ಕಾಸರಗೋಡು: ಜ್ವರ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಇಲ್ಲಿನ ಪಟ್ಲ ಕೋಟೆಕಣಿ ನಿವಾಸಿ ಅಪ್ಪಕುಞ್ಞಿ ಅವರ ಪುತ್ರಿ ರಜಿತ(17) ಸಾವನ್ನಪ್ಪಿದ ಯುವತಿ. ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಯುವತಿ ಗುರುವಾರ ಸಾವನ್ನಪ್ಪಿದಳು.
16 ಲಕ್ಷ ರೂ. ಮೌಲ್ಯದ ಸ್ಪಿರಿಟ್ ವಶ
ಕಾಸರಗೋಡು: ಮಂಗಳೂರಿನಿಂದ ಕೇರಳಕ್ಕೆ ಸಾಗಿಸಲು ಯತ್ನಿಸಿದ 16 ಲಕ್ಷ ರೂ. ಮೌಲ್ಯದ 10,500 ಲೀ. ಸ್ಪಿರಿಟನ್ನು ಅಬಕಾರಿ ದಳ ಗುರುವಾರ ಇಲ್ಲಿನ ಪಿಲಾತ್ತರದಲ್ಲಿ ವಶಪಡಿಸಿದೆ.
ಲಾರಿ ಚಾಲಕ ಪಾಲಕ್ಕಾಡು ನಿವಾಸಿ ಆರ್.ಬಾಬು, ಕ್ಲೀನರ್ ಉಡುಪಿಯ ನೀರ್ಮಾರ್ಗದ ರವೀಂದ್ರ ಬಂಧನಕ್ಕೊಳಗಾದ ಆರೋಪಿಗಳು.
ಲಾರಿ ಚಾಲಕ ಪಾಲಕ್ಕಾಡು ನಿವಾಸಿ ಆರ್.ಬಾಬು, ಕ್ಲೀನರ್ ಉಡುಪಿಯ ನೀರ್ಮಾರ್ಗದ ರವೀಂದ್ರ ಬಂಧನಕ್ಕೊಳಗಾದ ಆರೋಪಿಗಳು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment