ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲೂಕು ಘಟಕದ ಆಶ್ರಯದಲ್ಲಿ ನಂದಾದೀಪ ಸಮಾರಂಭ ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರುಗಿತು.
ಕವಿ ಶ್ರೀಕೃಷ್ಣಯ್ಯ ಅನಂತಪುರ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮೇನೇಜರ್ ಪ್ರೇಮಾ ಕೆ.ಭಟ್ ಹಾಜರಿದ್ದರು.
ರವಿ ಅಲೆವೂರಾಯ ವಕರ್ಾಡಿ ಅವರಿಂದ `ನವರಸಾಭಿನಯ' ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ನೀಡಿದರು. ಪುರುಷೋತ್ತಮ ಭಟ್ ನೆಡುವಾಜೆ(ಭಾಗವತರು), ಶಂಕರ ಭಟ್ ಕಲ್ಮಡ್ಕ(ಮೃದಂಗ, ಮಧುಸೂದನ ಅಲೆವೂರಾಯ(ಚೆಂಡೆ), ಸುದರ್ಶನ(ಚಕ್ರತಾಳ) ಸಹಕರಿಸಿದರು.
ಸಿ.ರಾಘವ ಬಲ್ಲಾಳ್ ಪ್ರಾಸ್ತಾವಿಕ ಮಾತಾಡಿದರು. ಮುಖ್ಯೋಪಾಧ್ಯಾಯ ಎಂ.ಬಾಲಕೃಷ್ಣ ಭಟ್ ಸ್ವಾಗತಿಸಿ, ಕ.ಸಾ.ಪ. ತಾಲೂಕು ಘಟಕದ ಕಾರ್ಯದಶರ್ಿ ರಾಮಚಂದ್ರ ಧರ್ಮತ್ತಡ್ಕ ವಂದಿಸಿದರು. ಪಿ.ಶಿವಶಂಕರ ನಿರೂಪಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment