ಕಾಸರಗೋಡು: ಮುಂಬೈಯಿಂದ ಬಂದ ಇಲ್ಲಿನ ಮಧೂರು ಸಮೀಪದ ಕೊಲ್ಲಂಗಾನ ನಿವಾಸಿ ಹಂದಿ ಜ್ವರ ಬಾಧಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
3 ದಿನಗಳ ಹಿಂದೆ ಬಂದ ಈ ಯುವಕನನ್ನು ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
3 ದಿನಗಳ ಹಿಂದೆ ಬಂದ ಈ ಯುವಕನನ್ನು ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ತಳಂಗೆರೆಯಿಂದ ಇಬ್ಬರು ಮಕ್ಕಳು ಕಾಣೆ
ಕಾಸರಗೋಡು: ತಳಂಗೆರೆ ಸಿರಾಮಿಕ್ಸ್ ರಸ್ತೆ ಬಳಿಯ ಮನೆಯೊಂದರ ಇಬ್ಬರು ಬಾಲಕರು ನಾಪತ್ತೆಯಾದ ಘಟನೆ ನಡೆದಿದೆ.
ಸ್ಥಳೀಯ ಉಮೈಮ ಎಂಬವರ ಪುತ್ರರಾದ ಮುಸ್ತಫಾ(11) ಮತ್ತು ಅನ್ಸಫ್ ಯಾನೆ ಅಚ್ಚು(5) ಎಂಬ ಬಾಲಕರು ಮಂಗಳವಾರ ಅಂಗನವಾಡಿಗೆ ತೆರಳಿದ್ದು, ಬಳಿಕ ಮನೆಗೆ ಬಂದಿಲ್ಲ. ಆದರೆ ಅಂದು ಬೆಳಗ್ಗೆ ಅಂಗನವಾಡಿಗೂ ಹೋಗಿರಲಿಲ್ಲ.
ಎಂದಿನಂತೆ ಜತೆಯಾಗಿಯೇ ಹೋಗುತ್ತಿದ್ದ ಇವರು ಮಂಗಳವಾರ ಅಂಗನವಾಡಿಗೆ ಎಂದು ಹೊರಡುವಾಗ ಬಟ್ಟೆಯನ್ನೊಳಗೊಂಡ ಪೆಟ್ಟಿಗೆಯೊಂದನ್ನು ಒಯ್ದಿದ್ದರು. ಈ ಪೆಟ್ಟಿಗೆಯನ್ನು ಮನೆ ಸಮೀಪದ ಹಳೆಯ ಟೈಲ್ ಫ್ಯಾಕ್ಟರಿಯ ಗೇಟ್ ಬಳಿ ಎಸೆದಿರುವುದು ಪತ್ತೆಯಾಗಿದೆ. ಸ್ಥಳೀಯ ಹಮೀದ್ ಎಂಬವರು ಪೆಟ್ಟಿಗೆಯಲ್ಲಿ ಬಾಂಬ್ ಇರುವ ಸಾಧ್ಯತೆ ಎಂದು ಎಂದು ಪೊಲೀಸರಿಗೆ ತಿಳಿಸಿದ್ದು, ಇದನ್ನು ತೆರೆದಾಗ ಮಕ್ಕಳ ಬಟ್ಟೆ ಪತ್ತೆಯಾಗಿದೆ. ಇದರ ಪರಿಣಾಮ ಮಕ್ಕಳು ನಾಪತ್ತೆಯಾದ ಮಾಹಿತಿ ಪೊಲೀಸರಿಗೆ ತಿಳಿದುಬಂತು.
ಉಮೈಮಾ ಅವರ ಮೊದಲ ಪತಿ ಮುನೀರ್ 5 ವರ್ಷಗಳ ಹಿಂದೆ ತ್ಯಜಿಸಿದ್ದು, ಅದರ ಬಳಿಕ ಉಳಿಯತ್ತಡ್ಕ ನಿವಾಸಿ ರಫೀಕ್ನನ್ನು 1 ವರ್ಷದ ಹಿಂದೆ ವಿವಾಹ ಆಗಿದ್ದಾರೆ.
ಮಕ್ಕಳನ್ನು ಅಜ್ಜಿ ಸುಹರಾ ನೋಡಿಕೊಳ್ಳುತ್ತಿದ್ದು, ಮಂಗಳವಾರ ಮಕ್ಕಳು 100 ರೂ. ಕದ್ದಿರುವುದು ಕೂಡಾ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಉಮೈಮ ಎಂಬವರ ಪುತ್ರರಾದ ಮುಸ್ತಫಾ(11) ಮತ್ತು ಅನ್ಸಫ್ ಯಾನೆ ಅಚ್ಚು(5) ಎಂಬ ಬಾಲಕರು ಮಂಗಳವಾರ ಅಂಗನವಾಡಿಗೆ ತೆರಳಿದ್ದು, ಬಳಿಕ ಮನೆಗೆ ಬಂದಿಲ್ಲ. ಆದರೆ ಅಂದು ಬೆಳಗ್ಗೆ ಅಂಗನವಾಡಿಗೂ ಹೋಗಿರಲಿಲ್ಲ.
ಎಂದಿನಂತೆ ಜತೆಯಾಗಿಯೇ ಹೋಗುತ್ತಿದ್ದ ಇವರು ಮಂಗಳವಾರ ಅಂಗನವಾಡಿಗೆ ಎಂದು ಹೊರಡುವಾಗ ಬಟ್ಟೆಯನ್ನೊಳಗೊಂಡ ಪೆಟ್ಟಿಗೆಯೊಂದನ್ನು ಒಯ್ದಿದ್ದರು. ಈ ಪೆಟ್ಟಿಗೆಯನ್ನು ಮನೆ ಸಮೀಪದ ಹಳೆಯ ಟೈಲ್ ಫ್ಯಾಕ್ಟರಿಯ ಗೇಟ್ ಬಳಿ ಎಸೆದಿರುವುದು ಪತ್ತೆಯಾಗಿದೆ. ಸ್ಥಳೀಯ ಹಮೀದ್ ಎಂಬವರು ಪೆಟ್ಟಿಗೆಯಲ್ಲಿ ಬಾಂಬ್ ಇರುವ ಸಾಧ್ಯತೆ ಎಂದು ಎಂದು ಪೊಲೀಸರಿಗೆ ತಿಳಿಸಿದ್ದು, ಇದನ್ನು ತೆರೆದಾಗ ಮಕ್ಕಳ ಬಟ್ಟೆ ಪತ್ತೆಯಾಗಿದೆ. ಇದರ ಪರಿಣಾಮ ಮಕ್ಕಳು ನಾಪತ್ತೆಯಾದ ಮಾಹಿತಿ ಪೊಲೀಸರಿಗೆ ತಿಳಿದುಬಂತು.
ಉಮೈಮಾ ಅವರ ಮೊದಲ ಪತಿ ಮುನೀರ್ 5 ವರ್ಷಗಳ ಹಿಂದೆ ತ್ಯಜಿಸಿದ್ದು, ಅದರ ಬಳಿಕ ಉಳಿಯತ್ತಡ್ಕ ನಿವಾಸಿ ರಫೀಕ್ನನ್ನು 1 ವರ್ಷದ ಹಿಂದೆ ವಿವಾಹ ಆಗಿದ್ದಾರೆ.
ಮಕ್ಕಳನ್ನು ಅಜ್ಜಿ ಸುಹರಾ ನೋಡಿಕೊಳ್ಳುತ್ತಿದ್ದು, ಮಂಗಳವಾರ ಮಕ್ಕಳು 100 ರೂ. ಕದ್ದಿರುವುದು ಕೂಡಾ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾವಿಗೆ ಬಿದ್ದು ಆತ್ಮಹತ್ಯೆ
ಕಾಸರಗೋಡು: ಟಿ.ಟಿ.ಸಿ. ಕೋಸರ್ಿಗೆ ಪ್ರವೇಶ ಲಭಿಸಿಲ್ಲ ಎಂದು ನೊಂದು ವಿದ್ಯಾಥರ್ಿನಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಚೀಮೇನಿ ಸಮೀಪದ ಕೊಡಕ್ಕಾಡು ಎಂಬಲ್ಲಿ ಬುಧವಾರ ನಡೆದಿದೆ.
ಕೊಡಕ್ಕಾಡು ನಿವಾಸಿ ಪಿ.ಸುಕುಮಾರ ಎಂಬವರ ಪುತ್ರಿ ಪ್ರಿಯಾ(18) ಸಾವನ್ನಪ್ಪಿದವಳು.
ಕೊಡಕ್ಕಾಡು ನಿವಾಸಿ ಪಿ.ಸುಕುಮಾರ ಎಂಬವರ ಪುತ್ರಿ ಪ್ರಿಯಾ(18) ಸಾವನ್ನಪ್ಪಿದವಳು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment