ಕಾಸರಗೋಡು: ಚೆಂಗಳ ತೈವಳಪ್ಪ್ ಎಂಬಲ್ಲಿಂದ ನಿಗೂಢವಾಗಿ ನಾಪತ್ತೆಯಾದ ಶಾಲಾ ಬಾಲಕಿ ರಿಯಾನಳನ್ನು ಪತ್ತೆ ಮಾಡಲು ಹೆಚ್ಚುವರಿ ಸಮಯ ನೀಡುವಂತೆ ಪೊಲೀಸರು ಹೈಕೋಟರ್ಿಗೆ ಮನವಿ ಮಾಡಿದ್ದಾರೆ.
ರಿಯಾನಳನ್ನು ಇದೇ 24ರೊಳಗೆ ಪತ್ತೆ ಮಾಡುವಂತೆ ಹೈಕೋಟರ್ು ಆದೇಶ ನೀಡಿತ್ತು. ಆದರೆ ಈ ಕಾಲಾವಧಿ ಶುಕ್ರವಾರಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಸಮಯಕ್ಕಾಗಿ ಹೈಕೋಟರ್ಿನ ಮುಂದೆ ಕೈಯೊಡ್ಡಿದ್ದಾರೆ.
ಸಿ.ಐ. ಟಿ.ಪಿ.ಪ್ರೇಮರಾಜನ್ ಹೈಕೋಟರ್ಿನಲ್ಲಿ ಹಾಜರಾಗಿ ಪ್ರಕರಣದ ಪ್ರಗತಿಯನ್ನು ವಿವರಿಸಿದರು.
ಕುಸಿದು ಬಿದ್ದು ಸಾವು
ಕಾಸರಗೋಡು: ಕಾಮರ್ಿಕನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ಇಲ್ಲಿಗೆ ಸಮೀಪದ ಪಾರೆಕಟ್ಟೆಯಲ್ಲಿ ನಡೆದಿದೆ.
ಮೂಲತಃ ತಮಿಳ್ನಾಡು ನಿವಾಸಿ ಚಿದಂಬರನ್(49) ಎಂದು ಗುರುತಿಸಲಾಗಿದೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment