ಕಾಸರಗೋಡು: ಮಲೆನಾಡು ಹೆದ್ದಾರಿ(ಮಲೆನಾಡ್ ಹೈವೇ) ಸಾಕ್ಷ್ಯಾತ್ಕಾರಕ್ಕೆ ರಾಜ್ಯ ಸಕರ್ಾರ ಬದ್ಧವಾಗಿದ್ದು, ಜಿಲ್ಲೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವ ಮೋನ್ಸ್ ಜೋಸೆಫ್ ಭಾನುವಾರ ಹೇಳಿದರು.
ಮಂಜೇಶ್ವರದ ಉಪ್ಪಳದಲ್ಲಿ ಪತ್ವಾಡಿ ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
2021ರಲ್ಲಿ ಗುರಿ ಇರಿಸಿ ಕೇಂದ್ರ ಸಕರ್ಾರ ರೂಪೀಕರಿಸಿದ ರಸ್ತೆ ಕಾಯ್ದೆಗೆ ಅನುಸಾರವಾಗಿ ರಾಜ್ಯದಲ್ಲಿಯೂ ರಸ್ತೆ ಕಾಯ್ದೆ ರೂಪಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ 47 ಮತ್ತು 17ನ್ನು 45 ಮೀ. ಆಗಿ ನವೀಕರಿಸಲಾಗುವುದು.
ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರತ್ಯೇಕ ಆದ್ಯತೆ ನೀಡಿ ಮಲಬಾರ್ ಪ್ಯಾಕೇಜ್ನ ಅಂಗವಾಗಿ ಜಿಲ್ಲೆಯ ರಸ್ತೆ ಮತ್ತು ಸೇತುವೆಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದವರು ತಿಳಿಸಿದರು.
ರಾಜ್ಯದಲ್ಲಿ ಕೆಟ್ಟುಹೋದ ರಸ್ತೆಗಳ ದುರಸ್ತಿ ಕಾರ್ಯ ಮಳೆಗಾಲ ಕಳೆದ ಬಳಿಕ ಆರಂಭಿಸಲಾಗುವುದು. ಮಂಜೇಶ್ವರ-ಉಪ್ಪಳ ರಸ್ತೆ ನವೀಕರಣ ಯೋಜನೆ ಕೇಂದ್ರೀಯ ರಸ್ತೆ ಪ್ರಾಜೆಕ್ಟ್ನಲ್ಲಿ ಸೇರಿಸಿ ಜಾರಿಗೊಳಿಸಲಾಗುವುದು ಎಂದೂ ಅವರು ಹೇಳಿದರು.
ಉಪ್ಪಳ ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಞ್ಞಂಬು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ, ಬಿ.ಎಚ್.ಅಬ್ದುಲ್ಲ ಕುಞ್ಞಿ, ಮಂಗಲ್ಪಾಡಿ ಪಂಚಾಯ್ತಿ ಅಧ್ಯಕ್ಷ ಎಂ. ಆನಂದ, ಮೀಂಜ ಪಂಚಾಯ್ತಿ ಅಧ್ಯಕ್ಷ ಕೆ.ಅಬ್ದುಲ್ಲ, ಯು.ಎ.ಖಾದರ್, ಡಿ.ಪ್ರಭಾಕರ ಚೌಟ, ಅನ್ನಮ್ಮ, ಬಿ.ಎಂ.ಮಾಯಿನ್ ಹಾಜರಿದ್ದರು.
ಬಳಿಕ ಚೆಮ್ನಾಡು-ಚೆಂಗಳ ಪಂಚಾಯ್ತಿಗಳನ್ನು ಸಂಪಕರ್ಿಸುವ ಪೆರುಂಬಳಕಡವು ಸೇತುವೆಯನ್ನು ಸಚಿವರು ಉದ್ಘಾಟಿಸಿದರು.
ಪೆರುಂಬಳದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ವಿ.ಕುಞ್ಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ.ಟಿ.ಅಹಮ್ಮದಾಲಿ, ಸಿ.ಎಚ್.ಕುಞ್ಞಂಬು, ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ, ಚೆಮ್ನಾಡು ಪಂಚಾಯ್ತಿ ಅಧ್ಯಕ್ಷ ಪಾದೂರು ಕುಞ್ಞಂಬು, ಚೆಂಗಳ ಪಂಚಾಯ್ತಿ ಅಧ್ಯಕ್ಷೆ ಆಯಿಷಾ ಚೆರ್ಕಳ ಅಬ್ದುಲ್ಲ ಹಾಜರಿದ್ದರು.
ಮಂಜೇಶ್ವರದ ಉಪ್ಪಳದಲ್ಲಿ ಪತ್ವಾಡಿ ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
2021ರಲ್ಲಿ ಗುರಿ ಇರಿಸಿ ಕೇಂದ್ರ ಸಕರ್ಾರ ರೂಪೀಕರಿಸಿದ ರಸ್ತೆ ಕಾಯ್ದೆಗೆ ಅನುಸಾರವಾಗಿ ರಾಜ್ಯದಲ್ಲಿಯೂ ರಸ್ತೆ ಕಾಯ್ದೆ ರೂಪಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ 47 ಮತ್ತು 17ನ್ನು 45 ಮೀ. ಆಗಿ ನವೀಕರಿಸಲಾಗುವುದು.
ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರತ್ಯೇಕ ಆದ್ಯತೆ ನೀಡಿ ಮಲಬಾರ್ ಪ್ಯಾಕೇಜ್ನ ಅಂಗವಾಗಿ ಜಿಲ್ಲೆಯ ರಸ್ತೆ ಮತ್ತು ಸೇತುವೆಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದವರು ತಿಳಿಸಿದರು.
ರಾಜ್ಯದಲ್ಲಿ ಕೆಟ್ಟುಹೋದ ರಸ್ತೆಗಳ ದುರಸ್ತಿ ಕಾರ್ಯ ಮಳೆಗಾಲ ಕಳೆದ ಬಳಿಕ ಆರಂಭಿಸಲಾಗುವುದು. ಮಂಜೇಶ್ವರ-ಉಪ್ಪಳ ರಸ್ತೆ ನವೀಕರಣ ಯೋಜನೆ ಕೇಂದ್ರೀಯ ರಸ್ತೆ ಪ್ರಾಜೆಕ್ಟ್ನಲ್ಲಿ ಸೇರಿಸಿ ಜಾರಿಗೊಳಿಸಲಾಗುವುದು ಎಂದೂ ಅವರು ಹೇಳಿದರು.
ಉಪ್ಪಳ ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಞ್ಞಂಬು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ, ಬಿ.ಎಚ್.ಅಬ್ದುಲ್ಲ ಕುಞ್ಞಿ, ಮಂಗಲ್ಪಾಡಿ ಪಂಚಾಯ್ತಿ ಅಧ್ಯಕ್ಷ ಎಂ. ಆನಂದ, ಮೀಂಜ ಪಂಚಾಯ್ತಿ ಅಧ್ಯಕ್ಷ ಕೆ.ಅಬ್ದುಲ್ಲ, ಯು.ಎ.ಖಾದರ್, ಡಿ.ಪ್ರಭಾಕರ ಚೌಟ, ಅನ್ನಮ್ಮ, ಬಿ.ಎಂ.ಮಾಯಿನ್ ಹಾಜರಿದ್ದರು.
ಬಳಿಕ ಚೆಮ್ನಾಡು-ಚೆಂಗಳ ಪಂಚಾಯ್ತಿಗಳನ್ನು ಸಂಪಕರ್ಿಸುವ ಪೆರುಂಬಳಕಡವು ಸೇತುವೆಯನ್ನು ಸಚಿವರು ಉದ್ಘಾಟಿಸಿದರು.
ಪೆರುಂಬಳದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ವಿ.ಕುಞ್ಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ.ಟಿ.ಅಹಮ್ಮದಾಲಿ, ಸಿ.ಎಚ್.ಕುಞ್ಞಂಬು, ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ, ಚೆಮ್ನಾಡು ಪಂಚಾಯ್ತಿ ಅಧ್ಯಕ್ಷ ಪಾದೂರು ಕುಞ್ಞಂಬು, ಚೆಂಗಳ ಪಂಚಾಯ್ತಿ ಅಧ್ಯಕ್ಷೆ ಆಯಿಷಾ ಚೆರ್ಕಳ ಅಬ್ದುಲ್ಲ ಹಾಜರಿದ್ದರು.
ಇಂದು ಕಾವುಗೋಳಿಯಲ್ಲಿ ಪಿಂಚಣಿದಾರರ ಸಮಾವೇಶ
ಕಾಸರಗೋಡು: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಮೊಗ್ರಾಲ್ ಪುತ್ತೂರು ಪಂಚಾಯ್ತಿ ಘಟಕದ ವಿಶೇಷ ಸಮಾವೇಶ ಇದೇ 14ರಂದು ಸಂಜೆ 3 ಗಂಟೆಗೆ ಕೂಡ್ಲು ಕಾವುಗೋಳಿಯಲ್ಲಿ ಜರುಗಲಿದೆ.
ಪಿಂಚಣಿದಾರರ ಬೇಡಿಕೆ ಈಡೇರಿಸುವಂತೆ ಇದೇ 29ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಸಂಚಾಲಕ ಬಿ.ಬಾಲಕೃಷ್ಣ ಅಗ್ಗಿತ್ತಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಿಂಚಣಿದಾರರ ಬೇಡಿಕೆ ಈಡೇರಿಸುವಂತೆ ಇದೇ 29ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಸಂಚಾಲಕ ಬಿ.ಬಾಲಕೃಷ್ಣ ಅಗ್ಗಿತ್ತಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಿ.ಅಪ್ಪುಕುಟ್ಟನ್ ಮಾಸ್ಟರ್ಗೆ ನಾಂಗಿ ಪುರಸ್ಕಾರ
10,001 ರೂ. ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. ಇದೇ ತಿಂಗಳ ಕೊನೆಯ ವಾರ ನಗರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪತ್ರಕರ್ತ ಕೆ.ಎಂ.ಅಹಮ್ಮದ್, ಟ್ರಸ್ಟಿನ ಎನ್.ಎ.ಮುಹಮ್ಮದಾಲಿ, ನಾರಾಯಣನ್ ಪೆರಿಯ, ಕೆ.ಎಂ.ಅಬ್ಬಾಸ್, ಬಕ್ಕರ್ ಚೆರ್ಕಳ, ಅಶ್ರಫ್ ಐಪ ಹಾಜರಿದ್ದರು.
ಮಿಸಿರಿಯಾ ಪ್ರಕರಣ: 18ರಂದು ಧರಣಿ
ಕಾಸರಗೋಡು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ಬಳಿಕ ಹಾಸಿಗೆ ಹಿಡಿದ ಪೊವ್ವಲ್ ನಿವಾಸಿ ಮಿಸಿರಿಯಾ ಪ್ರಕರಣವನ್ನು ಖಂಡಿಸಿ ಸಂಯುಕ್ತ ಹೋರಾಟ ಸಮಿತಿ ಇದೇ 18ರಂದು ನಗರದ ಹೊಸ ಬಸ್ಸು ನಿಲ್ದಾಣದಲ್ಲಿ ಧರಣಿ ನಡೆಸಲಿದೆ ಎಂದು ಸಮಿತಿಯ ಪದಾಧಿಕಾರಿಗಳು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೊಂದ ಕುಟುಂಬಕ್ಕೆ 5 ಲಕ್ಷ ನಷ್ಟ ಪರಿಹಾರ ಬಯಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಸಮಿತಿ ತಿಳಿಸಿದೆ.
ನೊಂದ ಕುಟುಂಬಕ್ಕೆ 5 ಲಕ್ಷ ನಷ್ಟ ಪರಿಹಾರ ಬಯಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಸಮಿತಿ ತಿಳಿಸಿದೆ.
ತುಳು ಸಟರ್ಿಫಿಕೇಟ್ ಕೋಸರ್ು
ಕಾಸರಗೋಡು: ಕೇರಳ ತುಳು ಅಕಾಡೆಮಿಯ ಆಶ್ರಯದಲ್ಲಿ ತುಳು ಸಟರ್ಿಫಿಕೇಟ್ ಕೋಸರ್ು ಆರಂಭಿಸಲು ನಿರ್ಧರಿಸಲಾಗಿದ್ದು, ಇದೇ 15ರಂದು ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಆನಂದ್ ಸಿಂಗ್ ಉದ್ಘಾಟಿಸುವರು ಎಂದು ಕೇರಳ ತುಳು ಅಕಾಡೆಮಿಯ ಪದಾಧಿಕಾರಿಗಳು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತುಳು 8ನೇ ಪರಿಚ್ಛೇದಕ್ಕೆ ಸೇರಿದರೆ ಕೋಸರ್ಿನಿಂದ ಪ್ರಯೋಜನ ಲಭಿಸಲಿದೆ. ಜಿಲ್ಲೆಯ ಕಾಲೇಜು ವಿದ್ಯಾಥರ್ಿಗಳ ಸಹಿತ ಆಸಕ್ತರು ಕೋಸರ್ಿಗೆ ಅಜರ್ಿ ಸಲ್ಲಿಸಬಹುದು. ಕಾಸರಗೋಡು ಸಕರ್ಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಕೋಸರ್ು ನಡೆಯಲಿದೆ ಎಂದವರು ವಿವರಿಸಿದರು.
ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ, ಕಾರ್ಯದಶರ್ಿ ಎಂ.ಜಿ.ನಾರಾಯಣ ರಾವ್ ಮತ್ತು ಸದಸ್ಯ ಉಮೇಶ್ ಸಾಲಿಯಾನ್ ಹಾಜರಿದ್ದರು.
ತುಳು 8ನೇ ಪರಿಚ್ಛೇದಕ್ಕೆ ಸೇರಿದರೆ ಕೋಸರ್ಿನಿಂದ ಪ್ರಯೋಜನ ಲಭಿಸಲಿದೆ. ಜಿಲ್ಲೆಯ ಕಾಲೇಜು ವಿದ್ಯಾಥರ್ಿಗಳ ಸಹಿತ ಆಸಕ್ತರು ಕೋಸರ್ಿಗೆ ಅಜರ್ಿ ಸಲ್ಲಿಸಬಹುದು. ಕಾಸರಗೋಡು ಸಕರ್ಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಕೋಸರ್ು ನಡೆಯಲಿದೆ ಎಂದವರು ವಿವರಿಸಿದರು.
ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ, ಕಾರ್ಯದಶರ್ಿ ಎಂ.ಜಿ.ನಾರಾಯಣ ರಾವ್ ಮತ್ತು ಸದಸ್ಯ ಉಮೇಶ್ ಸಾಲಿಯಾನ್ ಹಾಜರಿದ್ದರು.
ಹಜ್ ಯಾತ್ರೆ ಸಿದ್ಧತಾ ತರಬೇತಿ ಶಿಬಿರ
ಮಂಜೇಶ್ವರ: ಹಜ್ ಯಾತ್ರೆ ಸಿದ್ಧತಾ ತರಬೇತಿ ಶಿಬಿರ ಉಪ್ಪಳದ ಅಲ್ ವಫಾ ಹಜ್ ಉಮ್ರಾ ಸವರ್ಿಸ್ನ ನೇತೃತ್ವದಲ್ಲಿ ಉಪ್ಪಳ ಸಿ.ಎಚ್.ಸೌಧದಲ್ಲಿ ಇದೇ 18ರಂದು ಜರುಗಲಿದೆ.
ಅಂದು ಬೆಳಗ್ಗೆ 9.30ಕ್ಕೆ ಆಲಿಕುಞ್ಞಿ ಮುಸ್ಲಿಯಾರ್ ಉದ್ಘಾಟಿಸುವರು. ಎಂ.ಪಿ.ಇಬ್ರಾಹಿಂ ಫೈಸಿ ಶಿಬಿರ ನಡೆಸುವರು.
ಅಂದು ಬೆಳಗ್ಗೆ 9.30ಕ್ಕೆ ಆಲಿಕುಞ್ಞಿ ಮುಸ್ಲಿಯಾರ್ ಉದ್ಘಾಟಿಸುವರು. ಎಂ.ಪಿ.ಇಬ್ರಾಹಿಂ ಫೈಸಿ ಶಿಬಿರ ನಡೆಸುವರು.
No comments:
Post a Comment