ಕಾಸರಗೋಡು: ಇಲ್ಲಿನ ಮಾಯಿಪ್ಪಾಡಿ ಅರಮನೆಯ 13ನೇ ರಾಜರ ಪೀಠಾರೋಹಣಕ್ಕೆ ಸಂಬಂಧಿಸಿ ಮನೆತನದ ದಾನಮಾತರ್ಾಂಡ ವರ್ಮರಿಗೆ ಮಂಗಳವಾರ ರಾಜಮುದ್ರೆಯನ್ನು ಹಸ್ತಾಂತರಿಸಲಾಯಿತು.
ಸೀಮೆಯ 4 ಗುತ್ತು ಮತ್ತು 8 ಮನೆಯ ರಾಯರು ನೇತೃತ್ವದಲ್ಲಿ ಮಾಯಿಪ್ಪಾಡಿ ಅರಮನೆಯಲ್ಲಿ ಮಧ್ಯಾಹ್ನ ಸಮಾರಂಭ ನಡೆಯಿತು. ಸೀಮೆಯ ದೈವಸ್ಥಾನ ಮತ್ತು ದೇವಸ್ಥಾನಗಳ ಪ್ರತಿನಿಧಿಗಳೂ ಹಾಜರಿದ್ದರು. ಕುಲದೇವರು ಮೂಲ ದುಗರ್ೆಯ ಸನ್ನಿಧಿಯಲ್ಲಿ ಪೂಜಾ ವಿಧಿ-ವಿಧಾನಗಳನ್ನು ನಿರ್ವಹಿಸಿದ ಬಳಿಕ ರಾಜಮುದ್ರೆಯ ಹಸ್ತಾಂತರ ನಡೆಯಿತು.
12ನೇ ರಾಜರಾಗಿದ್ದ ಡಾ.ಎಂ.ಆರ್.ರಾಜ ಯಾನೆ ರಾಮವರ್ಮ ರಾಮಂತರಸುಗಳು ಇತ್ತೀಚೆಗೆ ನಿಧನರಾದ ಸ್ಥಾನಕ್ಕೆ ಈ ನೇಮಕ ನಡೆಯಿತು. ನೂತನ ರಾಜರ ಪಟ್ಟಾಭಿಷೇಕ ಬರುವ ತಿಂಗಳು ನಡೆಯಲಿದೆ ಎಂದು ಮಾಯಿಪ್ಪಾಡಿ ಅರಮನೆಯ ಮೂಲಗಳು ತಿಳಿಸಿವೆ.
ಸೀಮೆಯ 4 ಗುತ್ತು ಮತ್ತು 8 ಮನೆಯ ರಾಯರು ನೇತೃತ್ವದಲ್ಲಿ ಮಾಯಿಪ್ಪಾಡಿ ಅರಮನೆಯಲ್ಲಿ ಮಧ್ಯಾಹ್ನ ಸಮಾರಂಭ ನಡೆಯಿತು. ಸೀಮೆಯ ದೈವಸ್ಥಾನ ಮತ್ತು ದೇವಸ್ಥಾನಗಳ ಪ್ರತಿನಿಧಿಗಳೂ ಹಾಜರಿದ್ದರು. ಕುಲದೇವರು ಮೂಲ ದುಗರ್ೆಯ ಸನ್ನಿಧಿಯಲ್ಲಿ ಪೂಜಾ ವಿಧಿ-ವಿಧಾನಗಳನ್ನು ನಿರ್ವಹಿಸಿದ ಬಳಿಕ ರಾಜಮುದ್ರೆಯ ಹಸ್ತಾಂತರ ನಡೆಯಿತು.
12ನೇ ರಾಜರಾಗಿದ್ದ ಡಾ.ಎಂ.ಆರ್.ರಾಜ ಯಾನೆ ರಾಮವರ್ಮ ರಾಮಂತರಸುಗಳು ಇತ್ತೀಚೆಗೆ ನಿಧನರಾದ ಸ್ಥಾನಕ್ಕೆ ಈ ನೇಮಕ ನಡೆಯಿತು. ನೂತನ ರಾಜರ ಪಟ್ಟಾಭಿಷೇಕ ಬರುವ ತಿಂಗಳು ನಡೆಯಲಿದೆ ಎಂದು ಮಾಯಿಪ್ಪಾಡಿ ಅರಮನೆಯ ಮೂಲಗಳು ತಿಳಿಸಿವೆ.
ಹಂದಿಜ್ವರದ ಲಕ್ಷಣ : 7 ಮಂದಿ ಆಸ್ಪತ್ರೆಗೆ
ಕಾಸರಗೋಡು: ಹಂದಿಜ್ವರದ ಲಕ್ಷಣ ಕಂಡುಬಂದ ಜಿಲ್ಲೆಯ 7 ಮಂದಿಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಮೇರಿಕಾದಿಂದ ಚೆರ್ವತ್ತೂರು ಕೊವ್ವಲ್ ಎಂಬಲ್ಲಿಗೆ ಬಂದ ತಾಯಿ ಮತ್ತು ಇಬ್ಬರು ಮಕ್ಕಳು, ಸೌದಿ ಅರೇಬಿಯಾದಿಂದ ಬಂದ ಮಯ್ಯಿಚ ನಿವಾಸಿ, ಕೊಲ್ಲಿಯಿಂದ ಬಂದ ಪಡನ್ನ ತಿಮಿರಿ ನಿವಾಸಿಗಳಿಗೆ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ 28 ಮಂದಿಗೆ ಹಂದಿ ಜ್ವರದ ಲಕ್ಷಣಗಳು ಕಂಡುಬಂದಿದೆ.
ಪರವನಡ್ಕದ ಮಾದರಿ ವಸತಿ ಶಾಲೆಯ ವಿದ್ಯಾಥರ್ಿಗಳಿಗೆ ಸೋಂಕು ಜ್ವರ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿನ 5ನೇ ತರಗತಿಯ ಏಚ್ಚಿಕ್ಕಾನ ನಿವಾಸಿ ನಿತ್ಯಶ್ರೀ, ಮಾವಿಲ ಕಡಪ್ಪುರ ನಿವಾಸಿ ಅನುಶ್ರೀ, 6ನೇ ತರಗತಿಯ ಮಟ್ಟನ್ನೂರು ನಿವಾಸಿ ಹಿಮ, ಪಯ್ಯನ್ನೂರಿನ ಅನುಶ್ರೀ ಎಂಬ ವಿದ್ಯಾಥರ್ಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ಅಮೇರಿಕಾದಿಂದ ಚೆರ್ವತ್ತೂರು ಕೊವ್ವಲ್ ಎಂಬಲ್ಲಿಗೆ ಬಂದ ತಾಯಿ ಮತ್ತು ಇಬ್ಬರು ಮಕ್ಕಳು, ಸೌದಿ ಅರೇಬಿಯಾದಿಂದ ಬಂದ ಮಯ್ಯಿಚ ನಿವಾಸಿ, ಕೊಲ್ಲಿಯಿಂದ ಬಂದ ಪಡನ್ನ ತಿಮಿರಿ ನಿವಾಸಿಗಳಿಗೆ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ 28 ಮಂದಿಗೆ ಹಂದಿ ಜ್ವರದ ಲಕ್ಷಣಗಳು ಕಂಡುಬಂದಿದೆ.
ಪರವನಡ್ಕದ ಮಾದರಿ ವಸತಿ ಶಾಲೆಯ ವಿದ್ಯಾಥರ್ಿಗಳಿಗೆ ಸೋಂಕು ಜ್ವರ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿನ 5ನೇ ತರಗತಿಯ ಏಚ್ಚಿಕ್ಕಾನ ನಿವಾಸಿ ನಿತ್ಯಶ್ರೀ, ಮಾವಿಲ ಕಡಪ್ಪುರ ನಿವಾಸಿ ಅನುಶ್ರೀ, 6ನೇ ತರಗತಿಯ ಮಟ್ಟನ್ನೂರು ನಿವಾಸಿ ಹಿಮ, ಪಯ್ಯನ್ನೂರಿನ ಅನುಶ್ರೀ ಎಂಬ ವಿದ್ಯಾಥರ್ಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ಡಿವೈಎಫ್ಐ ಮುಂದಾಳು ಕೊಲೆ ಯತ್ನ
ಕಾಸರಗೋಡು: ಬೈಕಿನಲ್ಲಿ ಸಂಚರಿಸುತ್ತಿದ್ದ ಡಿವೈಎಫ್ಐ ಅಣಂಗೂರು ಯೂನಿಟ್ ಕಾರ್ಯದಶರ್ಿ, ಅಣಂಗೂರು ನಿವಾಸಿ ಎಂ.ಎಚ್.ಹಾಷಿಮಿ ಎಂಬವರ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸೋಮವಾರ ರಾತ್ರಿ ನಗರದಲ್ಲಿ ನಡೆದಿದೆ.
ಮುಖವಾಡ ಧರಿಸಿದ ಮೂವರನ್ನೊಳಗೊಂಡ ತಂಡ ಕಬ್ಬಿಣದ ಶಲಾಕೆಯಿಂದ ಕಾಲಿಗೆ ಹೊಡೆದಿದೆ.
ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮುಖವಾಡ ಧರಿಸಿದ ಮೂವರನ್ನೊಳಗೊಂಡ ತಂಡ ಕಬ್ಬಿಣದ ಶಲಾಕೆಯಿಂದ ಕಾಲಿಗೆ ಹೊಡೆದಿದೆ.
ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ನಿಧನ
ಎ.ಕೆ.ಅಬ್ದುಲ್ ಹಮೀದ್
ಕಾಸರಗೋಡು: ನಗರದ ಉದ್ಯಮಿ ಅಡ್ಕತ್ತಬೈಲ್ ನಿವಾಸಿ ಎ.ಕೆ.ಅಬ್ದುಲ್ ಹಮೀದ್(63) ಸೋಮವಾರ ಸಂಜೆ ನಿಧನರಾದರು.
ಅಪಘಾತಕ್ಕೊಳಗಾದ ಅವರು ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತ್ನಿ ಮರಿಯಾಂಬಿ ಮೂವರು ಮಕ್ಕಳಿದ್ದಾರೆ.
ಕಾಸರಗೋಡು: ನಗರದ ಉದ್ಯಮಿ ಅಡ್ಕತ್ತಬೈಲ್ ನಿವಾಸಿ ಎ.ಕೆ.ಅಬ್ದುಲ್ ಹಮೀದ್(63) ಸೋಮವಾರ ಸಂಜೆ ನಿಧನರಾದರು.
ಅಪಘಾತಕ್ಕೊಳಗಾದ ಅವರು ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತ್ನಿ ಮರಿಯಾಂಬಿ ಮೂವರು ಮಕ್ಕಳಿದ್ದಾರೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment