ಕಾಸರಗೋಡಿನ ಬೇಳ ಸಂತ ಬಾರ್ತಲೋಮೆಯಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲಿ ರಾಷ್ಟ್ರೀಯ ಭಾವೈಕ್ಯತಾ ನೃತ್ಯ ರೂಪಕಗಳು ರಂಜಿಸಿತು.
ಗಮನ ಸೆಳೆದ ಶಾಲಾ ಮಕ್ಕಳ ಮೆರವಣಿಗೆ
ಕಾಸರಗೋಡು: ಇಲ್ಲಿನ ಬೇಳ ಸಂತ ಬಾರ್ತಲೋಮೆಯಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶನಿವಾರ ಆಕರ್ಷಕ ಮೆರವಣಿಗೆ ಮತ್ತು ರಾಷ್ಟ್ರೀಯ ಭಾವೈಕ್ಯತಾ ನೃತ್ಯ ರೂಪಕಗಳು ನಡೆಯಿತು.
ಸೀತಾಂಗೋಳಿ ಮತ್ತು ವಿಷ್ಣುಮೂತರ್ಿ ನಗರದಿಂದ ಶಾಲೆಯತ್ತ ಎರಡು ಪ್ರತ್ಯೇಕ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು. ಶಾಲಾ ನಾಯಕರಾದ ಸಾವನ್ ಡೀಮೆನ್ ಡಿ'ಸೋಜಾ ಮತ್ತು ಲಹರಿ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ವಿವಿಧ ಪ್ರದೇಶಗಳಲ್ಲಿ ನಾಗರಿಕರ ಭವ್ಯ ಸ್ವಾಗತ ಮತ್ತು ಸಿಹಿ ತಿಂಡಿ ವಿತರಣೆ ನಡೆಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘ ಮತ್ತು ವಿದ್ಯಾಭಿಮಾನಿಗಳ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ವಿದ್ಯಾಥರ್ಿಗಳೇ ಮುಖ್ಯ ಪಾತ್ರ ವಹಿಸಿದ್ದರು.
ಶಾಲೆಯಲ್ಲಿ ಬದಿಯಡ್ಕ ಪಂಚಾಯ್ತಿ ಸದಸ್ಯೆ ಸುಮತಿ ಧ್ವಜಾರೋಹಣ ಮಾಡಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಿ.ಕೆ.ಭಟ್ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾನಿ ಸಿ.ನೆಲ್ಲಿ ಹಾಜರಿದ್ದರು. ಸ್ವಾತಂತ್ರ್ಯ ಹೋರಾಟಗಾರರ ವ್ಯಕ್ತಿ-ಚಿತ್ರವನ್ನೊಳಗೊಂಡ ಹಸ್ತಪತ್ರಿಕೆಯನ್ನು ಸಿ.ಜೆನೆವೆವ್ ಬಿಡುಗಡೆಗೊಳಿಸಿದರು. ವಿವಿಧ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ರಾಷ್ಟ್ರೀಯ ಭಾವೈಕ್ಯತೆ ಕುರಿತು ವಿದ್ಯಾಥರ್ಿಗಳು ಪ್ರದಶರ್ಿಸಿದ ನೃತ್ಯ ರೂಪಕಗಳು ಮಕ್ಕಳನ್ನು ರಂಜಿಸಿತು.
ಅನ್ನಾ ಮರಿಯ ಮತ್ತು ಕ್ಷಮಾ ಸ್ವಾಗತಿಸಿ, ಅಪೇಕ್ಷಾ ವಂದಿಸಿದರು. ಪ್ರಿಯಾ ಮತ್ತು ಸೂರಜ್ ನಿರೂಪಿಸಿದರು,
ಸೀತಾಂಗೋಳಿ ಮತ್ತು ವಿಷ್ಣುಮೂತರ್ಿ ನಗರದಿಂದ ಶಾಲೆಯತ್ತ ಎರಡು ಪ್ರತ್ಯೇಕ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು. ಶಾಲಾ ನಾಯಕರಾದ ಸಾವನ್ ಡೀಮೆನ್ ಡಿ'ಸೋಜಾ ಮತ್ತು ಲಹರಿ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ವಿವಿಧ ಪ್ರದೇಶಗಳಲ್ಲಿ ನಾಗರಿಕರ ಭವ್ಯ ಸ್ವಾಗತ ಮತ್ತು ಸಿಹಿ ತಿಂಡಿ ವಿತರಣೆ ನಡೆಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘ ಮತ್ತು ವಿದ್ಯಾಭಿಮಾನಿಗಳ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ವಿದ್ಯಾಥರ್ಿಗಳೇ ಮುಖ್ಯ ಪಾತ್ರ ವಹಿಸಿದ್ದರು.
ಶಾಲೆಯಲ್ಲಿ ಬದಿಯಡ್ಕ ಪಂಚಾಯ್ತಿ ಸದಸ್ಯೆ ಸುಮತಿ ಧ್ವಜಾರೋಹಣ ಮಾಡಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಿ.ಕೆ.ಭಟ್ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾನಿ ಸಿ.ನೆಲ್ಲಿ ಹಾಜರಿದ್ದರು. ಸ್ವಾತಂತ್ರ್ಯ ಹೋರಾಟಗಾರರ ವ್ಯಕ್ತಿ-ಚಿತ್ರವನ್ನೊಳಗೊಂಡ ಹಸ್ತಪತ್ರಿಕೆಯನ್ನು ಸಿ.ಜೆನೆವೆವ್ ಬಿಡುಗಡೆಗೊಳಿಸಿದರು. ವಿವಿಧ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ರಾಷ್ಟ್ರೀಯ ಭಾವೈಕ್ಯತೆ ಕುರಿತು ವಿದ್ಯಾಥರ್ಿಗಳು ಪ್ರದಶರ್ಿಸಿದ ನೃತ್ಯ ರೂಪಕಗಳು ಮಕ್ಕಳನ್ನು ರಂಜಿಸಿತು.
ಅನ್ನಾ ಮರಿಯ ಮತ್ತು ಕ್ಷಮಾ ಸ್ವಾಗತಿಸಿ, ಅಪೇಕ್ಷಾ ವಂದಿಸಿದರು. ಪ್ರಿಯಾ ಮತ್ತು ಸೂರಜ್ ನಿರೂಪಿಸಿದರು,
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment