Friday, July 24, 2009

ರಿಯಾನ:ಹೈಕೋಟರ್ಿಗೆ ಪೋಲಿಸರಿಂದ ಮನವಿ/Raihana-Highcourt

ಕಾಸರಗೋಡು: ಚೆಂಗಳ ತೈವಳಪ್ಪ್ ಎಂಬಲ್ಲಿಂದ ನಿಗೂಢವಾಗಿ ನಾಪತ್ತೆಯಾದ ಶಾಲಾ ಬಾಲಕಿ ರಿಯಾನಳನ್ನು ಪತ್ತೆ ಮಾಡಲು ಹೆಚ್ಚುವರಿ ಸಮಯ ನೀಡುವಂತೆ ಪೊಲೀಸರು ಹೈಕೋಟರ್ಿಗೆ ಮನವಿ ಮಾಡಿದ್ದಾರೆ.
ರಿಯಾನಳನ್ನು ಇದೇ 24ರೊಳಗೆ ಪತ್ತೆ ಮಾಡುವಂತೆ ಹೈಕೋಟರ್ು ಆದೇಶ ನೀಡಿತ್ತು. ಆದರೆ ಈ ಕಾಲಾವಧಿ ಶುಕ್ರವಾರಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ  ಪೊಲೀಸರು ಸಮಯಕ್ಕಾಗಿ ಹೈಕೋಟರ್ಿನ ಮುಂದೆ ಕೈಯೊಡ್ಡಿದ್ದಾರೆ.
ಸಿ.ಐ. ಟಿ.ಪಿ.ಪ್ರೇಮರಾಜನ್ ಹೈಕೋಟರ್ಿನಲ್ಲಿ ಹಾಜರಾಗಿ ಪ್ರಕರಣದ ಪ್ರಗತಿಯನ್ನು ವಿವರಿಸಿದರು.


ಕುಸಿದು ಬಿದ್ದು ಸಾವು

ಕಾಸರಗೋಡು: ಕಾಮರ್ಿಕನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ಇಲ್ಲಿಗೆ ಸಮೀಪದ ಪಾರೆಕಟ್ಟೆಯಲ್ಲಿ ನಡೆದಿದೆ.
ಮೂಲತಃ ತಮಿಳ್ನಾಡು ನಿವಾಸಿ ಚಿದಂಬರನ್(49) ಎಂದು ಗುರುತಿಸಲಾಗಿದೆ.

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment