

ಕಾಸರಗೋಡು: ಮಂಗಳೂರಿನ ಕುಖ್ಯಾತ ರೌಡಿ ಗೋಪಾಲ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಾಮಂಜೂರು ರೋಹಿ ಯಾನೆ ವಾಮಂಜೂರು ರೋಹಿದಾಸ್ ಶೆಟ್ಟಿ ಭಾನುವಾರ ಬೆಳಗ್ಗೆ ಕೊಲೆಗೀಡಾದ ಘಟನೆ ವಾಮಂಜೂರು ಸಮೀಪದ ಜ್ಯೋತಿನಗರದಲ್ಲಿ ನಡೆದಿದೆ
ವಾಮಂಜೂರಿನ ದುಗರ್ಾ ಪರಮೇಶ್ವರಿ ಕ್ಷೇತ್ರ ಸಮೀಪ ಸಂಬಂಧಿಕರ ಮನೆಗೆ ಹೊರಡುತ್ತಿರುವ ವೇಳೆ ಐವರನ್ನೊಳಗೊಂಡ ತಂಡ ಕೊಲೆ ಮಾಡಿದೆ.
ರೌಡಿಗಳ ನಡುವಿನ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ.
No comments:
Post a Comment