ಮಂಜೇಶ್ವರ ಎಸ್.ಎ.ಟಿ. ಪ್ರೌಢಶಾಲೆಯ ಪರಿಸರ ಸಂಘ ಮತ್ತು ವಿಜ್ಞಾನ ಸಂಘದ ಆಶ್ರಯದಲ್ಲಿ ಕಸಿಕಟ್ಟುವಿಕೆಯ ಪ್ರಾತ್ಯಕ್ಷಿಕೆ ಬುಧವಾರ ಶಾಲಾ ವಠಾರದಲ್ಲಿ ಜರುಗಿತು.ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ಶಿಕ್ಷಕ ಉಮೇಶ್ ಕೆ. ಪೆರ್ಲ ಕಸಿಕಟ್ಟುವಿಕೆಯ ವಿಧಾನಗಳಾದ ಬಡ್ಡಿಂಗ್, ಲೇಯರಿಂಗ್, ಗ್ರಾಫ್ಟಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಮಂಜೇಶ್ವರ: ಇಲ್ಲಿನ ಎಸ್.ಎ.ಟಿ. ಪ್ರೌಢಶಾಲೆಯ ಪರಿಸರ ಸಂಘ ಮತ್ತು ವಿಜ್ಞಾನ ಸಂಘದ ಆಶ್ರಯದಲ್ಲಿ ಕಸಿಕಟ್ಟುವಿಕೆಯ ಪ್ರಾತ್ಯಕ್ಷಿಕೆ ಬುಧವಾರ ಶಾಲಾ ವಠಾರದಲ್ಲಿ ಜರುಗಿತು.ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ಶಿಕ್ಷಕ ಉಮೇಶ್ ಕೆ. ಪೆರ್ಲ ಕಸಿಕಟ್ಟುವಿಕೆಯ ವಿಧಾನಗಳಾದ ಬಡ್ಡಿಂಗ್, ಲೇಯರಿಂಗ್, ಗ್ರಾಫ್ಟಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಉದಯಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಯತೀಶ್ ಕುಮಾರ್ ಹಾಜರಿದ್ದರು. ಮುರಳೀಕೃಷ್ಣ ಭಟ್ ಸ್ವಾಗತಿಸಿ, ಪರಿಸರ ಸಂಘದ ಸಂಚಾಲಕ ಕಿರಣ್ ಕುಮಾರ್ ವಂದಿಸಿದರು. ವಿಜ್ಞಾನ ಸಂಘದ ಸಂಚಾಲಕಿ ಸುರೇಖಾ ಮಲ್ಯ ನಿರೂಪಿಸಿದರು.
--
http://www.kasaragodvartha.com/
the first local online news paper in Malayalam.
brings latest news in Malayalam & English links our home land to the world.
:::: the signature of Kasaragod ::::
No comments:
Post a Comment