
ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲೂಕು ಘಟಕದ ಮನೆ ಮನೆ ಅಭಿಯಾನ ಕಾರ್ಯಕ್ರಮ ಹಾಗೂ ಪಿ.ಗುರುಗಂಗಯ್ಯ ಬಲ್ಲಾಳ್ ಸಂಸ್ಮರಣಾ ಕಾರ್ಯಕ್ರಮ ಇತ್ತೀಚೆಗೆ ಚೇರಾಲು ವಸಂತ ಕುಮಾರ್ ಅವರ ವಸಂತ ಮಹಲಿನಲ್ಲಿ ಜರುಗಿತು.
ರಂಗಕಮರ್ಿ ಸುಬ್ಬಣ್ಣ ಶೆಟ್ಟಿ ಅಭಿಯಾನವನ್ನು ಉದ್ಘಾಟಿಸಿದರು. ಕ.ಸಾ.ಪ. ಕೇರಳ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಧ್ಯಾಪಕ ಎಸ್.ನಾರಾಯಣ ಭಟ್, ಲೇಖಕಿ ವಿಜಯ ಸುಬ್ರಹ್ಮಣ್ಯ, ಅಧ್ಯಾಪಕ ಬಿ.ಎಸ್.ಪದಕಣ್ಣಾಯ, ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಸಿ.ರಾಘವ ಬಲ್ಲಾಳ್, ಗೌರವ ಕಾರ್ಯದಶರ್ಿ ರಾಮಚಂದ್ರ ಭಟ್, ಸೇರಾಜೆ ಶ್ರೀನಿವಾಸ ಭಟ್ ಹಾಜರಿದ್ದರು. ವಸಂತ ಕುಮಾರ್ ಸ್ವಾಗತಿಸಿ, ರತ್ನಾಕರ ಮಲ್ಲಮೂಲೆ ವಂದಿಸಿದರು. ಹಮೀದ್ ಚೇರಾಲ್, ಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಜಿಬೈಲು ಗದ್ದೆ ಬಯಲು ಸಮಿತಿ ಮಹಾಸಭೆ
ಮಂಜೇಶ್ವರ: ಮೀಂಜ ಕೃಷಿ ಭವನ ವ್ಯಾಪ್ತಿಯ ಮಜಿಬೈಲು ಗದ್ದೆ ಬಯಲು ಸಮಿತಿಯ ಮಹಾಸಭೆ ಇತ್ತೀಚೆಗೆ ಜರುಗಿತು.
ಮೀಂಜ ಗ್ರಾಂ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಕರಿಯಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಭವನದ ಉಪ ಕೃಷಿ ಅಧಿಕಾರಿ ಸೆಬಾಸ್ಟಿಯನ್ ಹಾಜರಿದ್ದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಪಂಚಾಯ್ತಿ ಸದಸ್ಯ ಜಯರಾಮ ಬಲ್ಲಂಗುಡೇಲು , ಸಂಚಾಲಕರಾಗಿ ಅಣ್ಣಪ್ಪ ಹೆಗ್ಡೆ, ಉಪಾಧ್ಯಕ್ಷರಾಗಿ ಹೆನ್ರಿ ಡಿ.ಸೋಜಾ, ಸದಸ್ಯರಾಗಿ ರವೀಂದ್ರ ಶೆಟ್ಟಿ ಕರಿಬೈಲು, ಇಬ್ರಾಹಿಂ ಕೊಡ್ಡೆ, ಚಿಕ್ಕಪ್ಪ ಮಾಡ, ವಿಶ್ವನಾಥ ಆಳ್ವ, ಆನಂದ ಆಳ್ವ ಮಾಟೆ, ಗೋಪಾಲಕೃಷ್ಣ ಆಳ್ವ ಕೊಡ್ಡೆ ಆಯ್ಕೆಯಾದರು.
ಇತ್ತೀಚೆಗೆ ಸುರಿದ ಮಳೆಗೆ ಭತ್ತ ಸಹಿತ ಇತರ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದ್ದು, ಕೃಷಿಕರಿಗೆ ನಷ್ಟ ಪರಿಹಾರ ನೀಡುವಂತೆ ಸಭೆ ಆಗ್ರಹಿಸಿದೆ.
ಮೀಂಜ ಗ್ರಾಂ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಕರಿಯಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಭವನದ ಉಪ ಕೃಷಿ ಅಧಿಕಾರಿ ಸೆಬಾಸ್ಟಿಯನ್ ಹಾಜರಿದ್ದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಪಂಚಾಯ್ತಿ ಸದಸ್ಯ ಜಯರಾಮ ಬಲ್ಲಂಗುಡೇಲು , ಸಂಚಾಲಕರಾಗಿ ಅಣ್ಣಪ್ಪ ಹೆಗ್ಡೆ, ಉಪಾಧ್ಯಕ್ಷರಾಗಿ ಹೆನ್ರಿ ಡಿ.ಸೋಜಾ, ಸದಸ್ಯರಾಗಿ ರವೀಂದ್ರ ಶೆಟ್ಟಿ ಕರಿಬೈಲು, ಇಬ್ರಾಹಿಂ ಕೊಡ್ಡೆ, ಚಿಕ್ಕಪ್ಪ ಮಾಡ, ವಿಶ್ವನಾಥ ಆಳ್ವ, ಆನಂದ ಆಳ್ವ ಮಾಟೆ, ಗೋಪಾಲಕೃಷ್ಣ ಆಳ್ವ ಕೊಡ್ಡೆ ಆಯ್ಕೆಯಾದರು.
ಇತ್ತೀಚೆಗೆ ಸುರಿದ ಮಳೆಗೆ ಭತ್ತ ಸಹಿತ ಇತರ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದ್ದು, ಕೃಷಿಕರಿಗೆ ನಷ್ಟ ಪರಿಹಾರ ನೀಡುವಂತೆ ಸಭೆ ಆಗ್ರಹಿಸಿದೆ.
--
http://www.kasaragodvartha.com/
the first local online news paper in Malayalam.
brings latest news in Malayalam & English links our home land to the world.
:::: the signature of Kasaragod ::::
No comments:
Post a Comment