ಕಾಸರಗೋಡು: ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದ ಉಡುಪಿ ತಾಲೂಕಿನ ಕಾಜರ್ಗುತ್ತು ನಿವಾಸಿ ಶಶಿಕಲಾ(57) ಎಂಬವರು ಸೋಮವಾರ ಸಾವನ್ನಪ್ಪಿದರು.ಮನೆಯಲ್ಲಿ ಬೆಂಕಿ ಅನಾಹುತ ನಡೆದಿತ್ತು. ಅವರು ಹಿರಿಯಡ್ಕ ಆಸ್ಪತ್ರೆಯಲ್ಲಿ ದಾದಿಯಾಗಿದ್ದು, ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದಿದ್ದರು.
No comments:
Post a Comment