Monday, August 10, 2009

ಸಂತಾಪ ಸೂಚಕ ಸಭೆ

ಮಂಜೇಶ್ವರ: ಇಲ್ಲಿಗೆ ಸಮೀಪದ ಮೀಯಪದವಿನಲ್ಲಿ ಮುಸ್ಲಿಂ ಲೀಗ್ ಮುಖಂಡ ಪಾಣಕ್ಕಾಡ್ ಮೊಹಮ್ಮದಲಿ ಶಿಹಾಬ್ ತಂಙಳ್ ಅವರ ಸಂತಾಪ ಸೂಚಕ ಸಭೆ ಇತ್ತೀಚೆಗೆ ಜರುಗಿತು.
ಮುಸ್ಲಿಂ ಲೀಗ್ ಅಧ್ಯಕ್ಷ ಎಂ.ಎಸ್.ಎ.ಸತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ಪ್ರಭಾಕರ ಚೌಟ, ಪಂಚಾಯ್ತಿ ಅಧ್ಯಕ್ಷ ಕೆ.ಅಬ್ದುಲ್ಲ, ಯು.ಗೋಪಾಲಕೃಷ್ಣ ರೈ, ಕರಿಯಪ್ಪ ಶೆಟ್ಟಿ, ಶಂಕರನಾರಾಯಣ ನಾವಡ, ಡಿ.ಕಮಲಾಕ್ಷ, ಹಷರ್ಾದ್ ವಕರ್ಾಡಿ, ರಾಮಕೃಷ್ಣ ಕಡಂಬಾರ್, ಕಂಚಿಲ ಮೊಹಮ್ಮದ್, ದಿವಾಕರ ಎಸ್.ಜೆ, ಅಬ್ದುಲ್ಲ ಕುಞ್ಞಿ, ಹಮೀದ್ ಮೀಯಪದವು ಹಾಜರಿದ್ದರು.

ಕುಂಜತ್ತೂರಿನಲ್ಲಿ ಬಸ್ಸುಗಳಿಗೆ ಕಲ್ಲು ತೂರಾಟ

 
ಮಂಜೇಶ್ವರ: ಬೈಕಿನಲ್ಲಿ ಬಂದ ತಂಡ ಎರಡು ಬಸ್ಸುಗಳಿಗೆ ಕಲ್ಲೆಸೆದು ಹಾನಿ ಮಾಡಿದ ಘಟನೆ ಶನಿವಾರ ರಾತ್ರಿ ಕುಂಜತ್ತೂರು ಚೆಕ್ ಪೋಸ್ಟ್ ಬಳಿ ನಡೆದಿದೆ.
ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಮತ್ತು ಕನರ್ಾಟಕ ಸುವರ್ಣ ಸಾರಿಗೆ ಬಸ್ಸುಗಳು ಹಾನಿಗೊಂಡಿದೆ. ಘಟನೆಯಲ್ಲಿ ಖಾಸಗಿ ಬಸ್ಸಿನ ಚಾಲಕ ಪೆರಿಯ ನಿವಾಸಿ ರವಿ ಎಂಬಾತ ಗಾಯಗೊಂಡಿದ್ದಾನೆ.
ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.




--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment