ಉಡುಪಿ: 27ರಂದು 12:45 ಗಂಟೆಗೆ ಉಡುಪಿ ತಾಲೂಕು ಆತ್ರಾಡಿ ಗ್ರಾಮದ ಆತ್ರಾಡಿ ಬಸ್ ನಿಲ್ದಾಣದ ಸಮೀಪ ಹಿರಿಯಡಕ ಉಡುಪಿ ರಸ್ತೆಯಲ್ಲಿ ಪ್ರಸಾದ್ ಶೆಟ್ಟಿ ಪ್ರಾಯ 39 ವರ್ಷ ತಂದೆ: ಹಿರಿಯಣ್ಣ ಶೆಟ್ಟಿ ವಾಸ ದೇವಿ ಪ್ರಸಾದ್ ಮನೆ ಪಡ್ಡಾಂ ಪಡುಭಾಗ ಬೊಮ್ಮರಬೆಟ್ಟು ಗ್ರಾಮ ಇವರು ತನ್ನ ಮೋಟಾರ್ ಸೈಕಲ್ ನಂ. ಕೆಎ 19 ಎಸ್ 5720ನೇದನ್ನು ಹಿರಿಯಡಕ ಕಡೆಗೆ ಸವಾರಿಮಾಡಿಕೊಂಡು ಬರುತ್ತಿರುವಾಗ ಹಿರಿಯಡಕ ಕಡೆಯಿಂದ ಮೋಟಾರ್ ಸೈಕಲ್ ನಂ. ಕೆಎ 20 ಯು 2372ನೇದರ ಸವಾರ ಮೊಹಮ್ಮದ್ ಅಝಂ ಸದರ್ಾರ್ ಎಂಬವವರು ತನ್ನ ಮೋಟಾರ್ ಸೈಕಲ್ನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಸಾದ್ ಶೆಟ್ಟಿಯವರಿಗೂ ಹಾಗೂ ಆಪಾದಿತ ಮೊಹಮ್ಮದ್ ಅಝಂ ಸದರ್ಾರ್ರ ಮೋಟಾರ್ ಸೈಕಲ್ ಹಿಂದುಗಡೆ ಕುಳಿತ ಮೌಲಾನಾ ಅಬ್ದುಲ್ ಹಮೀದ್ ರವರಿಗೆ ಗಾಯವಾಗಿರುತ್ತದೆ ಈ ಅಪಘಾತದ ಬಗ್ಗೆ ಪ್ರಸಾದ್ ಶೆಟ್ಟಿ ರವರು ನೀಡಿದ ದೂರಿನ ಮೇರೆಗೆ ಹಿರಿಯಡ್ಕ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 56/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಿನಾಂಕ 27-07-09 ರಂದು ಸಂಜೆ 5:30 ಗಂಟೆಗೆ ಶ್ರೀಧರ್ ಉಪಾಧ್ಯ (30 ವರ್ಷ)ತಂದೆ: ರಾಮಚಂದ್ರ ಉಪಾಧ್ಯಯ ವಾಸ: ಜನನಿ ಕಟ್ಬೆಲ್ತೂರು ಗ್ರಾಮ ಕುಂದಾಪುರ ಇವರ ಮಾವನಾದ 51 ವರ್ಷ ಪ್ರಾಯದ ಗೋವಿಂದ ಹೆಬ್ಬಾರ್ ಇವರು ಕಟ್ೆಲ್ತೂರು ಗ್ರಾಮದ ಕಟ್ಬೆಲ್ತೂರು ಜಂಕ್ಷನ್ನಲ್ಲಿ ನಡೆದುಕೊಂದು ಬರುವಾಗ್ಗೆ ಆರೋಪಿ ಎಸ್.ಜಿ.ಗಣೇಶ್ ಕೆ.ಎ 20/ ಟ 6642 ನೇ ಟಿ.ವಿ.ಎಸ್. ವಿಕ್ಟರ್ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ನ್ನು ಹೆಮ್ಮಾಡಿ ಕಡೆಯಿಂದ ವಂಡ್ಸೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೋವಿಂದ ಹೆಬ್ಬಾರ್ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಗೋವಿಂದ ಹೆಬ್ಬಾರ್ ಹಾಗೂ ಮೋಟಾರ್ ಸೈಕಲ್ ಸವಾರ ಎಸ್.ಜಿ.ಗಣೇಶ್ ಮತ್ತು ಸಹಸವಾರ ವಸಂತ ಎಂಬವರು ರಸ್ತೆಗೆ ಬಿದ್ದು, ಗೊವಿಂದ ಹೆಬ್ಬಾರ್ಗೆ ಹಣೆಗೆ ಗುದ್ದಿದ ಗಾಯ ಉಂಟಾಗಿ ವಸಂತ ಎಂಬವರಿಗೆ ಮುಖಕ್ಕೆ ಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಕುಂದಾಪುರಕ್ಕೆ ತಂದು ವಸಂತ ಇವರನ್ನು ಸಕರ್ಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಗೊಂವಿಂದ ಹೆಬ್ಬಾರ್ ಇವರನ್ನು ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲಕ್ಕೆ ಕೊಂಡುಹೊಗುವಾಗ ದಾರಿ ಮಧ್ಯದಲ್ಲಿ ಆರೋಗ್ಯ ಸ್ಥಿತಿ ವಿಷಮಗೊಂಡವರನ್ನು ವಾಪಾಸು ಕುಂದಾಪುರ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಚಿಕಿತ್ಸೆಯಲ್ಲಿರುವಾಗ್ಗೆ ರಾತ್ರಿ 11:45 ಗಂಟೆಗೆ ಮೃತಪಟ್ಟಿದ್ದಾಗಿರುತ್ತದೆ. ಈ ಅಪಘಾತದ ಬಗ್ಗೆ ಶ್ರೀಧರ್ ಉಪಾಧ್ಯ (30 ವರ್ಷ)ರವರು ನೀಡಿದ ದೂರಿನ ಮೇರೆಗೆ ಕುಂದಾಪುರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 222/09 ಕಲಂ 279, 337,304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಿನಾಂಕ: 27/07/09 ರಂದು ರಾತ್ರಿ 20:30 ಗಂಟೆ ಸಮಯಕ್ಕೆ ಚೆನ್ನಪ್ಪ (60) ತಂದೆ: ರಾಮ ಪೂಜಾರಿ,,ವಾಸ: ನಿಸರ್ಗ ಮನೆ, ಗರಡಿ ರೋಡ್, ಬನ್ನಂಜೆ, ಉಡುಪಿ ಇವರು .ಶ್ರೀ ದೇವಪ್ಪ ಗೌಡ ಪ್ರಾಯ: 50 ವರ್ಷ ಎಂಬವರೊಂದಿಗೆ ನಡೆದುಕೊಂಡು ಹೊರಟು ಮರುದಿನದ ಕರ್ತವ್ಯದ ವಿಷಯವನ್ನು ಮಾತನಾಡುತ್ತ ಉಡುಪಿ ಸಿಟಿ ಬಸ್ಸ್ಟ್ಯಾಂಡ್ನಿಂದ ಶಂಕರ ನಾರಾಯಣ ದೇವಸ್ಥಾನದ ಹತ್ತಿರ ತಲುಪುವಾಗ್ಗೆ ಆಪಾದಿತ ಮಾಧವ ಶೆಣೈ ಎಂಬವರು ತಮ್ಮ ಕೆ.ಎ-20-ಕೆ-3415ನೇ ಹೀರೋ ಹೊಂಡಾ ಬೈಕನ್ನು ಉಡುಪಿ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಮಣಿಪಾಲದ ಕಡೆಗೆ ಅತೀ ವೇಗ ಮತ್ತು ಅಜಾಗಕರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಶ್ರೀ ದೇವಪ್ಪ ಗೌಡ ಎಂಬವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಶ್ರೀ ದೇವಪ್ಪ ಗೌಡರವರು ಕೆಳಗೆ ಬಿದ್ದು ತಲೆಗೆ, ಕೈಗೆ ತೀವ್ರ ಪೆಟ್ಟಾಗಿ ಮೂಗಿನಲ್ಲಿ ರಕ್ತ ಸುರಿಯುತ್ತಿದ್ದು. ಹತ್ತಿರದ ಗಾಂಧಿ ಆಸ್ಪತ್ರೆಗೆ ಒಂದು ಅಂಬ್ಯುಲೆನ್ಸ್ನಲ್ಲಿ ಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಅಪಘಾತದ ಬಗ್ಗೆ ಚೆನ್ನಪ್ಪ ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 243/09 ಕಲಂ 279, 338,ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಿನಾಂಕ 27-07-09 ರಂದು ಸಂಜೆ 5:30 ಗಂಟೆಗೆ ಶ್ರೀಧರ್ ಉಪಾಧ್ಯ (30 ವರ್ಷ)ತಂದೆ: ರಾಮಚಂದ್ರ ಉಪಾಧ್ಯಯ ವಾಸ: ಜನನಿ ಕಟ್ಬೆಲ್ತೂರು ಗ್ರಾಮ ಕುಂದಾಪುರ ಇವರ ಮಾವನಾದ 51 ವರ್ಷ ಪ್ರಾಯದ ಗೋವಿಂದ ಹೆಬ್ಬಾರ್ ಇವರು ಕಟ್ೆಲ್ತೂರು ಗ್ರಾಮದ ಕಟ್ಬೆಲ್ತೂರು ಜಂಕ್ಷನ್ನಲ್ಲಿ ನಡೆದುಕೊಂದು ಬರುವಾಗ್ಗೆ ಆರೋಪಿ ಎಸ್.ಜಿ.ಗಣೇಶ್ ಕೆ.ಎ 20/ ಟ 6642 ನೇ ಟಿ.ವಿ.ಎಸ್. ವಿಕ್ಟರ್ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ನ್ನು ಹೆಮ್ಮಾಡಿ ಕಡೆಯಿಂದ ವಂಡ್ಸೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೋವಿಂದ ಹೆಬ್ಬಾರ್ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಗೋವಿಂದ ಹೆಬ್ಬಾರ್ ಹಾಗೂ ಮೋಟಾರ್ ಸೈಕಲ್ ಸವಾರ ಎಸ್.ಜಿ.ಗಣೇಶ್ ಮತ್ತು ಸಹಸವಾರ ವಸಂತ ಎಂಬವರು ರಸ್ತೆಗೆ ಬಿದ್ದು, ಗೊವಿಂದ ಹೆಬ್ಬಾರ್ಗೆ ಹಣೆಗೆ ಗುದ್ದಿದ ಗಾಯ ಉಂಟಾಗಿ ವಸಂತ ಎಂಬವರಿಗೆ ಮುಖಕ್ಕೆ ಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಕುಂದಾಪುರಕ್ಕೆ ತಂದು ವಸಂತ ಇವರನ್ನು ಸಕರ್ಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಗೊಂವಿಂದ ಹೆಬ್ಬಾರ್ ಇವರನ್ನು ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲಕ್ಕೆ ಕೊಂಡುಹೊಗುವಾಗ ದಾರಿ ಮಧ್ಯದಲ್ಲಿ ಆರೋಗ್ಯ ಸ್ಥಿತಿ ವಿಷಮಗೊಂಡವರನ್ನು ವಾಪಾಸು ಕುಂದಾಪುರ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಚಿಕಿತ್ಸೆಯಲ್ಲಿರುವಾಗ್ಗೆ ರಾತ್ರಿ 11:45 ಗಂಟೆಗೆ ಮೃತಪಟ್ಟಿದ್ದಾಗಿರುತ್ತದೆ. ಈ ಅಪಘಾತದ ಬಗ್ಗೆ ಶ್ರೀಧರ್ ಉಪಾಧ್ಯ (30 ವರ್ಷ)ರವರು ನೀಡಿದ ದೂರಿನ ಮೇರೆಗೆ ಕುಂದಾಪುರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 222/09 ಕಲಂ 279, 337,304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಿನಾಂಕ: 27/07/09 ರಂದು ರಾತ್ರಿ 20:30 ಗಂಟೆ ಸಮಯಕ್ಕೆ ಚೆನ್ನಪ್ಪ (60) ತಂದೆ: ರಾಮ ಪೂಜಾರಿ,,ವಾಸ: ನಿಸರ್ಗ ಮನೆ, ಗರಡಿ ರೋಡ್, ಬನ್ನಂಜೆ, ಉಡುಪಿ ಇವರು .ಶ್ರೀ ದೇವಪ್ಪ ಗೌಡ ಪ್ರಾಯ: 50 ವರ್ಷ ಎಂಬವರೊಂದಿಗೆ ನಡೆದುಕೊಂಡು ಹೊರಟು ಮರುದಿನದ ಕರ್ತವ್ಯದ ವಿಷಯವನ್ನು ಮಾತನಾಡುತ್ತ ಉಡುಪಿ ಸಿಟಿ ಬಸ್ಸ್ಟ್ಯಾಂಡ್ನಿಂದ ಶಂಕರ ನಾರಾಯಣ ದೇವಸ್ಥಾನದ ಹತ್ತಿರ ತಲುಪುವಾಗ್ಗೆ ಆಪಾದಿತ ಮಾಧವ ಶೆಣೈ ಎಂಬವರು ತಮ್ಮ ಕೆ.ಎ-20-ಕೆ-3415ನೇ ಹೀರೋ ಹೊಂಡಾ ಬೈಕನ್ನು ಉಡುಪಿ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಮಣಿಪಾಲದ ಕಡೆಗೆ ಅತೀ ವೇಗ ಮತ್ತು ಅಜಾಗಕರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಶ್ರೀ ದೇವಪ್ಪ ಗೌಡ ಎಂಬವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಶ್ರೀ ದೇವಪ್ಪ ಗೌಡರವರು ಕೆಳಗೆ ಬಿದ್ದು ತಲೆಗೆ, ಕೈಗೆ ತೀವ್ರ ಪೆಟ್ಟಾಗಿ ಮೂಗಿನಲ್ಲಿ ರಕ್ತ ಸುರಿಯುತ್ತಿದ್ದು. ಹತ್ತಿರದ ಗಾಂಧಿ ಆಸ್ಪತ್ರೆಗೆ ಒಂದು ಅಂಬ್ಯುಲೆನ್ಸ್ನಲ್ಲಿ ಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಅಪಘಾತದ ಬಗ್ಗೆ ಚೆನ್ನಪ್ಪ ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 243/09 ಕಲಂ 279, 338,ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೀವ ಬೆದರಿಕೆ
ದಿನಾಂಕ: 27-07-09 ರಂದು 19-35 ಗಂಟೆಗೆ ಜನಾರ್ಧನ ಆಚಾರಿ(43ವರ್ಷ), ತಂದೆ: ಗುರುವಯ್ಯ ಆಚಾರಿ, ವಾಸ: ಬಡಾನಿಡಿಯೂರು ಜಿಲ್ಲಾ ಪಂಚಾಯತ್ ಶಾಲೆಯ ಬಳಿ, ಬಡಾನಿಡಿಯೂರು ಗ್ರಾಮ ಎಂಬವರು ತನ್ನ ಟಿಎಂಟಿ ಬಸ್ಸು ಕೆಎ.21.ಪಿ.9999 ನ್ನು ಚಲಾಯಿಸಿ ಕೆಮ್ಮಣ್ಣು ಶಿಕಾ ಬಾರ್ ಹತ್ತಿರ ನಿಲ್ಲಿಸಿದಾಗ ಎದುರುಗಡೆಯಿಂದ ಆರೋಪಿ ಸಂದೇಶ ಎಂಬವನು ತನ್ನ ಮಾರುತಿ ಕಾರನ್ನು ಬಸ್ಸಿಗೆ ಅಡ್ಡ ನಿಲ್ಲಿಸಿ ಮುಂದೆ ಹೋಗದಂತೆ ತಡೆದಾಗ ಕಾರನ್ನು ತೆಗೆಯುವರೇ ತಿಳಿಸಿದಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ತಡೆಯಲು ಬಂದ ಕಂಡೆಕ್ಟರ್ ಮತ್ತು ಕ್ಲೀನರ್ಗೂ ಕೈಯಿಂದ ಹೊಡೆದು ಅವಾಚ್ಯ ಶಬ್ದದಿಂದ ಬೈದು ಮುಂದೆ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ ಈ ಬಗ್ಗೆ ಜನಾರ್ಧನ ಆಚಾರಿರವರ ದೂರಿನಂತೆ ಮಲ್ಪೆ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 71/09 ಕಲಂ : 341, 323, 504, 506 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಾವಿಗೆ ಹಾರಿ ಆತ್ಮಹತ್ಯೆ ಪ್ರಕರಣ
ದಿನಾಂಕ 28.7.09 ರಂದು ಮಧ್ಯಾಹ್ನ ಸುಮಾರು 11:00 ಗಂಟೆಯ ವೇಳೆಗೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ನಿವಾಸಿ ಸುಮಾರು 72 ವರ್ಷ ಪ್ರಾಯದ ನಾರಾಯಣ ಆಚಾರ್ಯ ಇವರು ತನಗೆ ಸುಮಾರು 15 ವರ್ಷಗಳಿಂದ ಇರುವ ಮಾನಸಿಕ ಅಸ್ವಸ್ತತೆಗೆ ತಜ್ಞ ವ್ಶೆದ್ಯರಿಂದ ಚಿಕಿತ್ಸೆ ಮಾಡಿಸಿದರೂ, ಖಾಯಿಲೆಯು ಗುಣ ಮುಖವಾಗದ ಕಾರಣ ಜೀವನದಲ್ಲಿ ಜುಗುಪ್ಸೆಗೊಂಡು, ತನ್ನ ಮನೆಯ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ಈ ಬಗ್ಗೆ ಮೃತರ ಮಗನಾದ ಜಗದೀಶ ಆಚಾರ್ಯ (37) ತಂದೆ: ನಾರಾಯಣ ಆಚಾರ್ಯ, ವಾಸ: ಅತ್ತೂರು ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ರವರು ಕಾರ್ಕಳ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಂತೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 26/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಕ್ಷಿಣೆ ನಿಷೇಧ ಕಾಯಿದೆ ಪ್ರಕರಣ
ಉಡುಪಿ ತಾಲೂಕು ಮೂಡ ಹಡು ಗ್ರಾಮ ಸಾಸ್ತಾನದ ಅಜ್ಜಿ ಮನೆಯ ವಾಸಿ ಶ್ರೀಮತಿ ಶಾಲಿನಿ(23ವರ್ಷ) ಗಂಡ ಸುಧಾಕರ ಮರಕಾಲ ಇವರು ದಿನಾಂಕ: 7/04/06 ರಂದು ಆಪಾದಿತರಾದ ಸುಧಾಕರ ಮರಕಾಲರನ್ನು ಹಿಂದೂ ವಿವಾಹ ಪದ್ದತಿಯಂತೆ ಶ್ರೀ ದುಗರ್ಾಪರಮೇಶ್ವರಿ ಕಲ್ಯಾಣ ಮಂಟಪ ಮಂದಾತರ್ಿಯಲ್ಲಿ ವಿವಾಹವಾಗಿದ್ದು ಆಪಾದಿತರು ವಿವಾಹ ಸಮಯ 1,00,000/- ರೂ ವರದಕ್ಷಿಣೆ ಹಾಗೂ 10 ಪವನ್ ಚಿನ್ನವನ್ನು ಕೇಳಿದ್ದು, ಆ ಪ್ರಕಾರ 55,000/- ರೂ ವರದಕ್ಷಿಣೆ ಹಾಗೂ 10 ಪವನ್ ಚಿನ್ನದ ಆಭರಣಗಳನ್ನು ಮದುವೆ ಸಮಯ ನೀಡಿದ್ದು ತದನಂತರ ಆಪಾದಿತ ಮತ್ತು ಅವರ ಮನೆಯವರೊಂದಿಗೆ ವಾಸ್ತವಿದ್ದುದಾಗಿದೆ. ಆ ಸಮಯ ಸುಧಾಕರ ಮರಕಾಲ ಅಸೌಖ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಇದ್ದಾಗ ಆಪಾದಿತರ ಒತ್ತಡದಿಂದ ಆಸ್ಪತ್ರೆಯ ವೆಚ್ಚರೂ 10,000/- ನ್ನು ಶ್ರೀಮತಿ ಶಾಲಿನಿಯವರೇ ಪಾವತಿಸಿದ್ದು ನಂತರದ ದಿನಗಳಲ್ಲಿ ಆಪಾದಿತರು ಹಾರ್ವಸೆ ಗ್ರಾಮದ ಕಲ್ಕೋಡ್ಲು ವಾಸಿಗಳಾದ ಪಾರ್ವತಿ ಮರಕಾಲ್ತಿ (60) ಗಂಡ: ಆನಂದ ಮರಕಾಲ, ಆನಂದ ಮರಕಾಲ(65) ತಂದೆ: ದ್ಯಾವ ಮರಕಾಲ್ತಿ, ಶಾರದಾ ಮರಕಾಲ ತಂದೆ: ಆನಂದ ಮರಕಾಲ, ರವರುಗಳು ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ, ಹಿಂಸೆ ನೀಡಿ, ಅವಾಚ್ಯವಾಗಿ ಬೈಯ್ದು, ಹೊಡೆಯುತ್ತಿದ್ದು, ಸರಿಯಾಗಿ ನೋಡಿಕೊಳ್ಳದೆ ಮನೆಯಿಂದ ಹೊರಗೆ ಹಾಕಿ ವರದಕ್ಷಿಣೆ ತಾರದೇ ಮನೆಗೆ ಬಂದರೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿದೆ. ಈ ಬಗ್ಗೆ ದಿನಾಂಕ: 28/07/09 ರಂದು ಮಾನ್ಯ ನ್ಯಾಯಾಲಯದಿಂದ ಬಂದ ಖಾಸಗಿ ಪಿರ್ಯಾಧಿ ನಂ 151/09 ರಂತೆ ಶ್ರೀಮತಿ ಶಾಲಿನಿ(23ವರ್ಷ)ರವರು ಕೋಟಾ ಠಾಣೆಗೆ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 182/09 ಕಲಂ : 498(ಎ), 323, 504, 506 ಐ.ಪಿ.ಸಿ.ಮತ್ತು ಕಲಂ 4, ವರದಕ್ಷಿಣೆ ನಿಷೇಧ ಕಾಯಿದೆ 1961 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರೆ ಪ್ರಕರಣ
ದಿನಾಂಕ: 27/07/09 ರಂದು ಕೋಟಾ ಠಾಣೆಯ ಹೆಡ್ ಕಾನಸ್ಟೇಬಲ್ 721 ನೇ ನಾರಾಯಣ ದೇವಾಡಿಗರವರುರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ಸಾಲಿಗ್ರಾಮ, ಕೋಟ, ಮಣೂರು, ತೆಕ್ಕಟ್ಟೆ ಕಡೆಗಳಲ್ಲಿ ಸಂಚರಿಸಿ ದಿನಾಂಕ: 28/07/09 ರಂದು ಬೆಳಿಗ್ಗಿನ ಜಾವ 3:15 ಗಂಟೆಗೆ ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಪಂಚಾಯತ್ ಬಳಿ ಒಂದು ಮರದ ಬುಡದ ಬಳಿ ಒಬ್ಬ ವ್ಯಕ್ತಿ ಕತ್ತಲಲ್ಲಿ ತನ್ನ ಇರುವಿಕೆಯನ್ನು ಮರೆಮಾಚುವ ಉದ್ದೇಶದಿಂದ ನಿಂತುಕೊಂಡಿದ್ದು ಟಾಚರ್್ ಬೆಳಕಿನ ಸಹಾಯದಿಂದ ನೋಡಲಾಗಿ ಆತನು ಅಲ್ಲಿಂದ ಓಡಲು ಯತ್ನಿಸಿದಾಗ ಬೆನ್ನಟ್ಟಿ ಹಿಡಿದು ಆತನ ಹೆಸರು ವಿಳಾಸ ಹಾಗೂ ರಾತ್ರಿ ವೇಳೆ ಆತನ ಇರುವಿಕೆ ಬಗ್ಗೆ ವಿಚಾರಿಸಿದಲ್ಲಿ ಸರಿಯಾದ ಉತ್ತರ ನೀಡಲು ಅಸಮರ್ಥನಾಗಿದ್ದು ಆತನು ರಾತ್ರಿ ವೇಳೆಯಲ್ಲಿ ಯಾವುದೋ ಬೇವಾರಂಟು ತಕ್ಷೀರು ಮಾಡುವ ಉದ್ದೇಶದಿಂದ ಅಲ್ಲಿ ನಿಂತುಕೊಂಡಿರಬಹುದೆಂಬ ಉದ್ದೇಶದಿಂದ ಆತನನ್ನು 4:20 ಗಂಟೆಗೆ ದಸ್ತಗಿರಿಮಾಡಿ ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಈತನು ಶಂಕರ(26ವರ್ಷ) ತಂದೆ: ದಿ. ಕೃಷ್ಣ ವಾಸ: ಜಲಜಮರಕಾಲ್ತಿ ಮನೆ, ಹೊಳೆಬದಿ, ಗುಂಡ್ಮಿ ಗ್ರಾಮ, ಉಡುಪಿ ತಾಲೂಕು ಎಂಬುದಾಗಿದ್ದು ಈ ಬಗ್ಗೆ ನಾರಾಯಣ ದೇವಾಡಿಗ ಹೆಡ್ ಕಾನಸ್ಟೇಬಲ್ ಕೋಟಾ ಠಾಣೆರವರು ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 181/09 ಕಲಂ 96 ಕನರ್ಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ
ದಿನಾಂಕ 26/07/09 ರಂದು ಮಧ್ಯಾಹ್ನ 3:00 ಗಂಟೆಗೆ ಕೋಟಾ ಮಧುವನದ ಎಂ.ಜಿ. ಕಾಲೊನಿಯ ವಾಸಿಯಾದ ಮುಸ್ತಾಫಾರವರ ಮಕ್ಕಳಾದ ರಿಯಾದ್ (15 ವರ್ಷ) ಮತ್ತು ಅಬ್ದುಲ್ ಖಾಲಿದ್ (6 ವರ್ಷ)ರವರು ಆಟವಾಡಲೆಂದು ಹೋದವರು ವಾಪಾಸ್ಸು ಮನೆ ಕಡೆಗೆ ಬರುತ್ತಿರುವಾಗ ವಡ್ಡಸರ್ೆ ಗ್ರಾಮದ ಮಧುವನದ ಮೂಸ ಎಂಬವರ ಮನೆ ಬಳಿ ತಲುಪುವಾಗ ಆರೋಪಿತರಾದ 1] ಮಹಮ್ಮದ್ ಖಾಸಿಂ (46) ತಂದೆ: ಅಬ್ದುಲ್ ಸಾಹೇಬ್ ವಾಸ: ಮಧುವನ ವಡ್ಡಸರ್ೆ ಗ್ರಾಮ 2] ಮೂಸ ಬ್ಯಾರಿ (45) ತಂದೆ: ಹುಸೇನ್ ಬ್ಯಾರಿ ವಾಸ: ಮಧುವನ ವಡ್ಡಸರ್ೆ ಗ್ರಾಮ ಮತ್ತು 3] ರೆಹಮಾನ್ (34) ತಂದೆ: ವಿ ಹಸನ್ ಬ್ಯಾರಿ ವಾಸ: ಮುಬಾರಕ್ ಮಂಜಿಲ್ ಮಧುವನ ವಡ್ಡಸರ್ೆ ಗ್ರಾಮರವರು ರಿಯಾದ್ ಮತ್ತು ಅಬ್ದುಲ್ ಖಾಲಿದ್ರವರನ್ನು ಅಡ್ಡತಡೆದು ಅವಾಚ್ಯ ಶಬ್ದಗಳಿಂದ ಬೈದು ಗುಜರಿ ಅಂಗಡಿಯ ಬಾಟಲಿಗಳನ್ನು ಹಿಡಿದುಕೊಂಡು ಎಲ್ಲಿಗೆ ಮಾರಿದ್ದೀರಿ ಎಂದು ಹೇಳಿ ಅಬ್ದುಲ್ ಖಾಲಿದ್ನ ಕಾಲಿಗೆ ರೆಹಮತ್ ಎಂಬವರು ಕೋಲಿನಿಂದ ಹೊಡೆದು ಉಳಿದಿಬ್ಬರು ರಿಯಾದ್ ಮತ್ತು ಅಬ್ದುಲ್ ಖಾಲಿದ್ ಇಬ್ಬರಿಗೂ ಕೈಯಿಂದ ತಲೆಗೆ ಬೆನ್ನಿಗೆ ಹೊಡೆದು ಈ ವಿಷಯವನ್ನು ಮನೆಯವರಲ್ಲಿ ಹೇಳಿದರೆ ಜೀವ ಸಹಿತ ಬಿಡುವುದಿಲ್ಲವಾಗಿ ಕೊಲೆಬೆದರಿಕೆ ಹಾಕಿರುತ್ತಾರೆ. ರಿಯಾದ್ ಮತ್ತು ಅಬ್ದುಲ್ ಖಾಲಿದ್ರವರು ಮೂಸ ಎಂಬವರ ಅಂಗಡಿಯಿಂದ ಬಾಟಲಿಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ತಪ್ಪಾಗಿ ತಿಳಿದು ಆರೋಪಿತರು ಈ ಕೃತ್ಯ ಮಾಡಿರುತ್ತಾರೆ ಎಂಬುದಾಗಿ ರಿಯಾದ್ ಮತ್ತು ಅಬ್ದುಲ್ ಖಾಲಿದ್ರವರ ತಾಯಿಯಾದ ಶ್ರೀಮತಿ ಸೆಲಿಕಾ (33 ವರ್ಷ)ರವರು ತನ್ನ ದೂರಿನಲ್ಲಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 180/09 ಕಲಂ 341 323 324 504 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 27/07/09 ರಂದು ಮಧ್ಯಾಹ್ನ 1:15 ಗಂಟೆಗೆ ಕೆರೆಬೆಟ್ಟು ಗ್ರಾಮದ ತುಳಸಿ ನಿಲಯ ಎಂಬಲ್ಲಿ ಸುರೇಶ್ ಪೂಜಾರಿ (23 ವರ್ಷ) ತಂದೆ ಸಂಜೀವ ಪೂಜಾರಿರವರ ಮನೆಯಲ್ಲಿ, ಆರೋಪಿಯಾದ ಸುರೇಶ್ರವರ ಅಕ್ಕನ ಗಂಡ ಅಮರ್ ಪ್ರಸಾದ್ರವರು ತನ್ನ ಹೆಂಡತಿಗೆ ಹಲ್ಲೆ ಮಾಡಲು ಹೋದಾಗ ಬಿಡಿಸಲು ಬಂದ ಸುರೇಶ್ ಹಾಗೂ ಸಂಜೀವ ಪೂಜಾರಿಗೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಇನ್ನು ಮುಂದೆ ನೀವು ಈ ಮನೆಯಲ್ಲಿ ಇದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ಸುರೇಶ್ ಪೂಜಾರಿರವರು ಹೆಬ್ರಿ ಠಾಣೆಯಲ್ಲಿ ದೂರು ನೀಡಿದ್ದು ಆ ಮೇರೆಗೆ ಠಾಣಾ ಅಪರಾಧ ಕ್ರಮಾಂಕ 72/09 ಕಲಂ 504, 323, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 27/07/09 ರಂದು ಮಧ್ಯಾಹ್ನ 1:15 ಗಂಟೆಗೆ ಕೆರೆಬೆಟ್ಟು ಗ್ರಾಮದ ತುಳಸಿ ನಿಲಯ ಎಂಬಲ್ಲಿ ಸುರೇಶ್ ಪೂಜಾರಿ (23 ವರ್ಷ) ತಂದೆ ಸಂಜೀವ ಪೂಜಾರಿರವರ ಮನೆಯಲ್ಲಿ, ಆರೋಪಿಯಾದ ಸುರೇಶ್ರವರ ಅಕ್ಕನ ಗಂಡ ಅಮರ್ ಪ್ರಸಾದ್ರವರು ತನ್ನ ಹೆಂಡತಿಗೆ ಹಲ್ಲೆ ಮಾಡಲು ಹೋದಾಗ ಬಿಡಿಸಲು ಬಂದ ಸುರೇಶ್ ಹಾಗೂ ಸಂಜೀವ ಪೂಜಾರಿಗೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಇನ್ನು ಮುಂದೆ ನೀವು ಈ ಮನೆಯಲ್ಲಿ ಇದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ಸುರೇಶ್ ಪೂಜಾರಿರವರು ಹೆಬ್ರಿ ಠಾಣೆಯಲ್ಲಿ ದೂರು ನೀಡಿದ್ದು ಆ ಮೇರೆಗೆ ಠಾಣಾ ಅಪರಾಧ ಕ್ರಮಾಂಕ 72/09 ಕಲಂ 504, 323, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
ದಿನಾಂಕ 27/07/09 ರಂದು 17:30 ಗಂಟೆಗೆ ಶ್ರೀಮತಿ ಬಿ.ಕೆ ಧನಲಕ್ಷ್ಮಿ (55) ಗಂಡ: ದಿವಂಗತ ಎನ್. ವೆಂಕಟೇಶ್ ಭಟ್ರವರು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದು ತನ್ನ ದೂರಿನಲ್ಲಿ ಅವರು ಉಡುಪಿ ತಾಲೂಕು ಹೆಗರ್ಾ ಗ್ರಾಮದ ಪರ್ಕಳ ಶಕ್ತಿನಗರದದ ಪರೀಕ ಅರಮನೆ ರಸ್ತೆಯಲಿರುವ ಜಗದೀಶ್ವರಿ ಮನೆ ನಂಬ್ರ 6-6ಸಿ5ರಲ್ಲಿ ಬಾಡಿಗೆಗೆ ಇದ್ದು ಅವರು ತನ್ನ ಮಗ ವಿಶ್ವಾಸ್ ವಿ ಭಟ್ ಎಂಬವರೊಂದಿಗೆ ದಿನಾಂಕ 25/07/09 ರಂದು ಬೆಳಿಗ್ಗೆ 9:00 ಗಂಟೆಗೆ ಮನೆಗೆ ಬೀಗ ಹಾಕಿ ಗಂಡನ ಮನೆಗೆ ಹೋಗಿದ್ದು ಅವರ ಮಗ ದಿನಾಂಕ 27/07/09 ರಂದು ಮಧ್ಯಾಹ್ನ 2:45 ಗಂಟೆಗೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲಿನ ಬೀಗ ಒಡೆದಿದ್ದು ಒಳಗೆ ಹೋಗಿ ನೋಡಲಾಗಿ ಕಪಾಟುಗಳು ತೆರೆದಿದ್ದು ಅದರಲ್ಲಿದ್ದ 1 ಬಂಗಾರದ ಚೈನು, 1 ಮುತ್ತಿನ ಸರ, 3000 ರೂಪಾಯಿ ನಗದು ಹಾಗೂ ದೇವರ ಪೂಜೆಗೆ ಉಪಯೋಗಿಸುವ ಸಾಮಾಗ್ರಿ ಒಟ್ಟು ರೂಪಾಯಿ 50,000 ಮೌಲ್ಯದ ಸೊತ್ತನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರಾಗಿ ತಿಳಿಸಿರುತ್ತಾರೆ. ಅವರ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 134/09 ಕಲಂ 454, 457, 380 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
ದಿನಾಂಕ 26/07/09 ಮಧ್ಯಾಹ್ನ ಶಂಕರಪುರದಲ್ಲಿ ಶ್ರೀಮತಿ ಜೆಸಿಂತ ಡಿಸೋಜಾ ಗಂಡ ಅಶೋಕ ಡಿ'ಸೋಜಾ, ವಾಸ:-ಶಂಕರಪುರ, ಉಡುಪಿ ತಾಲೂಕುರವರು ತಮ್ಮ ಸೇಂಟ್ ಆಂತೋನಿ ಜ್ಯೂಸ್ ಸೆಂಟರ್ನಲ್ಲಿರುವಾಗ ಆರೋಪಿ ವಿಜಯಾ ವಿಲ್ಫ್ರೆಡ್ ಡೇಸಾ ಎಂಬಾತನು ಬಂದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ನಿನ್ನ ಗಂಡನನ್ನು ಕೊಂದು ಹಾಕುತ್ತೇನೆ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಶ್ರೀಮತಿ ಜೆಸಿಂತ ಡಿಸೋಜಾರವರ ದೂರಿನಂತೆ ಶಿವರ್ಾ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 148/09 ಕಲಂ 504,506 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ
ದಿನಾಂಕ 27/07/09 ರಂದು ಬೆಳಿಗ್ಗೆ 09:30 ಗಂಟೆಗೆ ಜೀಪು ನಂಬ್ರ ಎಂ.ವೈ.ಝೆಡ್ 9964ರ ಚಾಲಕ ಹೆನ್ರಿ ಗೋಮ್ಸ್ ಎಂಬವರು ತನ್ನ ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರ್ಕಳ ತಾಲೂಕು ಕಸಬ ಗ್ರಾಮದ ಸಾಲ್ಮರದ ಪ್ರಭಾತ್ ಲೆದರ್ ವಕ್ಸರ್್ನ ಬಳಿ ಯಾವುದೇ ಮುನ್ಸೂಚನೆ ನೀಡದೇ ಒಮ್ಮೆಲೇ ಬಲಬದಿಗೆ ತಿರುಗಿಸಿದ ಪರಿಣಾಮ ಜಯಂತಿ ನಗರದ ಕಡೆಯಿಂದ ಮೂರುಮಾರ್ಗದ ಕಡೆಗೆ ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ ಕೆಎ 20 ಆರ್ 3378ಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರರಾದ ಸತೀಶ ರಾವ್ (45) ತಂದೆ: ದಿವಂಗತ ಎ.ಸಂಜೀವ ಆಚಾರ್ಯ ವಾಸ: ತಾಲೂಕು ಕಛೇರಿ ಬಳಿ ಕುಕ್ಕುಂದೂರು ಗ್ರಾಮರವರು ಹಾಗೂ ಸಹಸವಾರ ನಿತಿನ್ ರಾವ್ರವರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಇಬ್ಬರಿಗೂ ಸಾಮಾನ್ಯ ಸ್ವರೂಪದ ರಕ್ತಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ನಸರ್ಿಂಗ್ ಹೋಂ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಅಪಘಾತದ ಬಗ್ಗೆ ಸತೀಶ ರಾವ್ರವರು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 100/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಿನಾಂಕ 27/07/2009 ರಂದು ಬೆಳಿಗ್ಗೆ 09:15 ಗಂಟೆಗೆ ಉದ್ಯಾವರ ಗ್ರಾಮದ, ಗುಡ್ಡೆಯಂಗಡಿ ಬಳಿಯ ರಾ.ಹೆ.17 ರಲ್ಲಿ ಹರ್ಮನ್ ನರೋನ್ನ (34 ವರ್ಷ), ತಂದೆ ಥೊಮಸ್ ನರೋನ್ನ, ವಾಸ ಮೂಡಬೆಟ್ಟು ಹೌಸ್, ಮಣಿಪುರ ಗ್ರಾಮ, ಉಡುಪಿ ತಾಲೂಕುರವರು ತಮ್ಮ ಮೊಟಾರು ಸೈಕಲ್ನಲ್ಲಿ ಉಡುಪಿ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಬರುತ್ತಿದ್ದ ಟೆಂಪೋ ನಂಬ್ರ. ಕೆ.ಎ. 19 ಎ 3014ನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ ಓವರ್ ಟೇಕ್ ಮಾಡುವ ಭರದಲ್ಲಿ ಮೋಟಾರು ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಹರ್ಮನ್ ನರೋನ್ನರವರಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಹರ್ಮನ್ ನರೋನ್ನರವರ ದೂರಿನ ಮೇರೆಗೆ ಕಾಪು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 149/09 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
ದಿನಾಂಕ 27/07/2009 ರಂದು ಬೆಳಿಗ್ಗೆ 09:15 ಗಂಟೆಗೆ ಉದ್ಯಾವರ ಗ್ರಾಮದ, ಗುಡ್ಡೆಯಂಗಡಿ ಬಳಿಯ ರಾ.ಹೆ.17 ರಲ್ಲಿ ಹರ್ಮನ್ ನರೋನ್ನ (34 ವರ್ಷ), ತಂದೆ ಥೊಮಸ್ ನರೋನ್ನ, ವಾಸ ಮೂಡಬೆಟ್ಟು ಹೌಸ್, ಮಣಿಪುರ ಗ್ರಾಮ, ಉಡುಪಿ ತಾಲೂಕುರವರು ತಮ್ಮ ಮೊಟಾರು ಸೈಕಲ್ನಲ್ಲಿ ಉಡುಪಿ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಬರುತ್ತಿದ್ದ ಟೆಂಪೋ ನಂಬ್ರ. ಕೆ.ಎ. 19 ಎ 3014ನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ ಓವರ್ ಟೇಕ್ ಮಾಡುವ ಭರದಲ್ಲಿ ಮೋಟಾರು ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಹರ್ಮನ್ ನರೋನ್ನರವರಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಹರ್ಮನ್ ನರೋನ್ನರವರ ದೂರಿನ ಮೇರೆಗೆ ಕಾಪು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 149/09 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment