕ್ತ ಪಡಿಸಿದ್ದಕ್ಕಾಗಿ ಪ್ರೇಮಿಗಳ ದಿನಾಚರಣೆಯಂದು, ಇದನ್ನು ಬೆಂಬಲಿಸುವವರು ಸುಮಾರು 3000 ಸಾವಿರ ಪಿಂಕ್ ಚಡ್ಡಿ ನಮ್ಮ ಬೆಳಗಾವಿ ಕಚೇರಿಗೆ ಕಳುಹಿಸಿದ್ದಾರೆ. ಅದನ್ನು ಹರಾಜು ಹಾಕಿ ಅದರಲ್ಲಿ ಬಂದ ಮೂರು ಸಾವಿರ ರೂಪಾಯಿಗಳನ್ನು ಬೆಳಗಾವಿ ವಿವೇಕಾನಂದ ಬಾಲಾಶ್ರಮಕ್ಕೆ ನೀಡಲಾಗಿದೆ. ಸೇನೆ ತನ್ನ ಕಛೇರಿಯನ್ನು ತಮಿಳುನಾಡು, ಮಧ್ಯಪ್ರದೇಶ, ಗೋವಾ ಮತ್ತು ಆಂಧ್ರ ಪ್ರದೇಶದಲ್ಲಿ ತೆರೆದಿದೆ ಎಂದು ಮುತಾಲಿಕ್ ಹೇಳಿದ್ದಾರೆ.

ಅವಿವಾಹಿತ ಯುವಕನೊಬ್ಬನಿಗೆ ಸಂತಾನಹರಣ ಚಿಕಿತ್ಸೆ/Vasectomy Operation to Bachelor


ನಿಗದಿತ ಸಂಖ್ಯೆಯ ಗುರಿ ಮುಟ್ಟುವ ತರಾತುರಿಯಲ್ಲಿ ಸರಕಾರಿ ವೈದ್ಯರು ಅವಿವಾಹಿತ ಯುವಕನೊಬ್ಬನಿಗೆ ಸಂತಾನಹರಣ ಚಿಕಿತ್ಸೆ ಮಾಡಿದ ಘಟನೆ ಪಂಜಾಬ್ ನ ಸಂಗರೂರ್ ಎಂಬಲ್ಲಿ ನಡೆದಿದೆ. ಘಟನೆಯಿಂದ ಕುಪಿತಗೊಂಡ ಸಾರ್ವಜನಿಕರು ವೈದ್ಯರ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಮೂಲಗಳ ಪ್ರಕಾರ, ಯುವಕನೊಬ್ಬನನ್ನು ಆಸ್ಪತ್ರೆಗೆ ಕರೆತರಲಾಯಿತು. ನಂತರ ಆತನನ್ನು ಪುಸಲಾಯಿಸಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ನಂತರಅದೇ ಆಸ್ಪತ್ರೆಯಲ್ಲಿ ವೈದ್ಯರು ಆತನಿಗೆ ಸಂತಾನಹರಣ ಚಿಕಿತ್ಸೆ ಮಾಡಿ ಮುಗಿಸಿದರು ಎನ್ನಲಾಗಿದೆ. ಸಂತಾನಹರಣ ಚಿಕಿತ್ಸೆಗೆ ಬಲಿಪಶುವಾಗಿರುವ ಯುವಕನ ವಯಸ್ಸು ಕೇವಲ 21 ವರ್ಷ.

ಯುವಕನಿಗೆ ಸಂತಾನ ಹರಣ ಚಿಕಿತ್ಸೆ ಮಾಡಿದ ವೈದ್ಯರನ್ನು ಸಂಪರ್ಕಿಸಿದಾಗ ಅವರು ಇದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ನುಣುಚಿಕೊಂಡಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಸಂಗರೂರ್ ಪಟ್ಟಣದಲ್ಲಿ ವೈದ್ಯರ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.

 

Monday, July 20, 2009

PÀ¼ÀªÀÅ ªÀiÁqÀ®Ä ¥ÀæAiÀÄvÀß ¥ÀæPÀgÀt

  • ¢£ÁAPÀ: 18.07.09 gÀAzÀÄ 18.00 UÀAmÉUÉ ¥ÀqÀÄ©zÉæ oÁuÁ ¸ÀgÀºÀ¢Ý£À §qÁ UÁæªÀÄzÀ ¥ÉÆ®å zÉÃd¥Àà ±ÉnÖ PÀA¥ËAqÀÄ ¥ÀzÁäªÀw ¤®AiÀÄ ªÁ¹ ¦.dAiÀÄgÁªÀÄ ±ÉnÖ (60) vÀAzÉ: ¥ÉÆ®å zÉÃd¥Àà ±ÉnÖ JA§ªÀgÀÄ vÀ£Àß ªÀÄ£ÉAiÀÄ ¨ÁV®£ÀÄß ¨sÀzÀæ¥Àr¹ ªÀÄtÂ¥Á®zÀ°ègÀĪÀ ªÀÄ£ÉUÉ ºÉÆÃVzÀÄÝ F ¢£À ¢£ÁAPÀ 20.07.09 gÀAzÀÄ 9.30 UÀAmÉUÉ EªÀgÀ UɼÉAiÀÄ £ÁgÁAiÀÄt ¨É¼ÀÑqÀgÀªÀgÀÄ zÀÆgÀªÁt ªÀÄÄSÉãÀ ¤ªÀÄä ªÀÄ£ÉAiÀÄ JzÀÄj£À ¨ÁV®Ä vÉgÉ¢gÀÄvÀÛzÉ JA§ÄzÁV w½¹zÀ ªÉÄÃgÉUÉ ªÀÄ£ÉUÉ §AzÀÄ £ÉÆÃrzÁUÀ ªÀÄ£ÉAiÀÄ JzÀÄj£À ¨ÁV®£ÀÄß AiÀiÁgÉÆÃ PÀ¼ÀîgÀÄ §¯ÁÌgÀªÁV MqÉzÀÄ M¼À ¥ÀæªÉò¹ ªÀÄ£ÉAiÀİègÀĪÀ AiÀiÁªÀÅzÉà ¸ÉÆvÀÄÛ PÀ¼ÀªÀÅ CVgÀĪÀÅ¢®èªÁV ¦.dAiÀÄgÁªÀÄ ±ÉnÖ gÀªÀgÀÄ ¤ÃrzÀ zÀÆj£À£ÀéAiÀÄ ¥ÀqÀÄ©zÉæ oÁuÉAiÀİè oÁuÁ C¥ÀgÁzsÀ PÀæªÀiÁAPÀ 125/09 PÀ®A 454,457,511 L¦¹AiÀÄAvÉ ¥ÀæPÀgÀt zÁR°¹ vÀ¤SÉ PÉÊUÉÆ¼Àî¯ÁVzÉ.

dÆdÄ ¥ÀæPÀgÀt

  • ¢£ÁAPÀ 19/07/09 gÀAzÀÄ ºÉ©æ oÁuÁ ¸ÀgÀºÀ¢Ý£À ¥ÉÆÃ°¸ï G¥À¤jÃPÀëPÀgÀÄ ¸ÀÄgÉñï PÀĪÀiÁgï ºÉ©æ oÁuÉ EªÀjUÉ zÉÆgÉvÀ RavÀ ªÀiÁ»wAiÀÄAvÉ ¹§âA¢UÀ¼ÉÆA¢UÉ PÀ¼ÀÆÛgÀÄ UÁæªÀÄzÀ ¸ÀAvÉPÀmÉÖ §¸ï¸ÁÖöåAqï §½ 18:00 WÀAmÉUÉ zÁ½ £Àqɹ, ªÀÄmÁÌ dÆeÁlzÀ §UÉÎ, vÀ£Àß ¸ÀéAvÀ ¯Á¨sÀUÉÆÃ¸ÀÌgÀ ¸ÁªÀðd¤PÀjAzÀ ºÀt ¸ÀAUÀ滸ÀÄwÛzÀÝ DgÉÆÃ¦ ºÉZï.J¸ï. gÀªÉÄñÀ vÀAzÉ :±ÁåªÀÄgÁAiÀÄ DZÁgï,GqÀĦ gÉÆÃqï ºÉ©æ JA¨ÁvÀ£À£ÀÄß ªÀ±ÀPÉÌ vÉUÉzÀÄPÉÆAqÀÄ DvÀ£À §½AiÀİèzÀÝ dÆeÁlzÀ §UÉÎ ¸ÀAUÀ滹zÀ gÀÆ¥Á¬Ä 570/-, ªÀÄmÁÌ £ÀA§æ §gÉzÀ aÃn, ºÁUÀÆ ¨Á¯ï ¥É£ï£ÀÄß ¸Áé¢üãÀ¥Àr¹PÉÆAqÀÄ DgÉÆÃ¦ «gÀÄzÀÞ ºÉ©æ oÁuÁ C¥ÀgÁzsÀ PÀæªÀiÁAPÀ 70/09 PÀ®A 78(1) (111) PÀ£ÁðlPÀ ¥Éưøï PÁAiÉÄÝAiÀÄ£ÀéAiÀÄ ¥ÀæPÀgÀt zÁR°¹PÉÆ¼Àî¯ÁVzÉ.

ªÀÄ£ÀĵÀå PÁuÉ ¥ÀæPÀgÀt

  • ¢£ÁAPÀ 12/05/2009 gÀAzÀÄ ¨ÉÊAzÀÆgÀÄ oÁuÁ ¸ÀgÀºÀ¢Ý£À PÀÄAzÁ¥ÀÄgÀ vÁ®ÆPÀÄ ºÉgÀÆgÀÄ UÁæªÀÄzÀ ºÀÄAvÀ£ÀUÉÆÃ½ JA§°£Àè ªÁ¹ ²æÃªÀÄw ®Qëöä (30ªÀµÀð) UÀAqÀ :¨Á§Ä UËqÀ EªÀgÀÄ oÁuÉUÉ ºÁdgÁV vÀ£Àß UÀAqÀ ¨Á§Ä UËqÀ(40 ªÀµÀð) JA§ªÀgÀÄ ¸ÀAeÉ ¸ÀĪÀiÁgÀÄ 03.00 UÀAmÉUÉ D®ÆgÀÄ ¥ÉÃmÉUÉ ºÉÆÃUÀĪÀÅzÁV ºÉý ºÉÆÃzÀªÀgÀÄ ªÁ¥Á¸ÀÄ ªÀÄ£ÉUÉ ¨ÁgÀzÉ PÁuÉAiÀiÁVgÀĪÀÅzÁV F vÀ£ÀPÀ ¥ÀvÉÛAiÀiÁUÀzÉà EzÀÄÝ F §UÉÎ ²æÃªÀÄw ®Qëöä (30ªÀµÀð) gÀªÀgÀÄ zÀÆgÀÄ ¤ÃrzÀÄÝ CªÀgÀ zÀÆj£À ªÉÄÃgÉUÉ ¨ÉÊAzÀÆgÀÄ ¥Éưøï oÁuÉAiÀİè oÁuÁ C¥ÀgÁzsÀ PÀæªÀiÁAPÀ 175/09 PÀ®A ªÀÄ£ÀĵÀå PÁuÉAiÀÄAvÉ ¥ÀæPÀgÀt zÁR¯ÁV vÀ¤SÉAiÀİègÀÄvÀÛzÉ.
     


ರಿಯಾನ ನಾಪತ್ತೆ ಪ್ರಕರಣ: ಪ್ರತಿಭಟನೆ/Raihana-Protest


ಕಾಸರಗೋಡು: ನಿಗೂಢವಾಗಿ ನಾಪತ್ತೆಯಾದ ಚೆಂಗಳ ತೈವಳಪ್ಪು ನಿವಾಸಿ ರಿಯಾನ ಎಂಬ ಬಾಲಕಿಯನ್ನು ಶೀಘ್ರದಲ್ಲಿಯೇ ಪತ್ತೆ ಮಾಡುವಂತೆ ಆಗ್ರಹಿಸಿ ಸೋಮವಾರ ನಗರದಲ್ಲಿ ಸಿ.ಪಿ.ಎಂ. ಬೆಂಬಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕಾಸರಗೋಡು ಹಳೆ ಬಸ್ಸು ನಿಲ್ದಾಣದ ಬಳಿ ನಡೆದ ಪ್ರತಿಭಟನೆಯನ್ನು ಜನವಾದಿ ಮಹಿಳಾ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷೆ ಇ.ಟಿ.ಜಾನಕಿ ಉದ್ಘಾಟಿಸಿದರು. ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಪಿ.ದಿವಾಕರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದಶರ್ಿ ಸಾಬು ಅಬ್ರಹಾಂ, ಎಂ.ಸುಮತಿ, ಎ.ವಿ.ರಮಣಿ, ಕೆ.ಮಹೇಶ್, ಪಿ.ನೂರ್ಜಹಾನ್ ಹಾಜರಿದ್ದರು.
ಎಂ.ಕೆ.ಮನೋಜ್, ಎಂ.ಲಕ್ಷ್ಮೀ, ಕೆ.ರವೀಂದ್ರನ್, ಎಸ್.ಸುನಿಲ್, ಅಜಯನ್ ಪನೆಯಾಲ್, ಟಿ.ಶಿವಪ್ರಸಾದ್ ಪ್ರತಿಭಟನೆಗೆ ನೇತೃತ್ವ ನೀಡಿದರು.

 
ಕುಸಿದು ಬಿದ್ದು ವಿದ್ಯಾಥರ್ಿ ಮೃತ್ಯು
ಕಾಸರಗೋಡು: ಚೀಮೇನಿ ಹೈಯರ್ ಸೆಕೆಂಡರಿ ಶಾಲೆಯ 8ನೇ ತರಗತಿವಿದ್ಯಾಥರ್ಿನಿ ಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಪೋತಾವೂರು ನಿವಾಸಿ ಬಾಲಕೃಷ್ಣನ್ ಅವರ ಪುತ್ರಿ ಟಿ.ಪಿ.ಸಂಧ್ಯಾ(14) ಎಂದು ಗುರುತಿಸಲಾಗಿದೆ.
 
 
ರೈಲು ಡಿಕ್ಕಿ ಹೊಡೆದು ಸಾವು
ಕಾಸರಗೋಡು: ಇಲ್ಲಿಗೆ ಸಮೀಪದ ಅಡ್ಕತ್ತಬೈಲು ನಿವಾಸಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಅಡ್ಕತ್ತಬೈಲು ಕುದುರು ನಿವಾಸಿ ಕಮಲ ಎಂಬವರ ಪುತ್ರ ಟಿ.ಗಣೇಶ್ ಶೆಟ್ಟಿ(46) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಮನೆಗೆ ಊಟ ಮಾಡಲು ಹೋದ ಇವರು ಸಂಜೆ ವೇಳೆ ರೈಲ್ವೇ ಹಳಿಯಲ್ಲಿ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ.
ಪತ್ನಿ ಪುಷ್ಪಾ ಮತ್ತು ಇಬ್ಬರು ಮಕ್ಕಳಿದ್ದಾರೆ.
 
 
ಬೃಹತ್ ಸಾರಾಯಿ ಘಟಕ ಪತ್ತೆ
ಕಾಸರಗೋಡು: ಮಧೂರು ಸಮೀಪದ ಕೊಲ್ಲಂಗಾನ ನಿವಾಸಿ ಮಾಕರ್ೊಸ್ ರೋಡ್ರಿಗಸ್ ಎಂಬಾತನ ಮನೆಯಲ್ಲಿ ಬೃಹತ್ ಸಾರಾಯಿ ನಿಮರ್ಾಣ ಭೂಗತ ಘಟಕವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮನೆಯ ಪಾಯಿಖಾನೆಯಿಂದ ಭೂಗತ ಹೊಂಡಕ್ಕೆ ಇಳಿಯುವ ದಾರಿ ಮಾಡಲಾಗಿದ್ದು, ಇದರಲ್ಲಿ 75 ಲೀಟರ್ನ 5 ಶೀಸೆಗಳು, ಮೋಟಾರ್ ಪಂಪ್, ಅಲ್ಯುಮಿನಿಯಂ ಪಾತ್ರೆಗಳನ್ನು ಪೊಲೀಸರು ವಶಪಡಿಸಿದ್ದಾರೆ. ಆರೋಪಿ ಹಲವು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶನಿವಾರ ಸಂಜೆ ಆರೋಪಿ ರೋಡ್ರಿಗಸ್ನ ಪತ್ನಿ ಮತ್ತು 13 ದಿನದ ಹಸುಳೆ ಮನೆಯ ಬಾವಿಗೆ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದರು. ಇದರ ಬೆನ್ನು ಹತ್ತಿದ ಪೋಲಿಸರು ರೋಡ್ರಿಗಸ್ನ ಅಕ್ರಮ ವ್ಯವಹಾರವನ್ನು ಬಯಲಿಗೆ ಎಳೆದಿದ್ದಾರೆ. ಈತನ ಸಾರಾಯಿ ದಂಧೆ ಮತ್ತು ಕಿರುಕುಳ ತಾಳಲಾರದೆ ಪತ್ನಿ ಲವೀನಾ ಜ್ಯೋತಿ ಡಿ'ಸೋಜಾ(26) ತನ್ನ ಹಸುಗೂಸಿನೊಂದಿಗೆ ಆತ್ಮಹತ್ಯೆ ಮಾಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ವಿವಾಹ ವಂಚಕನ ಸೆರೆ
ಕಾಸರಗೋಡು: ಮಡಿಕೇರಿಯಲ್ಲಿ ವಿವಾಹವಾಗಿ ತಲೆಮರೆಸಿಕೊಂಡ ವಂಚಕನನ್ನು ಭಾನುವಾರ ಪತ್ನಿಯ ಸಂಬಂಧಿಕರೇ ಕೈಯಾರೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಗರದಲ್ಲಿ ನಡೆದಿದೆ.
ಉಪ್ಪಳ ಸಮೀಪದ ಪಚ್ಚಿಲಂಪಾರೆ ನಿವಾಸಿ ಮೊಹಮ್ಮದ್ ಹನೀಫ(34) ಎಂಬಾತನೇ ಆರೋಪಿ. ಈತ ಮಡಿಕೇರಿಯಲ್ಲಿ ವಿವಾಹವಾಗಿ ಪತ್ನಿ ಮನೆಯಲ್ಲಿ ಕೊಂಚ ದಿನಗಳ ವರೆಗೆ ಇದ್ದ ಎಂದು ವಿವಾಹಿತ ಯುವತಿಯ ಸಂಬಂಧಿಕರು ಇಳಿಸಿದ್ದಾರೆ. ಆರೋಪಿಗೆ ಬದಿಯಡ್ಕದಲ್ಲಿ ಪತ್ನಿ ಮತ್ತು ಮೂವರು ಮಕ್ಕಳಿದ್ದು ಸುಳ್ಳು ಹೇಳಿ ಮಡಿಕೇರಿಯಲ್ಲಿ ವಿವಾಹವಾಗಿದ್ದ ಎಂದು ದೂರಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಮಡಿಕೇರಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ನಗರ ಪೊಲೀಸರು ತಿಳಿಸಿದ್ದಾರೆ.
  

19 ಪವನ್ ಚಿನ್ನಾಭರಣ ಕಳವು: ಸೆರೆ
ಮಂಜೇಶ್ವರ: 19 ಪವನ್ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಪ್ರಭಾಕರ ನೋಂಡಾ(37) ಎಂಬಾತನೇ ಆರೋಪಿ. ಈತ ಉಪ್ಪಳ ಸಮೀಪದ ಪೈವಳಿಕೆಯ ಸೈನಬಾ ಎಂಬವರ ಮನೆಯಿಂದ ಕಳೆದ ತಿಂಗಳು ಕಳವು ಮಾಡಿದ್ದ.

 
ಕುಸಿದು ಬಿದ್ದು ಸಾವು
ಮಂಜೇಶ್ವರ: ಪುತ್ರನ ಗೃಹ ಪ್ರವೇಶಕ್ಕೆ ಬಂದಿದ್ದ ಇಲ್ಲಿನ ಕಡಂಬಾರು ಅರಿಮಲೆ ನಿವಾಸಿ ಎಂ.ಕೆ.ಇಬ್ರಾಹಿಂ(68) ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ಉಪ್ಪಳದಲ್ಲಿ ತಮ್ಮ ಪುತ್ರನ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ತಕ್ಷಣ ಉಪ್ಪಳ ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಫಲಕಾರಿಯಾಗಿಲ್ಲ. 8 ಮಕ್ಕಳಿದ್ದಾರೆ.
 

ಮಂಗಳವಾರ ಹಲಸು ಸಂಸ್ಕರಣೆ ಪ್ರಾತ್ಯಕ್ಷಿಕೆ
ಕಾಸರಗೋಡು: ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದುಕೊಳ್ಳುತ್ತಿರುವ ಹಲಸು ಮತ್ತು ಅದರ ಉತ್ಪನ್ನಗಳ ಬಗ್ಗೆ ನಾಳೆ(ಮಂಗಳವಾರ) ಎಡನಾಡು ಚಿಗುರು ಫಾರ್ಮರ್ಸ್ ಕ್ಲಬ್ ಮತ್ತು ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಜಂಟಿ ಆಶ್ರಯದಲ್ಲಿ ಹಲಸು ಸಂಸ್ಕರಣೆಯ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ.
ಸೂರಂಬೈಲು ಶ್ರೀ ಗಣೇಶ ಭಜನಾ ಮಂದಿರದಲ್ಲಿ 2.30ಕ್ಕೆ ನಡೆಯುವ ಈ ಕಾರ್ಯಕ್ರಮದಲ್ಲಿ ಸುಶೀಲಾ ಭಟ್ ಅವರು ಪ್ರಾತ್ಯಕ್ಷಿಕೆ ನೀಡುವರು ಎಂದು ಪ್ರಕಟನೆ ತಿಳಿಸಿದೆ.

 

ಜು.26ರಂದು ವ್ಯಾಸ ಸಂಸ್ಮರಣೆ/Vyasa Smarane-On July 26th

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಚನ್ನಪಟ್ಟಣ ಪಲ್ಲವ ಪ್ರಕಾಶನದ ಆಶ್ರಯದಲ್ಲಿ ಇದೇ 26ರಂದು ಕಥೆಗಾರ ಎಂ.ವ್ಯಾಸ ಸಂಸ್ಮರಣಾ ಕಾರ್ಯಕ್ರಮ ಜರುಗಲಿದೆ.
ಅಂದು ಸಂಜೆ 3.30ಕ್ಕೆ ನಗರದ ಬೀರಂತಬೈಲು  ಲಯನ್ಸ್ ಸೇವಾ ಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ವ್ಯಾಸರ `ಕೆಂಡ' ಮತ್ತು `ಮೌನ ಗರ್ಭ' ಕೃತಿಗಳನ್ನು ಲೇಖಕ ಜಿ.ಪಿ.ಬಸವರಾಜು ಬಿಡುಗಡೆಗೊಳಿಸುವರು. ಎಚ್.ರಮೇಶ್ ಕೆದಿಲಾಯ ಮಂಗಳೂರು ಸಂಸ್ಮರಣಾ ಭಾಷಣ ಮಾಡುವರು. ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು.

 
ನಾಶ ನಷ್ಟ ಅವಲೋಕನಕ್ಕೆ ಕೇಂದ್ರ ನಿಯೋಗ: ಮನವಿ
ಕಾಸರಗೋಡು: ಮುಂಗಾರು ಮಳೆಗೆ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಾದ ನಾಶನಷ್ಟದ ಅವಲೋಕನ ನಡೆಸಿ ನಷ್ಟ ಪರಿಹಾರ ಒದಗಿಸಲು ಕೇಂದ್ರದ ನಿಯೋಗ ಕಳುಹಿಸುವಂತೆ ಸಂಸದ ಪಿ.ಕರುಣಾಕರನ್ ಆಗ್ರಹಿಸಿದ್ದಾರೆ.
ಪ್ರಕೃತಿ ವಿಕೋಪವನ್ನು ಎದುರಿಸಲು ರಾಜ್ಯ ಸಕರ್ಾರ ತುತರ್ು ಪರಿಹಾರ ಕಲ್ಪಿಸಲು ಕೇಂದ್ರ ನೆರವು ನೀಡಬೇಕು ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರಿಗೆ ಸಲ್ಲಿಸಿದ ಫ್ಯಾಕ್ಸ್ ಸಂದೇಶದಲ್ಲಿ ಮನವಿ ಮಾಡಿದ್ದಾರೆ. ಕಾಸರಗೋಡು ಸಹಿತ ಕಣ್ಣೂರು ಮತ್ತು ವಯನಾಡು ಜಿಲ್ಲೆಗೂ ತುತರ್ು ಪರಿಹಾರ ಪ್ಯಾಕೇಜ್ ಒದಗಿಸಬೇಕು ಎಂದವರು ಒತ್ತಾಯಿಸಿದ್ದಾರೆ.
 
 
ಉತ್ಸವ ಭತ್ತೆ ನೀಡಲು ಪಿಂಚಣಿದಾರರ ಆಗ್ರಹ
ಕಾಸರಗೋಡು: ಪಿಂಚಣಿದಾರರಿಗೆ ಒಂದು ತಿಂಗಳ ಪಿಂಚಣಿಗೆ ಸಮಾನವಾದ ಉತ್ಸವ ಭತ್ತೆ ನೀಡಬೇಕು, ಕ್ಷೇಮ ನಿಧಿಯನ್ನು ಶೀಘ್ರದಲ್ಲಿಯೇ ವಿತರಿಸಬೇಕು, ಸಮಗ್ರ ಪಿಂಚಣಿ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಕೇರಳ ರಾಜ್ಯ ಸೇವಾ ಪಿಂಚಣಿದಾರರ ಸಂಘಟನೆಯ ಮೊಗ್ರಾಲ್ ಪುತ್ತೂರು ಪಂಚಾಯ್ತಿ ಘಟಕ ಆಗ್ರಹಿಸಿದೆ.
ಕೂಡ್ಲು ಕಾವುಗೋಳಿ ಚೌಕಿ ಬಳಿ ಇತ್ತೀಚೆಗೆ ಜರುಗಿದ ಸಮಾವೇಶವನ್ನು ಜಿಲ್ಲಾ ಸಮಿತಿ ಸದಸ್ಯ ನಿರ್ಮಲ್ ಕುಮಾರ್ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಕೆ.ತ್ಯಾಂಪಣ್ಣ ನಾಕ್ ಅಧ್ಯಕ್ಷತೆ ವಹಿಸಿದ್ದರು.
ಬಿ.ಬಾಲಕೃಷ್ಣ ಅಗ್ಗಿತ್ತಾಯ, ಇ.ಪ್ರಭಾಕರ ಪೊದುವಾಳ್, ಎಂ.ಕುಞ್ಞಿಕಣ್ಣನ್ ನಂಬ್ಯಾರ್, ಕೆ.ಮಹಾಲಿಂಗ ನಾಯಕ್, ಯು.ಶಂಕರ್ ಕೆ, ತ್ಯಾಂಪಣ್ಣ ಶೆಟ್ಟಿ, ವೇದಾವತಿ ಪಂಡಿತ್ ಹಾಜರಿದ್ದರು.
ಕಾರ್ಯದಶರ್ಿ ವೈ.ಐ.ರಾಮಚಂದ್ರನ್ ಸ್ವಾಗತಿಸಿ, ಕೆ.ವಿಶ್ವನಾಥ್ ವಂದಿಸಿದರು.
 
 

Sunday, July 19, 2009

ಉಡುಪಿ ಪ್ರಕರಣ/Udupi News

ಉಡುಪಿ: ದಿನಾಂಕ 18/07/09 ರಂದು ಮಧ್ಯಾಹ್ನ 1:45 ಗಂಟೆಗೆ ಉಡುಪಿ ನಗರ ಠಾಣಾ ಪಿಎಸ್ಐ ಶ್ರೀ ಮಾರುತಿ.ಜಿ.ನಾಯಕ್ ಹಾಗೂ ಅವರ ಸಿಬ್ಬಂದಿಯವರಿಗೆ ಉಡುಪಿ ಕುಖ್ಯಾತ ಭೂಗತ ಪಾತಕಿ ಹಾಗೂ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಉಡುಪಿ ದೊಡ್ಡಣಗುಡ್ಡೆಯ ನಿವಾಸಿ ಸಿರಾಜ್ ಹಸನ್ ಎಂಬಾತನು ಉಡುಪಿ ಕಲ್ಯಾಣಪುರದ ಸಂತೆಕಟ್ಟೆ ಎಂಬಲ್ಲಿಗೆ ಬರುವ ಖಚಿತ ಮಾಹಿತಿಯ ಆಧಾರದ ಮೇರೆಗೆ ಪಿಎಸ್ಐ ಹಾಗೂ ಸಿಬ್ಬಂದಿಯವರು ಸಂತೆಕಟ್ಟೆಗೆ ಹೋಗಿ ಗುಪ್ತವಾಗಿ ಸಿರಾಜ್ನ ಚಲನವಲನಗಳನ್ಮ್ನು ಗಮನಿಸುತ್ತಿದ್ದಾಗ ಸಿರಾಜ್ ಬರುವುದನ್ನು ಗುರುತಿಸಿ ತಕ್ಷಣ ಆತನನ್ನು ಪಿಎಸ್ಐ ಹಾಗೂ ಸಿಬ್ಬಂದಿಗಳು ಸುತ್ತುವರಿದು ವಶಕ್ಕೆ ತೆಗೆದುಕೊಂಡಿರುತ್ತಾರೆ.
ಸಿರಾಜ್ನನ್ನು ಅಂಗಜಪ್ತಿ ಮಾಡಿದಾಗ ಆತನ ಸೊಂಟದಲ್ಲಿ ಒಂದು ನಾಡ ಪಿಸ್ತೂಲ್ ಹಾಗೂ 4 ಸಜೀವ ಗುಂಡುಗಳನ್ನು ಹೊಂದಿದ್ದನು. ತಕ್ಷಣ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈತನು ಕಳೆದ ಒಂದು ವರ್ಷದಿಂದ ಖತಾರ್ನಲ್ಲಿ ವಾಸವಿದ್ದು ಈಗ 10 ದಿನಗಳ ಹಿಂದೆ ಉಡುಪಿಗೆ ಬಂದಿರುವುದಾಗಿ ತಿಳಿಸಿರುತ್ತಾನೆ. ಸಿರಾಜ್ ಹಸನ್ನು ಸಂತೆಕಟ್ಟೆಯಲ್ಲಿ ತನ್ನ 2 ನೇ ಹೆಂಡತಿಯ ಮನೆಯಲ್ಲಿ ಕಳೆದ 10 ದಿನಗಳಿಂದ ವಾಸವಿರುವುದಾಗಿ ತಿಳಿಸಿರುತ್ತಾನೆ. ಈ ಬಗ್ಗೆ ಸಿರಾಜ್ನ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸಿರಾಜ್ನು 2003 ನೇ ಇಸವಿಯಲ್ಲಿ ಗಣೇಶ ಜತ್ತನ್ನರವರಿಗೆ ನಡೆಸಿದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಅದೇ ವರ್ಷ ಮಲ್ಪೆ ಕೊಳ ರಾಕೇಶ ಎಂಬಾತನನು ಕೊಲೆ ಮಾಡಿದ್ದನು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದಾಗ 2005 ನೇ ಇಸವಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಂದರ್ಭ ಇತರ ಆರೋಪಿಗಳಾಧ ಮಹಮ್ಮದ್ ರಿಯಾಜ್ ಮತ್ತು ಶಬೀಬ್ ಅಹಮ್ಮದ್ ಎಂಬವರೊಂದಿಗೆ ಸೇರಿಕೊಂಡು ಭದ್ರಿಕೆಯಲ್ಲಿದ್ದ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸಿರಾಜ್ನು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ ಆತನ ಮೇಲೆ ಜಾಮೀನುರಹಿತ ವಾರಂಟು ಜ್ಯಾರಿಯಲ್ಲಿರುತ್ತದೆ. ಈ ಪ್ರಕರಣಗಳಲ್ಲದೇ ಈತನ ವಿರುದ್ದ ಶಿವರ್ಾ, ಸುರತ್ಕಲ್, ಉಡುಪಿ ನಗರ ಠಾಣೆಗಳಲ್ಲಿ ಹಲ್ಲೆ, ಕೊಲೆಯತ್ನ ಹಾಗೂ ಅಕ್ರಮ ಶಸ್ತé್ರಾಸ್ತ್ರ ಹೊಂದಿದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.
ಈತನು ಈ ಹಿಂದೆ ಭೂಗತ ಪಾತಕಿ ಬನ್ನಂಜೆ ರಾಜಾನೊಂದಿಗೆ ಸಂಪರ್ಕ ಹೊಂದಿದ್ದು 2005 ನೇ ಇಸವಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ಇನ್ನೊಬ್ಬ ಕುಖ್ಯಾತ ಪಾತಕಿ ಸಕಲೇಶಪುರದ ಆಚಂಗಿ ಮಹೇಶನೊಂದಿಗೆ ಕಟಪಾಡಿಯ ದಯಾನಂದ ಶೆಟ್ಟಿ ಎಂಬವರ ಕೊಲೆಗೆ ಸಂಚು ರೂಪಿಸಿದ್ದನು. ಆ ಸಂದರ್ಭದಲ್ಲಿ ಸಿರಾಜ್ನ ಸಹಚರರಿಂದ ಮೂಡುಬಿದ್ರಿ ಪೊಲೀಸರು ಶಸ್ತé್ರಾಸ್ತé್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಮೂಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸಿರಾಜ್ನು ಭೂಗತ ಪಾತಕಿ ಬನ್ನಂಜೆ ರಾಜಾನೊಂದಿಗೆ ಸಂಪರ್ಕ ಹೊಂದಿರುವುದಲ್ಲದೇ ಕಳೆದ ಒಂದು ವರ್ಷದಿಂದ ವಿದೇಶದಲ್ಲಿರುವ ಸಮಯದಲ್ಲಿ ಇನ್ನೊಬ್ಬ ಕುಖ್ಯಾತ ಪಾತಕಿ ಹಾಗೂ ಮೂಲಭೂತವಾದಿ ಸಂಘಟನೆಯ ಪ್ರಮುಖ ದ.ಕ.ಜಿಲ್ಲೆಯ ಉಳ್ಳಾಲದ ಮಾಡೂರು ಇಸುಬು @ ಯೂಸೂಫ್ ಎಂಬಾತನೊಂದಿಗೆ ಹಾಗೂ ಹಲವಾರು ಕುಖ್ಯಾತ ಪಾತಕಿಗಳೊಂದಿಗೆ ಸಂಪರ್ಕ ಬೆಳೆಸಿರುವುದು ವಿಚಾರಣೆಯಿಂದ ತಿಳಿದುಬಂದಿರುತ್ತದೆ.ಇವರಿಬ್ಬರೂ ಸೇರಿ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಅನ್ಯಕೋಮಿನ ಪ್ರಮುಖರನ್ನು ಹತ್ಯೆಗೈಯಲು ಸಂಚು ರೂಪಿಸುವ ತಯಾರಿಯಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿರುತ್ತದೆ. ಮಾಡೂರು ಇಸುಬು ಈಗಾಗಲೇ ಹಲವಾರು ಕೊಲೆ ಹಾಗೂ ಕೊಲೆ ಯತ್ನದ ಪ್ರಕರಣಗಳಲ್ಲಿ ವಿದೇಶದಲ್ಲಿದ್ದುಕೊಂಡೇ ಸಂಚು ರೂಪಿಸಿರುವ ಬಗ್ಗೆ ಈತನ ವಿರುದ್ದ ಪ್ರಕರಣ ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ.
ಸಿರಾಜ್ ಹಸನ್ನು ಮಾಡೂರು ಇಸುಬುನೊಂದಿಗೆ ಸೇರಿಕೊಂಡು ಹವಾಲಾ ಹಣದ ಜಾಲ ಹೊಂದಿರುವ ಬಗ್ಗೆ ಸಿಕ್ಕಿರುವ ಮಾಹಿತಿಯ ಆಧಾರದಲ್ಲಿ ತನಿಖೆಯನ್ನು ಮುಂದುವರಿಸಲಾಗಿದೆ. ಈತನ ವಿರುದ್ದ ಕೋಕಾ ಕಾಯಿದೆಯನ್ನು ಜ್ಯಾರಿಗೊಳಿಸುವ ಬಗ್ಗೆ ಕೂಡಾ ಕ್ರಮಕೈಗೊಳ್ಳಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆಯ ಪಿಎಸ್ಐ ಶ್ರೀ ಮಾರುತಿ.ಜಿ.ನಾಯಕ್ ಸಿಬ್ಬಂದಿಗಳಾಧ ರೊಸಾರಿಯೋ ಡಿ.ಸೋಜಾ, ಗಿರೀಶ್, ರಾಜೇಶ್, ಮೋಹನ್ ಕೊತ್ವಾಲ್ ಚಾಲಕ ರವೀಂದ್ರ ಶೆಟ್ಟಿ ಹಾಗೂ ಡಿ.ವೈ.ಎಸ್.ಪಿ ಉಡುಪಿರವರ ಪತ್ತೆದಳದ ಸಿಬ್ಬಂದಿಯವರಾದ ಸುಧೀರ್, ರಾಘವೇಂದ್ರ, ರವಿಚಂದ್ರ, ಸಂತೋಷ್ಕುಮಾರ್, ಸಂತೋಷ್ ಕುಂದರ್, ಮಹಾಬಲ,ಸುಧಾಕರರವರು ಪಾಲ್ಗೊಂಡಿರುತ್ತಾರೆ. ಪ್ರಕರಣದ ಪತ್ತೆ ಕಾರ್ಯಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರವೀನ್ ಮಧುಕರ್ ಪವಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕಾಶೀನಾಥ ಎಸ್. ತಳಕೇರಿ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್ಪಿ ಶ್ರೀ ಜಯಂತ್.ವಿ.ಶೆಟ್ಟಿರವರು ಮಾರ್ಗದರ್ಶನ ನೀಡಿರುತ್ತಾರೆ.
ಆರೋಪಿ ಸಿರಾಜ್ ಹಸನ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ದಿನಾಂಕ 23/07/09 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
 
 
ಕಳವು ಪ್ರಕರಣ
ದಿನಾಂಕ:15.07.2009 ರಂದು ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ 18.07.2009 ರ ಸಂಜೆ 19:00 ಗಂಟೆಯ ಒಳಗಿನ ವೇಳೆಯಲ್ಲಿ ಕಾಪು ಠಾಣಾ ಸರಹದ್ದಿನ ಉಡುಪಿ ತಾಲೂಕು ಮಲ್ಲಾರು ಗ್ರಾಮದ ಎ.ಎ. ಮಂಜಿಲ್, ಕೊಂಬಗುಡ್ಡೆಯಲ್ಲಿರುವ ಶ್ರೀ ಅಮೀರ್ ಅದಂ ಸಾಹೇಬ್, 58 ವರ್ಷ ಎಂಬವರ ಮನೆಯ ಮಾಳಿಗೆಗೆ ಹೋಗುವಲ್ಲಿ ಮೇಲ್ಬದಿ ಕಬ್ಬಿಣದ ಸಣ್ಣ ಕಿಟಕಿಯನ್ನು ಕಳಚಿ ಯಾರೋ ಕಳ್ಳರು ಒಳ ಪ್ರವೇಶಿಸಿ ಅಂದಾಜು ರೂ. 1,20,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಕೊಂಡು ಹೋಗಿರುವುದಾಗಿದೆ ಎಂಬುದಾಗಿ ಶ್ರೀ ಅಮೀರ್ ಅದಂ ಸಾಹೇಬ್ ರವರು ನೀಡಿದ ಪಿರ್ಯಾಧಿಯಂತೆ ಕಾಪು ಪೊಲೀಸ್ ಠಾಣಾ ಅ.ಕ್ರ ನಂ 144/09, ಕಲಂ 454, 457, 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ
ಶ್ರೀಮತಿ: ಸುಮಿತ್ರ (41 ವರ್ಷ) ಗಂಡ ಬೆಳ್ಳ ನಾಯ್ಕ ವಾಸ: ಕಕ್ಕಿಂಜೆ ಮನೆ, ಬೆಳ್ತಂಗಡಿ ರವರ ಗಂಡ ಬೆಳ್ಳ ನಾಯ್ಕ (50 ವರ್ಷ) ರವರು ತೋಟತ್ತಡಿ ಸ.ಹಿ.ಪ್ರಾ.ಶಾಲೆಯ ಮುಖ್ಯ ಅದ್ಯಾಪಕರಾಗಿದ್ದು, ದಿನಾಂಕ 17/07/09 ರಂದು ಬೆಳಿಗ್ಗೆ 8:30 ಗಂಟೆಗೆ ತರಭೇತಿಯ ಬಗ್ಗೆ ಕಕ್ಕಿಂಜೆಯ ಅವರ ಮನೆಯಿಂದ ಬೆಳ್ತಂಗಡಿ ಹೋಗುವುದಾಗಿ ಹೇಳಿ ಅವರ ಮೊಟಾರು ಸೈಕಲ್ನಲ್ಲಿ ಹೋದವರು ತರಭೇತಿಗೆ ಹೋಗದೇ ತಂದೆ ಮನೆ ಹಾಲಾಡಿಗೆ ಹೋಗುವಾಗ ದಾರಿ ಮದ್ಯದ ಚಾರಾ ಗ್ರಾಮದ ನವೋದಯ ಶಾಲೆಯ ಬಳಿಯಿರುವ ಹೊಳೆಯ ಬದಿಗೆ ಬಹಿದರ್ೆಸೆಗೆ ಹೋದ ವೇಳೆ ಹೊಳೆಯ ನೆರೆ ನೀರಿಗೆ ಆಕಸ್ಮಿಕವಾಗಿ ಕೊಚ್ಚಿ ಹೋಗಿರುವ ಸಾದ್ಯತೆ ಇರುವುದಾಗಿಯೂ, ಅವರಿಗೆ ಸಂಬಂಧಿಸಿದ ಮೋಟಾರು ಸೈಕಲ್ ಇತರೆ ಸ್ವತ್ತುಗಳು ಹೊಳೆಯ ಬದಿಯಲ್ಲಿದ್ದು, ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಶ್ರೀಮತಿ ಸುಮಿತ್ರ ರವರು ನೀಡಿದ ಪಿರ್ಯಾದಿಯಂತೆ ಹೆಬ್ರಿ ಪೊಲೀಸ್ ಠಾಣಾ ಅ.ಕ್ರ ನಂ 69/09 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ವಿಷ ಸೇವಿಸಿ ಆತ್ಮಹತ್ಯೆ ಪ್ರಕರಣ
ಕೃಷ್ಣ ಶೆಟ್ಟಿ (54 ವರ್ಷ) ತಂದೆ: ರಾಮಣ್ಣ ಶೆಟ್ಟಿ ವಾಸ: ನಲ್ಕಂಡ, ಅಳದಂಗಡಿ, ಬಡಗ ಕಾರಂದೂರು ಗ್ರಾಮ, ಬೆಳ್ತಂಗಡಿ ತಾಲೂಕು ರವರ ಮಗಳು ಶ್ರೀಮತಿ ಸ್ವಪ್ನಶ್ರೀ (21 ವರ್ಷ) ರವರನ್ನು ದಿನಾಂಕ 14.5.09 ರಂದು ಕಾರ್ಕಳ, ಮುಡಾರು ಕನ್ಯಾನಬೆಟ್ಟು ನಿವಾಸಿ ನಾಗಣ್ಣ ಶೆಟ್ಟಿಯವರ ಮಗ ಸುದರ್ಶನ ಶೆಟ್ಟಿ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು, ಸ್ವಪ್ನಶ್ರೀಯು ತನ್ನ ಗಂಡ ಹಾಗೂ ಅತ್ತೆ, ಮಾವನ ಜೊತೆಯಲ್ಲಿ ಅನ್ಯೋನ್ಯತೆಯಿಂದ ಇದ್ದು, ಆಕೆ ಹಾಗೂ ಆಕೆಯ ಗಂಡ ಸುದರ್ಶನ ಶೆಟ್ಟಿ ಯಾವುದೋ ಕಾರಣದಿಂದ ಮನನೊಂದು ದಿನಾಂಕ 18.7.09 ರ ರಾತ್ರಿ 10:00 ಗಂಟೆಯ ಬಳಿಕ ಆಕೆಯು ತನ್ನ ಗಂಡನ ಜೊತೆ ಮನೆಯಲ್ಲಿ ಮಲಗುವ ಕೋಣೆಗೆ ತೆರಳಿ ಒಳಗಿನಿಂದ ಬಾಗಿಲನ್ನು ಭದ್ರಪಡಿಸಿದ ಬಳಿಕ, ಆಕೆ ಹಾಗೂ ಆಕೆಯ ಗಂಡ ಸುದರ್ಶನ ಶೆಟ್ಟಿಯವರಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವರೇ ಯಾವುದೋ ವಿಷ ಸೇವಿಸಿ ಅಸ್ವಸ್ಥರಾದವರನ್ನು ದಿನಾಂಕ 19.7.09 ರಂದು ಬೆಳಿಗ್ಗೆ 6:30 ಗಂಟೆಗೆ ಮನೆಯವರು ಚಿಕಿತ್ಸೆ ಬಗ್ಗೆ ಕಾರ್ಕಳದ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸ್ವಪ್ನಶ್ರೀ ಹಾಗೂ ಆಕೆಯ ಗಂಡ ಸುದರ್ಶನ ಶೆಟ್ಟಿ ಇಬ್ಬರೂ ಮೃತಪಟ್ಟಿರುತ್ತಾರೆ ಎಂಬುದಾಗಿ ಕೃಷ್ಣ ಶೆಟ್ಟಿಯವರು ನೀಡಿದ ಪಿರ್ಯಾದಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ 23/09 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟ ಪ್ರಕರಣ
ದಿನಾಂಕ 18.7.09 ರಂದು ಬೆಳಿಗ್ಗೆ ಸುಮಾರು 10:00 ಗಂಟೆುಂದ ದಿನಾಂಕ 19.7.09 ರಂದು ಬೆಳಗ್ಗೆ 10:00 ಗಂಟೆಯ ಮಧ್ಯದ ಅವಧಿಯಲ್ಲಿ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಕೇರ ನಿವಾಸಿ ಸುಮಾರು 72 ವರ್ಷ ಪ್ರಾಯದ ಜೋನ್ ಮಸ್ಕರೇಂಜ್ಞಸ್ ಎಂಬವರು ಹುಕ್ರಟ್ಟೆ ಪೇಟೆಗೆ ಹೋಗಿ ವಾಪಾಸು ಮನೆಗೆ ಬರುವರೇ, ಹುಕ್ರಟ್ಟೆ ಹೊಳೆಯನ್ನು ದಾಟುವಾಗ, ಕಾಲು ಸೇತುವೆಯಿಂದ ಅಕಸ್ಮಿಕವಾಗಿ ಆಯತಪ್ಪಿ, ಹುಕ್ರಟ್ಟೆ ಹೊಳೆಯ ನೀರಿಗೆ ಬಿದ್ದ ಪರಿಣಾಮ, ಹೊಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಲ್ಸನ್ ಮಸ್ಕರೇಜ್ಞಸ್ (20 ವರ್ಷ), ತಂದೆ: ವಿಜಯ ಮಸ್ಕರೇಜ್ಞಸ್, ವಾಸ: ಕೇರ ಮನೆ, ಮಂಜಲ್ತಾರ್ ನಲ್ಲೂರು ಗ್ರಾಮ, ಕಾರ್ಕಳ ರವರು ನೀಡಿದ ಪಿರ್ಯಾದಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ 24/09 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಅಪಘಾತ ಪ್ರಕರಣ
ಮಲ್ಪೆ ಠಾಣಾ ಸರಹದ್ದಿನ ಉಡುಪಿ ತಾಲೂಕು ಕೊಡವೂರು ಗ್ರಾಮದ ವಾಸಿ ಶ್ರೀಮತಿ ಪೂಜ ಗಂಡ: ಕಿಶೋರ, ಎಂಬವರು ದಿನಾಂಕ 18-07-09 ರಂದು ಬೆಳಿಗ್ಗೆ ಮನೆಯಿಂದ ಆದಿಉಡುಪಿ ಕಡೆಗೆ ಹೋಗುವರೇ ಬೆಳಿಗ್ಗೆ ಸುಮಾರು 8-45 ಗಂಟೆ ಸಮಯಕ್ಕೆ ಮದ್ವನಗರ ನಾಗನಕಟ್ಟೆ ಬಳಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೂಡಬೆಟ್ಟುವಿನಿಂದ ಉಡುಪಿ ಕಡೆಗೆ ಹೋಗುವ ಕೆಎ.19.ಪಿ.7577ನೇ ನಂಬ್ರದ ಲೂಲು ಸಿಟಿಬಸ್ನ ಚಾಲಕನು ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಬಸ್ಸನ್ನು ನಿಲ್ಲಿಸದೇ ಹೋಗಿದ್ದು, ನೆಲಕ್ಕೆ ಬಿದ್ದು ಮೂಗಿಗೆ, ತಲೆಗೆ, ಹಾಗೂ ಬಲಗಾಲಿಗೆ ಗಾಯಗೊಂಡು ಉಡುಪಿ ಸರಕಾರಿ ಅಸ್ಪತ್ರೆಗೆ ಹೋಗಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ, ಅಲ್ಲದೆ ಆರೋಪಿ ಬಸ್ ಚಾಲಕನು ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲವಾಗಿ ಶ್ರೀಮತಿ ಪೂಜರವರು ನೀಡಿದ ದೂರಿನ ಮೇರೆಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 70/09 ಕಲಂ 279, 337 ಐಪಿಸಿ ಮತ್ತು 134(ಎ)(ಬಿ) ಮೋಟಾರು ವಾಹನ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನೇಣು ಬಿಗಿದು ಆತ್ಮಹತ್ಯೆ
ಉಡುಪಿ ತಾಲೂಕು ಕೊಂಡಕೂರು ಗ್ರಾಮದ ನಿಟ್ಟೂರಿನ ವಾಸಿ ಶ್ರೀಮತಿ ವೀಣಾ(30) ಗಂಡ: ವಸಂತ ಕೋಟ್ಯಾನ್ ಎಂಬವರು ವಿಚ್ಚೇದನ ಮಾಡಿಕೊಂಡ, ವಿಪರೀತ ಕುಡಿಯುವ ಚಟ ಹೊಂದಿದ್ದ ಗಂಡ ವಸಂತ ಕೋಟ್ಯಾನ್ ಎಂಬುವರು ಸಂಸಾರದಲ್ಲಿ ಬೇಸರಗೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 17/07/09 ರಂದು 19:15 ಗಂಟೆಗೆ ಉಪ್ಪೂರು ಗ್ರಾಮದ ಕೊಳಲಗಿರಿ ಎಂಬಲ್ಲಿರುವ ತನ್ನ ಮನೆಯ ಸಮೀಪ ವಿರುವ ಅಪ್ಪು ಎಂಬವರ ಹಾಡಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಮೃತರ ಪತ್ನಿ ಶ್ರೀಮತಿ ವೀಣಾರವರು ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 21/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಆಕಸ್ಮಿಕ ಸಾವು ಪ್ರಕರಣ 
17.07.09 ರಂದು 23:00 ಗಂಟೆಯಿಂದ ದಿನಾಂಕ. 18.07.09 ರಂದು 04;10 ಗಂಟೆ ನಡುವೆ ಕಾಪು ಸಕರ್ಾರಿ ಆಸ್ಪತ್ರೆ, ಯಲ್ಲಿ ಚಂದ್ರು ತಂದೆ: ವಿಠಲ, ವಾಸ:ಹಳೆ ಮಾರಿಗುಡಿಯ ಹತ್ತಿರ, ಕಾಪು ಪಡು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ. ಇವರ ಹೆಂಡತಿಯಾದ ಕುಸುಮ 24 ವರ್ಷ ಎಂಬವರು ಹೆರಿಗೆ ನೋವು ಬಂದು ದಾಖಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗು ಆರೋಗ್ಯವಾಗಿದ್ದು ದಿನಾಂಕ 18.07.09 ರಂದು ಬೆಳಿಗ್ಗಿನ ಜಾವ 4:15 ಗಂಟೆಗೆ ಹೆಂಡತಿ ಮೃತ ಪಟ್ಟಿರುತ್ತಾರೆಂಬುದಾಗಿ ಪತಿ ಚಂದ್ರು ರವರು ಕಾಪು ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 17/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ನೀರಿಗೆ ಬಿದ್ದು ಸಾವು
ದಿನಾಂಕ 17/07/09 ರಂದು ಸಂಜೆ 7:45 ಗಂಟೆ ಸಮಯ ಬಿ.ರಾಜೇಂದ್ರ ರಾವ್, ತಂದೆ: ದಿ.ಪುಟ್ರಾಯ ರಾವ್, ವಾಸ: ಇಂದಿರಾ ನಿವಾಸ, ಬಡಾನಿಡಿಯೂರು ಗ್ರಾಮ ಇವರ ಡೊಡ್ಡಪ್ಪನ ಮಗ ಬಿ.ನಟರಾಜ ರಾವ್(56 ವರ್ಷ) ರವರು ತೊಟ್ಟಂ ಗಜಾನನನ ಯಕ್ಷಗಾನ ಸಂಘದ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಬದಿಯಲ್ಲಿದ್ದ ತೋಡಿಗೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಬಿ.ರಾಜೇಂದ್ರ ರಾವ್ ರವರು ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 18/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 18/07/09 ರಂದು ಸಂಜೆ ಸಮಯ ಸುಮಾರು 16-00 ಗಂಟೆಯ ಹೊತ್ತಿಗೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಕರಾವಳಿ ದೊಂಬೆ ಸಮುದ್ರ ಕಿನಾರೆಯಲ್ಲಿ ಸುಮಾರು 25 ರಿಂದ 30 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹವು ಸಮುದ್ರ ನೀರಿನಲ್ಲಿ ತೇಲಿ ಬಂದಿದ್ದು, ಅದರ ಮೈ ಮೇಲಿನ ಚರ್ಮ ಸುಳಿದು ಹೋಗಿ ಅಲ್ಲಲ್ಲಿ ಜಲಚರಗಳು ತಿಂದ ಗಾಯಗಳು ಇದ್ದು, ಮೃತರು ತನಗಿದ್ದ ಯಾವುದೋ ಕಾಯಿಲೆಯಿಂದಲೋ ಅಥವಾ ಬೇರೆ ಯಾವುದೋ ಕಾಯಿಲೆಯಿಂದೆಲೋ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಸಮುದ್ರದ ನೀರಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಪ್ರಸನ್ನ (20) ವರ್ಷ, ತಂದೆ: ಶೇಖರ ಶೆಟ್ಟಿ, ಗೋವಿಂದ ಶೆಟ್ರ ಮನೆ ಕರಾವಳಿ ಶಿರೂರು ರವರು ಬೈಂದೂರು ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 11/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಕಳವು ಪ್ರಕರಣ
ದಿನಾಂಕ: 28/02/08 ರಂದು ಬೆ: 7:30 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕು ಕಸಬ ಗ್ರಾಮದ ಇಂದಗುರಿ ಕಾಲೇಜು ರಸ್ತೆಯ ವಾಸಿ ಶ್ರೀಮತಿ. ಸೆಲಸ್ಟಿನ್ ಡಿಸೋಜ (65 ವರ್ಷ) ಗಂಡ: ಜೆರೋಮ್ ಪಿಂಟೋ ಎಂಬವರು ಪಳ್ಳಿಯ ತಮ್ಮ ಸಂಬಂಧಿಕರ ಮನೆಗೆ ಹೋಗುವರೇ ನೆರೆಮನೆಯ ಹರೀಶ್ ಎಂಬಾತನೊಂದಿಗೆ ಜೋಗುಳಬೆಟ್ಟುವಿನ ತನ್ನ ಮನೆಯಿಂದ ಒಂದು ಆಟೋರಿಕ್ಷಾದಲ್ಲಿ ಕಾರ್ಕಳ ನಗರ ಬಸ್ ನಿಲ್ದಾಣಕ್ಕೆ ಬಂದು ಇಳಿದಾಗ ತಮ್ಮ ಹ್ಯಾಂಡ್ಬ್ಯಾಗನ್ನು ಮರೆತು ಬಿಟ್ಟಿದ್ದು ನಂತರ ಬಂದು ಆಟೋದಲ್ಲಿ ಕುಳಿತಿದ್ದ ಹರೀಶನಲ್ಲಿ ಬ್ಯಾಗನ್ನು ಕೊಡುವಂತೆ ತಿಳಿಸಿದಾಗ ಆತನು ಹ್ಯಾಂಡ್ ಬ್ಯಾಗನ್ನು ಕೊಟ್ಟಿದ್ದು, ಮನೆಗೆ ಹೋಗಿ ನೋಡಿದಾಗ ಬ್ಯಾಗ್ನಲ್ಲಿ ಪ್ಲಾಸ್ಟಿಕ್ ತೊಟ್ಟೆಯಲ್ಲಿಟ್ಟಿದ್ದ ಎರಡು ಎಳೆಯ ರೋಪ್ಚೈನ್ ಡಿಸೈನಿನ ಕರಿಮಣಿ ಸರ, ಒಂದು ಜೊತೆ ಕಿವಿಯ ಬೆಂಡೋಲೆ, ಒಂದು ಜೊತೆ ಕಿವಿಯ ರಿಂಗು ಒಟ್ಟು ತೂಕ ಸುಮಾರು 40 ರಿಂದ 42 ಗ್ರಾಂ, ಒಟ್ಟು ಮೌಲ್ಯ ಸುಮಾರು 45,000/- ರೂ. ಬೆಲೆಬಾಳುವ ಬಂಗಾರದ ಆಭರಣಗಳು ಕಳವಾಗಿರುವುದು ಕಂಡುಬಂತು, ಇದರಿಂದ ಹರೀಶನ ಮೇಲೆ ಸಂಶಯ ಪಟ್ಟಿದ್ದು ವಿಚಾರಿಸಿದಾಗ ಆತನು ಬಂಗಾರ ಸಿಕ್ಕಿಲ್ಲವೆಂದು ತಿಳಿಸಿರುತ್ತಾನೆ. ತಾನು ಪ್ರಾಯಸ್ಥರಾಗಿರುವುದರಿಂದ ಈ ತನಕ ದೂರು ನೀಡದೇ ಇದ್ದು ಈಗ ಆತನ ಮೇಲೆ ಸಂಶಯ ಬಲವಾಗಿದ್ದುದರಿಂದ ಶ್ರೀಮತಿ. ಸೆಲಸ್ಟಿನ್ ಡಿಸೋಜ (65) ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 93/09 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ
ಸಿರಾಜ್ ಹಸನ್ ಸಾಹೇಬ್ @ ಸಿರಾಜ್ ಪ್ರಾಯ: 35 ವರ್ಷ, ತಂದೆ: ಹಸನ್ ಸಾಹೇಬ್ @ ಮೋನು ವಾಸ: ನಂಬ್ರ 1-4-141, ಮಸೀದಿ ಕಂಪೌಂಡ್ ಬಳಿ, ದೊಡ್ಡಣಗುಡ್ಡೆ, ಕುಂಜಿಬೆಟ್ಟು ಅಂಚೆ, ಉಡುಪಿ ತಾಲೂಕು ಹಾಲಿವಾಸ: ಸ್ಪಂದನ ಅಪಾಟರ್್ಮೆಂಟ್, ರೂಮ್ ನಂಬ್ರ 501, 5 ನೇ ಮಹಡಿ, ಸಂತೆಕಟ್ಟೆ, ಕಲ್ಯಾಣಪುರ ಅಂಚೆ, ಉಡುಪಿ ಈತನು ಮಾನ್ಯ ನ್ಯಾಯಾಲಯದ ಸಿಸಿ ನಂಬ್ರ 921/06 ಪ್ರಕರಣದಲ್ಲಿ ದಸ್ತಗಿರಿ ವಾರೆಂಟ್ ಆಸಾಮಿಯಾಗಿದ್ದು ದಿನಾಂಕ 18/07/09 ರಂದು ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಾರುತಿ ಜಿ ನಾಯಕ್ರವರಿಗೆ ಆಪಾದಿತ ಸಿರಾಜ್ ಹಸನ್ ಎಂಬವನು ವಿದೇಶದಿಂದ ಬಂದಿದ್ದು ಸಂತೆಕಟ್ಟೆಯಲ್ಲಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ 13:45 ಗಂಟೆಗೆ ಸಂತೆಕಟ್ಟೆ ನವಮಿ ಬೇಕರಿ ಬಳಿ ತಲುಪಿ ಆರೋಪಿ ಸಿರಾಜ್ ಹಸನ್ ಎಂಬವನನ್ನು ದಸ್ತಗಿರಿ ಮಾಡಿ ಪರಿಶೀಲಿಸಲಾಗಿ ಆತನ ಬಳಿ ಒಂದು ರಿವಾಲ್ವರ್, 4 ಸಜೀವ ಗುಂಡುಗಳು ಮತ್ತು 3 ಮೊಬೈಲ್ಗಳು ಸಿಮ್ ಸಮೇತ ಇರುತ್ತವೆ. ಆರೋಪಿತನು ಯಾವುದೇ ಪರವಾನಿಗೆ ಇಲ್ಲದೇ ತನ್ನ ವಶದಲ್ಲಿ ಅಕ್ರಮವಾಗಿ ರಿವಾಲ್ವರನ್ನು ಇರಿಸಿಕೊಂಡಿದ್ದು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆರಂತೆ ಆರೋಪ ಎಸಗಿರುವುದಾಗಿದೆ. ರಿವಾಲ್ವರ್ ಮತ್ತು ಗುಂಡಗಳ ಅಂದಾಜು ಮೌಲ್ಯ ರೂ. 25,000/- ಹಾಗೂ ಮೂರು ಮೊಬೈಲ್ಗಳ ಒಟ್ಟು ಮೌಲ್ಯ ರೂ. 10,000/- ಆಗಿರುತ್ತದೆ ಈ ಬಗ್ಗೆ ಶ್ರೀ ಮಾರುತಿ ಜಿ ನಾಯಕ್ ಪಿಎಸ್ಐ ಉಡುಪಿ ನಗರ ಪೊಲೀಸ್ ಠಾಣೆರವರ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 235/09 ಕಲಂ 3, 35 ಭಾರತೀಯ ಆಯುಧ ಕಾಯಿದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ವರದಕ್ಷಿಣೆ ಕಿರುಕುಳ ಪ್ರರಕಣ
ಕಾರ್ಕಳ ತಾಲೂಕು ಕಸಬ ಗ್ರಾಮದ ಬಂಗ್ಲೆಗುಡ್ಡೆ ಮನೆ, ವಾಸಿ ಶ್ರೀಮತಿ. ಬಿ.ಫಾತಿಮ (21ವರ್ಷ) ತಂದೆ: ಅಬ್ದುಲ್ ರಹಿಮಾನ್ ಇವರು ದಿನಾಂಕ: 25/9/05 ರಂದು ಶಿವಮೊಗ್ಗ ಜಿಲ್ಲೆಯ ಸೂಳೆಬಲು, ಈದ್ಗಾ ನಗರ 1 ನೇ ಕ್ರಾಸ್ ಊರುಗಡೂರು ವಾಸಿ ಸೈಫುಲ್ಲಾ (26ವರ್ಷ) ತಂದೆ; ಪ್ಯಾರು ಸಾಬ್ ಇವರೊಂದಿಗೆ ಮದುವೆಯಾಗಿದ್ದು ಮದುವೆಯ ಸಮಯ ಶ್ರೀಮತಿ. ಬಿ.ಫಾತಿಮರವರ ತಾಯಿ ಸುಮಾರು 35 ಪವನ್ ಚಿನ್ನವನ್ನು ಹಾಕಿದ್ದು ನಂತರ ರೂಪಾಯಿ. 1,00,000/- ವನ್ನು ವರದಕ್ಷಿಣೆಯಾಗಿ ನೀಡಬೇಕೆಂದು ಒತ್ತಾಯಪಡಿದ್ದುದರಿಂದ ರೂಪಾಯಿ .50,000/-ವನ್ನು ನೀಡಿ ಮದುವೆಯ ಸಂಪೂರ್ಣ ವೆಚ್ಛವನ್ನು ಬಿ.ಫಾತಿಮರವರ ತಂದೆಯೇ ಭರಿಸಿದ್ದು ನಂತರ ಆರೋಪಿ ಸೈಫುಲ್ಲಾ ನನಗೆ ನಿನ್ನ ಮದುವೆಯ ಸಮಯದಲ್ಲಿ ನಿನ್ನ ತವರು ಮನೆಯವರು ವರದಕ್ಷಿಣೆ ಹಣ ಕೊಟ್ಟಿದ್ದು ತುಂಬಾ ಕಮ್ಮಿಯಾಗಿದೆ, ಅವರು ಕೊಟ್ಟ ಹಣ ನಿನ್ನನ್ನು ಸಾಕಲು ಸಾಕಾಗುವುದಿಲ್ಲ, ಇನ್ನು ಮುಂದೆ ನೀನು ನನ್ನ ಮನೆಯಲ್ಲಿ ಬಾಳಬೇಕಾಗದರೆ, ರೂಪಾಯಿ. 1,00,000/- ವರದಕ್ಷಿಣೆ ತರಬೇಕು ಎಂದು ಪದೇ ಪದೇ ಮಾನಸಿಕ ಹಿಂಸೆ ನೀಡುತ್ತಿದ್ದು, ಇನ್ನೊಬ್ಬಯಾದ ಪ್ಯಾರು ಸಾಬ್ (60) ವಾಸ: ಸೂಳೆಬಲು, ಈದ್ಗಾ ನಗರ 1 ನೇ ಕ್ರಾಸ್ ಊರುಗಡೂರು ಅಂಚೆ ಶಿವಮೊಗ್ಗ ನೇಯವರು ಸಹ ಬೈದು ಮಾನಸಿಕ ಹಿಂಸೆ ನೀಡಿರುತ್ತಾರೆ. ಅಲ್ಲದೇ ಆರೋಪಿ ಸೈಫುಲ್ಲಾನು ಕಾಲಿನಿಂದ ತುಳಿದು ದೇಹದ ಭಾಗಗಳಿಗೆ ಹಲ್ಲಿನಿಂದ ಕಚ್ಚಿ ದೈಹಿಕ ಹಿಂಸೆಯನ್ನೂ ನೀಡಿದ್ದು ನಿನ್ನನ್ನು ಹಾಗೂ ನಿನ್ನ ಮಕ್ಕಳನ್ನು ಸಹಾ ಕೊಂದು ಬಿಡುತ್ತೇನೆ ಎಂದು ಜೀವಬೆದರಿಕೆಯನ್ನು ಕೂಡಾ ಹಾಕಿರುವುದಾಗಿದೆ. ಈ ಬಗ್ಗೆ ಶ್ರೀಮತಿ. ಬಿ.ಫಾತಿಮರವರು ಮಾನ್ಯ ನ್ಯಾಯಾಲಯದ ಖಾಸಗೀ ಪಿರ್ಯಾದಿ ನಂ: 142/09 ರಂತೆ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಠಾಣಾ ಅಪರಾದ ಕ್ರಮಾಂಕ . 92/09 ಕಲಂ. 498(ಎ), 324, 506 ಜೊತಗೆ 34 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಇತರೆ ಪ್ರಕರಣ
ದಿನಾಂಕ 18-07-09 ರಂದು ರಾತ್ರಿ 8-00 ಗಂಟೆಗೆ ಹಿರಿಯಡ್ಕ ಠಾಣಾ ಸರಹದ್ದಿನ ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಹಿರಿಯಡಕ ಕಾಲೇಜ್ ಬಳಿ ಆರೋಪಿತರುಗಳಾದ ರವೀಂದ್ರ ಪ್ರಭು, ಸಂತೋಷ, ಕಿಶೋರ ಇವರುಗಳು ಸಮಾನ ಉದ್ದೇಶದಿಂದ ಪೆರ್ಣಂಕಿಲ ಗ್ರಾಮದ ಚಿತ್ರಬೈಲು ವಾಸಿ ಪ್ರಸನ್ನ ಭಟ್ (42 ವರ್ಷ) ತಂದೆ ದಿ.ಆನಂತರಾಮ ಭಟ್ ರವರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಬಗ್ಗೆ ಪ್ರಸನ್ನ ಭಟ್ ರವರು ಹಿರಿಯಡ್ಕ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 53/09 ಕಲಂ 341,504 ಜೊತಗೆ 34 ಭಾ.ದ.ಸಂ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ನಕಲಿ ಸಹಿ
ದಿನಾಂಕ: 06-06-09 ರಂದು ಉಡುಪಿ ತಾಲೂಕು ಕಚೇರಿಗೆ ಪ್ರಥ್ವಿ ದಸ್ತಾವೇಜು ಬರಹಗಾರರಿಂದ ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಸವರ್ೆ ನಂ: 53/06 ರಲ್ಲಿ 0.50 ಎಕ್ರೆ, ಸವರ್ೆ ನಂ: 53/10 ರಲ್ಲಿ 0.12 ಎಕ್ರೆ ಮೂಲಿ ಹಕ್ಕಿನ ಜಮೀನುಗಳ ದಾಖಲೆಗಳನ್ನು ಕಡತ ನಂಬ್ರ ದಾಖಲಿಸುವಂತೆ ಬಂದ ದಾಖಲೆಗಳನ್ನು ಪರಿಶೀಲಿಸಿದಾಗ ವಾಸ್ತವ್ಯದ ಉದ್ದೇಶಕ್ಕೆ ತಹಶೀಲ್ದಾರರ ಪೋರ್ಜರಿ ಸಹಿ ಮಾಡಿ ನಕಲಿ ಭೂಪರಿವರ್ತನಾ ಹಿಂಬರಹ ಕಂಡು ಬಂದಿದ್ದು, ಈ ಬಗ್ಗೆ ಪ್ರಸನ್ನ.ವಿ ತಹಶೀಲ್ದಾರರು, ಉಡುಪಿ ತಾಲೂಕು ರವರು ಪ್ರಾಥಮಿಕ ವಿಚಾರಣೆ ಮಾಡಿದಾಗ ದಾಖಲೆಗಳನ್ನು ಕಚೇರಿಯ ಮೊಹರುಗಳನ್ನು ಸೃಷ್ಟಿಸಿ ನಕಲಿ ಸಹಿ ಮಾಡಿರುವುದು ಅಂಬಲಪಾಡಿ ಗ್ರಾಮ ಪಂಚಾಯತಿನ ಗ್ರಾಮ ಸಹಾಯಕ ಶ್ರೀನಿದಿ(ಆರೋಪಿ) ಎಂಬುದಾಗಿ ತಿಳಿದು ಬಂದಿರುತ್ತದೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬುದಾಗಿ ಶ್ರೀ ಪ್ರಸನ್ನ.ವಿ ತಹಶೀಲ್ದಾರರು ಉಡುಪಿ ತಾಲೂಕು, ಉಡುಪಿ ಜಿಲ್ಲೆ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 66/09 ಕಲಂ 465, 468,472, 420 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಮನುಷ್ಯ ಕಾಣೆ ಪ್ರಕರಣ
ದಿನಾಂಕ 17/07/09 ರಂದು 11:30 ಗಂಟೆಗೆ ಕಕ್ಕುಂಜೆಯ ಶಿವಳ್ಳಿ ಗ್ರಾಮದ ಸೇಡಿಮುಲ್ಲೆಯ ವಾಸಿ ಲೀನಾ ಡಯಾಸ್(43 ವರ್ಷ) ಗಂಡ: ಜೋಸೆಪ್ ಡಯಾಸ್ರವರು ಮಣಿಪಾಲ ಠಾಣೆಗೆ ಹಾಜರಾಗಿ ದೂರು ನೀಡಿದ್ದು ತನ್ನ ದೂರಿನಲ್ಲಿ ಅವರ ಮಗ ಮೈಕಲ್ ಡಾಯಸ್ (13 ವರ್ಷ) ಎಂಬವನು ತನ್ನ ಮನೆಯಿಂದ ದಿನಾಂಕ 07/07/09 ರಂದು 08:00 ಗಂಟೆಗೆ ಹೊರಟು ಹೋದವನು ಈವರೆಗೆ ಮನೆಗೆ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಕಾಣೆಯಾದ ತನ್ನ ಮಗ ಕಪ್ಪು ಮೈಬಣ್ಣ ಹೊಂದಿದ್ದು ಕೋಲುಮುಖದವನಾಗಿರುತ್ತಾನೆ. ಕನ್ನಡ, ತುಳು, ಕೊಂಕಣಿ ಮತ್ತು ಹಿಂದಿ ಭಾಷೆ ಬಲ್ಲವನಾಗಿದ್ದು, ಕೊನೇಯದಾಗಿ ಹಳದಿ ಬಣ್ಣದ ಫುಲ್ ಶಟರ್್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ ಎಂಬುದಾಗಿ ತಿಳಿಸಿರುತ್ತಾರೆ. ಅವರ ದೂರಿನ ಮೇರೆಗೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 127/09 ಕಲಂ ಹುಡುಗ ಕಾಣೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮೇಲೆ ನಮೂದಿಸಿದ ಚಹರೆಯುಳ್ಳ ಹುಡುಗ ಪತ್ತೆಯಾದಲ್ಲಿ ಪೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆರವರನ್ನು ಸಂಪಕರ್ಿಸಲು ಕೋರಲಾಗಿದೆ. ದೂರವಾಣಿ ಸಂಖ್ಯೆ 0820 - 2570328.
 
 
ವರದಕ್ಷಿಣೆ ಕಿರುಕುಳ
ಭಟ್ಕಳದ ಶಮೀನಾ (30 ವರ್ಷ) ಎಂಬವರು 1990ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಕುಂದಾಪುರದ ಹೊಸಾಡು ಗ್ರಾಮದ ಗಾಣದಮಕ್ಕಿಯ ಇಬ್ರಾಹಿಂ ಎಂಬವರನ್ನು ಮದುವೆಯಾಗಿದ್ದರು. ದಂಪತಿಗಳಿಗೆ ಎರಡು ಮಕ್ಕಳಾಗಿದ್ದು, ಮದುವೆಯ ಮೂರು ವರ್ಷಗಳ ಬಳಿಕ ಇಬ್ರಾಹಿಂರವರು ತನ್ನ ಪತ್ನಿಗೆ ತವರು ಮನೆುಂದ ಹಣ ತರುವಂತೆ ಕಿರುಕುಳ ಕೊಡುತ್ತಿದ್ದು, ಆಗಾಗ್ಗೆ ಹಲ್ಲೆ ನಡೆಸುತ್ತಿದ್ದು ಇದರಿಂದ ಬೇಸತ್ತ ಶ್ರೀಮತಿ ಶಮೀನಾರವರು ತನ್ನ ಮಕ್ಕಳೊಂದಿಗೆ ತಂದೆಯ ಮನೆಯಾದ ಭಟ್ಕಳದಲ್ಲಿ ಹತ್ತು ವರ್ಷಗಳ ಕಾಲ ಇದ್ದು ನಂತರ ರಾಜಿ ಪಂಚಾಯತಿಗೆ ಮಾಡಿ 10 ತಿಂಗಳಿನಿಂದ ಗಂಡನ ಮನೆಗೆ ಬಂದಿದ್ದು ಒಂದು ವಾರ ಚಿನ್ನಾಗಿದ್ದು ನಂತರ ಮನೆ ಕಟ್ಟುಲು ಹಣ ತರುವಂತೆ ಪುನಃ ಕಿರುಕಿಳ ಕೊಡುತ್ತಿದ್ದ. ದಿನಾಂಕ 16/07/09 ರಂದು ರಾತ್ರಿ ಅವಾಚ್ಯ ಶಬ್ದಗಳಿಂದ ಬೈದು ಮನೆ ಬಿಟ್ಟು ಹೋಗುವಂತೆ ಹೇಳಿದ್ದು ದಿನಾಂಕ 17/07/09 ರಂದು 14:30 ಗಂಟೆಗೆ ಕೈುಂದ ಹೊಡೆದು ಮನೆಬಿಟ್ಟು ಹೋಗಲಿಲ್ಲವೆಂದು ಹೇಳಿ ಬಾುಗೆ ಯಾವುದೋ ದ್ರವನ್ನು ಸುರಿದು ಬಾಟ್ಲಿ ಹಿಡಿದುಕೊಂಡು ಹೋಗಿರುತ್ತಾರೆ. ಇದರಿಂದ ಅಸ್ವಸ್ಥಗೊಂಡ ಶಮೀನಾರವರನ್ನು ಅವರ ಅತ್ತೆ ಜುಲೇಕಾರವರು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಅಸ್ಪತ್ರೆಯಲ್ಲಿ ದಾಖಲುಮಾಡಿರುತ್ತಾರೆ. ಘಟನೆ ಬಗ್ಗೆ ಶಮೀನಾರವರ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 77/09 ಕಲಂ 498(ಎ), 323, 504 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಅಪಘಾತ ಪ್ರಕರಣ
ದಿನಾಂಕ 17/7/09 ರಂದು ಕಾರ್ಕಳದ ಮಿಯಾರು ಗ್ರಾಮದ ಜೋಡುಕಟ್ಟೆಯ ನಿವಾಸಿ ಪದ್ಮನಾಭ ಕೆ.ರವರ ಮಗನಾದ ಅಭಿಲಾಷ್ (15 ವರ್ಷ) ಎಂಬವರು ಮಿಯಾರು ಗ್ರಾಮದ ಜೋಡುಕಟ್ಟೆ ಬಸ್ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದು ಬೆಳಿಗ್ಗೆ 08:15 ಗಂಟೆಗೆ ಬಜಗೋಳಿ ಕಡೆುಂದ ಕಾರ್ಕಳದ ಕಡೆಗೆ ಜಯರಾಜ್ ಬಲ್ಲಾಳ್ ಬಸ್ಸು ನಂಬ್ರ ಕೆಎ 19 ಬಿ 9607ನ್ನು ಅದರ ಚಾಲಕ ಪ್ರವೀಣ ಎಂಬಾತನು ಚಲಾುಸಿಕೊಂಡು ಬಂದು ಜೋಡುಕಟ್ಟೆ ಬಸ್ನಿಲ್ದಾಣದಲ್ಲಿ ನಿಲ್ಲಿಸಿದ್ದು ಅಭಿಲಾಷ್ರವರು ಬಸ್ಸನ್ನು ಹತ್ತುತ್ತಿರುವಾಗ ಬಸ್ ಚಾಲಕನು ನಿವರ್ಾಹಕನ ಯಾವುದೇ ಸೂಚನೆ ಇಲ್ಲದೇ ನಿರ್ಲಕ್ಷ್ಯತನದಿಂದ ಒಮ್ಮೆಲೇ ಮುಂದೆ ಚಲಾುಸಿದ ಪರಿಣಾಮ ಅಭಿಲಾಷ್ರವರು ಬಸ್ಸಿನಿಂದ ಹೊರಗೆ ರಸ್ತೆಗೆ ಎಸೆಯಲ್ಪಟ್ಟು ಎಡಕಾಲಿನ ಮೊಣಗಂಟು, ಮಣಿಗಂಟಿನ ಬಳಿ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಕಾರ್ಕಳ ಸ್ಪಂದನ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಭಿಲಾಷ್ರವರ ದೂರಿನ ಮೇರೆಗೆ ಆರೋಪಿ ಚಾಲಕ ಪ್ರವೀಣನ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 91/09 ಕಲಂ. 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 16/07/09 ರಂದು ಬೆಳಿಗ್ಗೆ 11:30 ಗಂಟೆಯ ಹೊತ್ತಿಗೆ ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ ಮೂಕಾಂಬಿಕ ಮರದ ಕಾಖರ್ಾನೆಯ ಬಳಿ ರಾ.ಹೆ 17ರಲ್ಲಿ ಕೆಗರ್ಾಲ್ ಗ್ರಾಮದ ಹೊಸ್ಕೋಟೆ ಬಳ್ಳುಗುಡಿಯ ವಾಸಿ ನಾರಾಯಣ ಪೂಜಾರಿ (60 ವರ್ಷ)ರವರು ಇತರರೊಂದಿಗೆ ಕೆಲಸ ಮಾಡುತ್ತಿರುವಾಗ ಕೆಎ 20 ಬಿ 1153 ನಂಬ್ರದ ಟಿಪ್ಪರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆುಂದ ಚಲಾುಸಿಕೊಂಡು ಬಂದು ಒಮ್ಮಲೇ ಬ್ರೇಕ್ ಹಾಕಿದ ಪರಿಣಾಮ ಟಿಪ್ಪರ್ ಚಾಲಕನ ಹತೋಟಿ ತಪ್ಪಿ ಕಚ್ಚಾ ರಸ್ತೆಯಲ್ಲಿ ನಿಂತಿದ್ದ ನಾರಾಯಣ ಪೂಜಾರಿಯವರಿಗೆ ಢಿಕ್ಕಿ ಹೊಡೆದ ಪರಿಣಾಮ ಮೊಣಗಂಟಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಘಟನೆ ಬಗ್ಗೆ ನಾರಾಯಣ ಪೂಜಾರಿಯವರ ದೂರಿನಂತೆ ಬೈಂದೂರು ಠಾಣೆಯಲ್ಲಿ ದಿನಾಂಕ 17/07/09ರಂದು ಠಾಣಾ ಅಪರಾಧ ಕ್ರಮಾಂಕ 169/09 ಕಲಂ. 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಜಾತಿ ನಿಂದನೆ ಪ್ರಕರಣ
ಕುಂದಾಪುರದ ಗೋಳಿಹೊಳೆ ಗ್ರಾಮದ ಬೀಡಿ ಕೇರಿ ಮನೆಯ ಬಾಲಯ್ಯ ಮರಾಠಿಯವರ ಮಗನಾದ ವಾಸು ಮರಾಠಿ (23 ವರ್ಷ)ರವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು ದಿನಾಂಕ 15/07/09 ರಂದು ಸಂಜೆ ಸಮಯ ಸುಮಾರು 5:30ರ ಹೊತ್ತಿಗೆ ಕುಂದಾಪುರ ತಾಲೂಕು ಗೋಳಿಹೋಳೆ ಗ್ರಾಮದ ಮೂರಕೈ ಬಳಿ ಸರಕಾರಿ ಖಾಲಿ ಜಾಗದಲ್ಲಿ ಅವರು ತಮ್ಮ ಸಂಗಡಿಗರೊಂದಿಗೆ ಕ್ರಿಕೆಟ್ ಆಟ ಆಡಲು ಹೋದಾಗ ಆರೋಪಿತರಾದ ಸ್ಥಳೀಯ 1) ಶೇಖರ ಪೂಜಾರಿ, 2) ವೀರೇಂದ್ರ ಪೂಜಾರಿ, 3) ಉದಯ ಪೂಜಾರಿ, 4) ಸುಧಾಕರ ಗೌಡ ಮತ್ತು 5) ಸಾುಕುಮಾರ ಎಂಬವರು ಸ್ಥಳಕ್ಕೆ ಬಂದು, ವಾಸು ಮರಾಠಿ ಮತ್ತು ಆತನ ಸಂಗಡಿಗರು ಕ್ರಿಕೆಟ್ ಆಟ ಆಡಲು ಅಡ್ಡಿಪಡಿಸಿ, ಕುತ್ತಿಗೆಗೆ ಕೈ ಹಾಕಿ ದೂಡಿದ್ದು, ವಾಸುರವರು ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಕೈುಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ವಾಸುರವರು ದಿನಾಂಕ 17/07/2009ರಂದು ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದು ಅವರ ದೂರಿನಂತೆ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 170/09 ಕಲಂ 143, 147, 323, 504, 506(2) ಜೊತೆಗೆ 149 ಐ.ಪಿ.ಸಿ ಮತ್ತು ಕಲಂ 3(1)(10) ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
 
ಆಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ಸಾವು
ದಿನಾಂಕ 16/07/2009ರಂದು ಸಾಯಂಕಾಲ 5:00 ಘಂಟೆಯ ನಂತರ ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ಶೀನ ಮಡಿವಾಳರ ಮಗನಾದ ಆನಂದ ಮಡಿವಾಳ (40 ವರ್ಷ)ರವರು ಆಜ್ರಿ ಗ್ರಾಮದ ಎಡೂರು ಮುಳ್ಳಿಮನೆ ಕೆರೆಯ ಬದಿಯಲ್ಲಿರುವ ಸಾರ್ವಜನಿಕ ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಆಕಸ್ಮಾತ್ ಕಾಲು ಜಾರಿ ಕೆರೆಗೆ ಬಿದ್ದು ಉಸಿರುಗಟ್ಟಿ ಮುಳುಗಿ ಮೃತಪಟ್ಟಿರುತ್ತಾರೆ ಎಂಬುದಾಗಿ ಮೃತರ ಮಾವನಾದ ಸದಾಶಿವ ಮಡಿವಾಳರವರು ದಿನಾಂಕ 17/07/2009ರಂದು ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತರು ಕೂಲಿ ಕೆಲಸಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಗೃಹಿಣಿಗೆ ಮಾನಸಿಕ ಹಿಂಸೆ - ಖಾಸಗಿ ದೂರು ದಾಖಲು
ಉಡುಪಿಯ ತೆಂಕಬೆಟ್ಟಿನ ನನರ್ಾಡು ಮದಗ ಎಸ್.ಎಸ್.ಎಸ್. ಭಜನಾ ಮಂದಿರದ ಬಳಿ ವಾಸವಿರುವ ಶಂಕರ್ ಭಾಗವತ್ರವರ ಮಗಳಾದ ಜ್ಯೋತಿ (24 ವರ್ಷ)ರವರನ್ನು ದಿನಾಂಕ 07/12/2008ರಂದು ಕೊಂಕಣಿ ಸಂಪ್ರದಾಯದಂತೆ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಕಲಾಮಂದಿರ ಮಂಟಪದಲ್ಲಿ ಪರ್ಕಳದ ಸಣ್ಣಕ್ಕಿ ಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ವಾಸವಿರುವ ಗೋವರ್ಧನರವರ ಮಗನಾದ ಸವರ್ೋತ್ತಮರವರೊಂದಿಗೆ ವಿವಾಹಮಾಡಿಕೊಡಲಾಗಿತ್ತು. ವಿವಾಹ ಸಮಯದಲ್ಲಿ ವರದ ಕಡೆಯವರ ಅಪೇಕ್ಷೆಯಂತೆ ಮದುವೆಯ ಖಚರ್ು ರೂಪಾಯಿ ಒಂದು ಲಕ್ಷ ಐವತ್ತು ಸಾವಿರವನ್ನು ವಧುವಿನ ತಂದೆಯು ಭರಿಸಿದ್ದು, ವರನಿಗೆ 15 ಪವನ್ ಚಿನ್ನವನ್ನು ಉಡುಗೊರೆಯಾಗಿ ನೀಡಲಾಗಿತ್ತು. ಮದುವೆಯ ಬಳಿಕ ವರ ಹಾಗೂ ವರನ ಕಡೆಯವರಾದ ಶ್ರೀಮತಿ ಜಯಶ್ರೀ ಶೆಣೈ (55 ವರ್ಷ), ಗೋವರ್ಧನ ಶೆಣೈ (59 ವರ್ಷ) ಹಾಗೂ ಗೋಕುಲ್ದಾಸ್ ಆಚಾರ್ಯರವರು ಶ್ರೀಮತಿ ಜ್ಯೋತಿರವರಿಗೆ ಅವರ ತಂಗಿಯಂದಿರ ಶೀಲದ ಬಗ್ಗೆ ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದು ದಿನಾಂಕ 25/02/09 ರಂದು ಅಪಾದಿತರು ಮಂಗಳೂರಿನ ಕೋಡಿಕಲ್ ಮನೆಯಲ್ಲಿ ಶ್ರೀಮತಿ ಜ್ಯೋತಿರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಮನೆುಂದ ದೂಡಿ ಹೊರ ಹಾಕಿರುವುದಾಗಿಯೂ ಮಾನಸಿಕ ಕಿರುಕುಳ ಕೊಡುತ್ತಿದ್ದುದನ್ನು ತಂದೆ ತಾುಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಶ್ರೀಮತಿ ಜ್ಯೋತಿರವರು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದು ಅವರ ದೂರಿನಂತೆ ದಿನಾಂಕ 16/07/2009ರಂದು ಸಾಯಂಕಾಲ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 125/09 ಕಲಂ 498 (ಎ), 504, 506 ಜೊತೆಗೆ 34 ಐ.ಪಿ.ಸಿ.ಯಂತೆ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
 
ಮರಣದ ಬಗ್ಗೆ ಅನುಮಾನ
ಮಣಿಪಾಲದ ನೇತಾಜಿ ನಗರದ ನಂದಿನಿ ಮಿಲ್ಕ್ ಪ್ರೋಸೆಸಿಂಗ್ ಕಂಪೆನಿಯ ಹತ್ತಿರದ ವಾಸಿ ಅಪ್ಪು ಅಲಿಯಾಸ್ ರಾವುಲ್ ನಾಯ್ಕ್ರವರ ಪತ್ನಿ ಶ್ರೀಮತಿ ರತ್ನಾ ಅಲಿಯಾಸ್ ರತ್ನಾವತಿ ಎಂಬವರು ತಮ್ಮ ಮಗಳಾದ ಶ್ರೀಮತಿ ಸುಮತಿ ನಾಯ್ಕ್ರವರ ಮನೆಯಾದ ಬೆಂಗಳೂರಿನ 9, ಸುರಭಿ, ಡಿ.ವಿ.ಗುಂಡಪ್ಪ ರಸ್ತೆ, 5ನೇ ಮುಖ್ಯ ರಸ್ತೆ, ಕೋಡಿಗೆಹಳ್ಳಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೃತ ದೇಹವನ್ನು ದಿನಾಂಕ 10/07/2009ರಂದು ಶ್ರೀಮತಿ ಸುಮತಿ ನಾಯ್ಕ್ ಮತ್ತು ಆಕೆಯ ಪತಿ ಡಾ. ಜೆ.ಬಿ. ನಾಯ್ಕ್ರವರು ಮಣಿಪಾಲಕ್ಕೆ ತಂದಿದ್ದು ಮೃತರು ಮರಣ ಹೊಂದಿದ ಬಗ್ಗೆ ಕಾರಣ ನೀಡಲು ನಿರಾಕರಿಸಿರುತ್ತಾರಾಗಿ ಮೃತರ ಇನ್ನೋರ್ವ ಪುತ್ರಿ ಶ್ರೀಮತಿ ರೇವತಿ ನಾಯ್ಕ್ (38 ವರ್ಷ) ಗಂಡ ಸುಧಾಕರ ನಾಯ್ಕ್, ಅಜೆಕಾರು, ಕಾರ್ಕಳರವರು ಮಾನ್ಯ ನ್ಯಾಯಾಲಯದಲ್ಲಿ ಖಾಸಾಗಿ ದೂರು ದಾಖಲಿಸಿರುತ್ತಾರೆ. ಅಲ್ಲದೇ ಅವರು ತನ್ನ ದೂರಿನಲ್ಲಿ ಅವರ ತಾು ಶ್ರೀಮತಿ ರತ್ನಾ ಅಲಿಯಾಸ್ ರತ್ನಾವತಿರವರಿಗೆ 6 ಜನ ಹೆಣ್ಣು ಮಕ್ಕಳಿದ್ದು ಅವರನ್ನು ತಿಂಗಳಿಗೆ ಒಬ್ಬರಂತೆ ಸರದಿಯಲ್ಲಿ ನೋಡಿಕೊಳ್ಳುವುದಾಗಿ ದಿನಾಂಕ 28/09/08 ರಂದು ಮೃತರ ಮಕ್ಕಳೊಳಗೆ ತೀಮರ್ಾನ ಆಗಿದ್ದು ಅದರಂತೆ 5 ತಿಂಗಳು ರೇವತಿ ನಾಯ್ಕ್ರವರ ಮನೆಯಲ್ಲಿ ತಾು ಇದ್ದು ಬಳಿಕ ತಾುಯನ್ನು ವರ ಇನ್ನೋರ್ವ ಮಗಳಾದ ಶ್ರೀಮತಿ ಸುಮತಿ ನಾಯ್ಕ್ರವರು ಬೆಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು, ಮೃತರ ಹೆಸರಿನಲ್ಲಿ 28 ಸೆಂಟ್ಸ್ ಭೂಮಿ ಮತ್ತು ಹಂಚಿನ ಮನೆ ಮಣಿಪಾಲದಲ್ಲಿ ಹಾಗೂ ಓಂತಿಬೆಟ್ಟಿನಲ್ಲಿ ಇದ್ದು ಮೃತರ ಮರಣದ ಬಗ್ಗೆ ಅನುಮಾನ ಇರುವುದಾಗಿದೆ ಎಂದು ನಮೂದಿಸಿರುವ ಮೇರೆಗೆ ದಿನಾಂಕ 16/07/2009ರಂದು ಸಾಯಂಕಾಲ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 126/09 ಕಲಂ 299, 304, 346, 357, 404, 506 ಜೊತೆಗೆ 34 ಐ.ಪಿ.ಸಿಯಂತೆ ಆರೋಪಿತರಾದ ಶ್ರೀಮತಿ ಸುಮತಿ ನಾಯ್ಕ್ ಮತ್ತು ಆಕೆಯ ಪತಿ ಡಾ. ಜೆ.ಬಿ. ನಾಯ್ಕ್ರವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
 
ರಸ್ತೆ ಅಪಘಾತ ಪ್ರಕರಣಗಳು
ದಿನಾಂಕ 13/07/09 ರಂದು 07:00 ಗಂಟೆಗೆ ಬ್ರಹ್ಮಾವರ ಠಾಣಾ ಸರಹದ್ದಿನ ಕೆಂಜೂರು ಗ್ರಾಮದ ಬೈದಬೆಟ್ಟು ದೇವರಾಯ ಶ್ಯಾನುಬೋಗ್ ರವರ ಅಂಗಡಿಯ ಬಳಿ ಆರೋಪಿಯು ಸಂತೋಷ್ ಕುಮಾರ್ ನಂ ಕೆಎ 20 ಎಸ್ 7489 ನೇ ಮೋಟಾರು ಸೈಕಲನ್ನು ಮನೆಯಿಂದ ಕೊಕ್ಕಣರ್ೆ ಕಡೆಗೆ ಶಿರೂರು-ಹೆಬ್ರಿ ಸಂತೆಕಟ್ಟೆ ರಸ್ತೆಯಲ್ಲಿ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಾ ರಸ್ತೆಯಲ್ಲಿ ನಾಯಿ ಅಡ್ಡ ಬಂದುದ್ದನ್ನು ಕಂಡು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲಿನ ಹಿಂದೆ ಕುಳಿತ್ತಿದ್ದ ಆರೋಪಿಯ ತಂಗಿ ಅಮೃತಾ ಕುಲಾಲ್ ರಸ್ತೆಗೆ ಬಿದ್ದ ಪರಿಣಾಮ ಅಮೃತಾ ಕುಲಾಲಳ ಹಣೆಗೆ ತೀವ್ರ ತರಹದ ಜಖಂ ಉಂಟಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗೋಪಾಲ ಕುಲಾಲ್ ತಂದೆ: ಶೀನ ಕೂಲಾಲ್ ವಾಸ: ಆರೂರು ಗ್ರಾಮ ರವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 127/09 ಕಲಂ 279, 338 ಐಪಿಸಿ ಜೊತೆಗೆ 134 (ಬಿ) ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 15/07/09 ರಂದು 20.00 ಗಂಟೆಗೆ ಉಡುಪಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆಪಾದಿತ ಬಸ್ ಚಾಲಕನು ಸುಧಾರ್ ಟ್ರಾವೆಲ್ಸ್ ಬಸ್ಸನ್ನು ನಿರ್ಲಕ್ಷತನ ಮತ್ತು ಅಜಾಗರೂಕತೆಯಿಂದ ಒಮ್ಮೇಲೆ ಮುಂದಕ್ಕೆ ಚಲಾಯಿಸಿದ್ದರಿಂದ ಬಸ್ಸಿನ ಹಿಂಬದಿ ಬಾಗಿಲಿನಿಂದ ಇಳಿಯುತ್ತಿದ್ದ ಶ್ರೀ ಮಧುಕರ ಪೂಜಾರಿ ತಂದೆ:ತನಿಯ ಪೂಜಾರಿ ವಾಸ:ಕೊಳಲಗಿರಿ ಚಚರ್್ ಬಳಿ, ಹಾವಂಜೆ ಗ್ರಾಮ, ಉಡುಪಿ ಇವರು ಬಸ್ಸಿನಿಂದ ಕೆಳಗೆ ಬಿದ್ದಿದ್ದು, ಪರಿಣಾಮ ಬಲ ಕಾಲು ತೊಡೆಯ ಬಳಿ ಮೂಳೆ ಮುರಿತವುಂಟಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಹಾಗೂ ಆಪಾದಿತ ಬಸ್ ಚಾಲಕನು ತನ್ನ ಬಸ್ಸನ್ನು ಅಪಘಾತ ಸ್ಥಳದಲ್ಲಿ ನಿಲ್ಲಿಸದೇ ಹೋಗಿರುವುದಾಗಿದೆ. ಈ ಬಗ್ಗೆ ಮಧುಕರ ಪೂಜಾರಿ ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 233/09 ಕಲಂ 279, 337 ಐಪಿಸಿ ಜೊತೆಗೆ 134 (ಎ)(ಬಿ) ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 16/07/09 ರಂದು ಸಂಜೆ 6.00 ಗಂಟೆಗೆ ಉಡುಪಿ ಠಾಣಾ ಸರಹದ್ದಿನ ಉಡುಪಿ ಡಯಾನ ರಸ್ತೆಯಿಂದ ಇಂದಿರಾ ನಗರಕ್ಕೆ ಹೋಗುವ ರಸ್ತೆಯಲ್ಲಿ ಡಯಾನ-ಇಂದಿರಾ ನಗರ ತಿರುವು ರಸ್ತೆಯಿಂದ ಸುಮಾರು 100 ಮೀಟರ್ ಹೋಗುವಾಗ ತಿರುವಿನಲ್ಲಿ ಆಪಾದಿತ ಬೈಕ್ ನಂ ಕೆಎ-20-ಕ-2556ನೇದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀಮತಿ ವಿಮಲ ಗಂಡ: ಸಾಮ್ಯುಯಲ್ ಸುದರ್ಶನ ವಾಸ:ಕುಕ್ಕಿಕಟ್ಟೆ, ಇಂದಿರಾ ನಗರ, 76 ಬಡಗಬೆಟ್ಟು, ಉಡುಪಿ ಇವರ ಪತಿ ಸಾಮ್ಯುಯಲ್ ಸುದರ್ಶನವರು ಚಲಾಯಿಸುತ್ತಿದ್ದ ಬೈಕ್ ನಂ.ಕೆಎ-20-ಕೆ-5972ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶ್ರೀಮತಿ ವಿಮಲರ ಎಡಕಾಲಿನ ಮಣಿಗಂಟಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಶ್ರೀಮತಿ ವಿಮಲ ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 234/09 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ವಾಹನ ಕಳವು ಪ್ರಕರಣ
ದಿನಾಂಕ 11/07/09 ರ 17-30 ಗಂಟೆಯಿಂದ 12/07/9 ರ ಬೆಳಿಗ್ಗೆ 06-00 ಗಂಟೆಯ ಮಧ್ಯಾವಧಿಯಲ್ಲಿ ಬೈಂದೂರು ಠಾಣಾ ಸರಹದ್ದಿನ ಕುಂದಾಪುರ ತಾಲೂಕು 11 ನೇ ಉಳ್ಳೂರು ಗ್ರಾಮದ ನೂಜಾಡಿ ಎಂಬಲ್ಲಿನ ವಾಸಿ ವೆಂಕಟೇಶ ಬಿಲವ್ಲ,(28ವರ್ಷ) ತಂದೆ : ಚಿಕ್ಕಯ್ಯ ಬಿಲ್ಲವ, ಇವರ ಮನೆಯ ಅಂಗಳದಲ್ಲಿ ನಿಲ್ಲಿಸಿದ ಕೆಎ 19-ವಿ-4680 ಬಜಾಜ್ ಬೈಕ್{( ಅಂದಾಜು ಮೌಲ್ಯ 25,000/-) ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ವೆಂಕಟೇಶ ಬಿಲ್ಲವ ರವರು ನೀಡಿದ ದೂರಿನ ಮೇರೆಗೆ ಬೈಂದೂರು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 167/09 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಆಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು ಸಾವು
ದಿನಾಂಕ: 12/7/09 ರಂದು ಸಂಜೆ 5:00 ಗಂಟೆಯ ಸಮಯಕ್ಕೆ ಸಾಣೂರು ಗ್ರಾಮದ ಮಠದಕೆರೆ ಎಂಬಲ್ಲಿ ಗಣೇಶ ಎಂಬಾತನು ತನ್ನ ಗೆಳೆಯರೊಂದಿಗೆ ಮಠದಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಆಳದ ನೀರಿಗೆ ಬಿದ್ದಿದ್ದು ನಂತರ ಅಗ್ನಿಶಾಮಕ ದಳದವರು ಬಂದು ಆತನನ್ನು ನೀರಿನಿಂದ ಮೇಲಕ್ಕೆ ಎತ್ತಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕೊಂಡುಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಗಣೇಶನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುರೇಶ್ ಶೆಟ್ಟಿಗಾರ (35) ತಂದೆ: ಸುಬ್ರಾಯ ಶೆಟ್ಟಿಗಾರ ವಾಸ: ರಾಧಾ ನಿವಾಸ ಕುಂಟಲ್ಪಾಡಿ ಸಾಣೂರು ಗ್ರಾಮ ಕಾರ್ಕಳ ಇವರು ದೂರು ನೀಡಿದ್ದು ಅವರ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 20/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಮನುಷ್ಯ ಕಾಣೆ ಪ್ರಕರಣ
ದಿನಾಂಕ 11/07/09 ರಂದು ಬೈಂದೂರು ಠಾಣಾ ಸರಹದ್ದಿನ ಕುಂದಾಪುರ ತಾಲೂಕು ಯಡ್ತರೆ ಗ್ರಾಮ ಆಲಂದೂರು ಎಂಬಲ್ಲಿ ವಾಸಿ ಅಣ್ಣಪ್ಪ ಗಾಣಿಗ(27ವರ್ಷ) , ತಂದೆ : ರಾಮ ಕೃಷ್ಣ ಗಾಣಿಗ, ಆಲಂದೂರು ಯಡ್ತರೆ ಗ್ರಾಮ ಕುಂದಾಪುರ ಇವರ ತಂದೆ ರಾಮ ಕೃಷ್ಣ (55 ವರ್ಷ) ಎಂಬವರು ಕಲ್ಲು ಕೋರೆಯಲ್ಲಿ ಕೆಲಸ ಮಾಡುವ ಸತ್ಯಪ್ಪ @ ಸತೀಶ ಅಬ್ಯಾಡಿ ಬೆಂಗ್ರೆ ಭಟ್ಕಳ ಎಂಬವರೊಂದಿಗೆ ಕೆಲಸಕ್ಕೆ ಜನರನ್ನು ತರಲು ಶಿಶರ್ಿಗೆ ಹೋಗುವುದಾಗಿ ತನ್ನ ಹೆಂಡತಿಯಾದ ಶ್ರೀಮತಿ ಲಕ್ಷ್ಮೀಯವರಲ್ಲಿ ಹೇಳಿ 15,000 ರೂ ಹಿಡಿದುಕೊಂಡು ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಅಣ್ಣಪ್ಪ ಗಾಣಿಗ ರವರು ದೂರು ನೀಡಿದ್ದು ಅವರ ದೂರಿನಂತೆ ಬೈಂದೂರು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 168/09 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ಪತ್ತೆ ಬಗ್ಗೆ ಶ್ರಮಿಸಲಾಗುತ್ತಿದೆ.